ಹಾಸನ: ಎಸಿ ಗೆ ಹೊಡೆದ ಡಿ.ಸಿ; ಕಾರಣ!?
ಸಮಗ್ರ ನ್ಯೂಸ್: ಹಾಸನಾಂಬೆ ದೇಗುಲದಲ್ಲಿ 9ನೇ ದಿನವಾದ ಇಂದು ಜನಸಾಗರವೇ ಹರಿದು ಬಂದಿದ್ದು, ಬೆಳಿಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನಕ್ಕೆ ಕಾಯುತ್ತಿದ್ದ ಭಕ್ತರು ಸಹನೆ ಕಳೆದುಕೊಂಡು ಪೊಲೀಸರನ್ನೇ ತಳ್ಳಿ ಒಳ ನುಗ್ಗಿದ್ದಾರೆ. ಲಕ್ಷಾಂತರ ಭಕ್ತರು ದೇವಾಲಯಕ್ಕೆ ಹರಿದು ಬಂದಿದ್ದು, ಭಕ್ತರನ್ನು ನಿಯಂತ್ರಿಸಲು ಪೊಲೀಸರು, ಜಿಲ್ಲಾಡಳಿತ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಮಧ್ಯಾಹ್ನವಾದರೂ ದೇವಾಲಯದ ಮುಖ್ಯದ್ವಾರವನ್ನೂ ಪ್ರವೇಶಿಸಲಾಗದೇ ಭಕ್ತರು ಸಾಲಿನಲ್ಲಿಯೇ ನಿಂತು ನಿಂತು ಸುಸ್ತಾಗಿದ್ದಾರೆ. ಈ ವೇಳೆ ಶಾಸಕ ಮಂಜು ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದು, ಶಾಸಕರ ಕುಟುಂಬ ಎಂದು ಪೊಲೀಸರು
ಹಾಸನ: ಎಸಿ ಗೆ ಹೊಡೆದ ಡಿ.ಸಿ; ಕಾರಣ!? Read More »










