‘ರಿಪಬ್ಲಿಕ್’ ಮಡಿಲಿಗೆ ದಿಗ್ವಿಜಯ| ವಿಆರ್ ಎಲ್ ಸಮೂಹದಿಂದ ಖರೀದಿ ಮಾಡಿದ ಆರ್ನಬ್ ಗೋಸ್ವಾಮಿ
ಸಮಗ್ರ ನ್ಯೂಸ್:ವಿಆರ್ಎಲ್ ಸಮೂಹದ ‘ದಿಗ್ವಿಜಯ’ ಸುದ್ದಿವಾಹಿನಿ ಅಧಿಕೃತವಾಗಿ ರಿಪಬ್ಲಿಕ್ ತೆಕ್ಕೆಗೆ ಸೇರಿದೆ ಎಂದು ಮೂಲಗಳು ತಿಳಿಸಿವೆ. ವಿಜಯ್ ಸಂಕೇಶ್ವರ್ ಮಾಲೀಕತ್ವದ ವಿಆರ್ಎಲ್ ಸಂಸ್ಥೆ 2017ರಲ್ಲಿ ದಿಗ್ವಿಜಯ ಟಿವಿ ಚಾನೆಲ್ ಅನ್ನು ಆರಂಭಿಸಿತ್ತು. ಆದರೀಗ ಈ ಸಂಸ್ಥೆಯನ್ನು ರಾಷ್ಟ್ರಮಟ್ಟದಲ್ಲಿ ಸತತ ಐದು ವರ್ಷಗಳಿಂದ ನಂಬರ್ 1 ಸ್ಥಾನದಲ್ಲಿರುವ ರಿಪಬ್ಲಿಕ್ ಚಾನಲ್ನೊಂದಿಗೆ ವಿಲೀನಗೊಳಿಸಲಾಗಿದೆ. ಮುಂದಿನ ಕೆಲ ತಿಂಗಳ ಕಾಲ ‘ದಿಗ್ವಿಜಯ’ ಎನ್ನುವ ಹೆಸರಿನಲ್ಲಿಯೇ ಸುದ್ದಿವಾಹಿನಿ ಮುಂದುವರಿಯಲಿದ್ದು,ಆದಾದ ಬಳಿಕ ‘ರಿಪಬ್ಲಿಕ್ ಕನ್ನಡ’ಎನ್ನುವ ಹೆಸರಿನಲ್ಲಿ ಕಾರ್ಯಚರಣೆ ನಡೆಸುವುದು ಎಂದು ತಿಳಿದು ಬಂದಿದೆ. ‘ಇಂಡಿಯಾ
‘ರಿಪಬ್ಲಿಕ್’ ಮಡಿಲಿಗೆ ದಿಗ್ವಿಜಯ| ವಿಆರ್ ಎಲ್ ಸಮೂಹದಿಂದ ಖರೀದಿ ಮಾಡಿದ ಆರ್ನಬ್ ಗೋಸ್ವಾಮಿ Read More »










