ದೇಶ-ವಿದೇಶ

ಶಾಲಾ ಪಠ್ಯಕ್ರಮದಲ್ಲಿನ್ನು ಇಂಡಿಯಾ ಬದಲು ‘ಭಾರತ್’ | ಹೆಸರು ಪರಿಷ್ಕರಣೆಗೆ ಎನ್ಸಿಇಆರ್ ಟಿ ಶಿಫಾರಸ್ಸು

ಸಮಗ್ರ ನ್ಯೂಸ್: ಶಾಲಾ ಪಠ್ಯಕ್ರಮವನ್ನು ಪರಿಷ್ಕರಿಸಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ) ರಚಿಸಿದ ಸಾಮಾಜಿಕ ವಿಜ್ಞಾನದ ಉನ್ನತ ಮಟ್ಟದ ಸಮಿತಿಯು ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಹೆಸರನ್ನು ‘ಭಾರತ್’ ಎಂದು ಬದಲಾಯಿಸಲು ಮತ್ತು ಪಠ್ಯಕ್ರಮದಲ್ಲಿ ಪ್ರಾಚೀನ ಇತಿಹಾಸದ ಬದಲು ‘ಶಾಸ್ತ್ರೀಯ ಇತಿಹಾಸ’ ವನ್ನು ಪರಿಚಯಿಸಲು ಶಿಫಾರಸು ಮಾಡಿದೆ ಎಂದು ಸಮಿತಿಯ ಅಧ್ಯಕ್ಷ ಸಿಐ ಐಸಾಕ್ ತಿಳಿಸಿದ್ದಾರೆ. ಸಮಿತಿಯ ಏಳು ಸದಸ್ಯರ ಸಮಿತಿಯು ನೀಡಿದ ಸರ್ವಾನುಮತದ ಶಿಫಾರಸಿನಲ್ಲಿ ಸಾಮಾಜಿಕ ವಿಜ್ಞಾನಗಳ ಬಗ್ಗೆ ತನ್ನ ಅಂತಿಮ ಸ್ಥಾನ ಪತ್ರಿಕೆಯಲ್ಲಿ […]

ಶಾಲಾ ಪಠ್ಯಕ್ರಮದಲ್ಲಿನ್ನು ಇಂಡಿಯಾ ಬದಲು ‘ಭಾರತ್’ | ಹೆಸರು ಪರಿಷ್ಕರಣೆಗೆ ಎನ್ಸಿಇಆರ್ ಟಿ ಶಿಫಾರಸ್ಸು Read More »

ನಮ್ಮ ಮೆಟ್ರೋವಿನಲ್ಲಿ ಹುದ್ದೆ ಖಾಲಿ ಇದೆ! ತಿಂಗಳಿಗೆ ಲಕ್ಷಗಟ್ಟಲೆ ಸಂಬಳವಿದೆ

ಸಮಗ್ರ ಉದ್ಯೋಗ: Bengaluru Metro Rail Corporation Limited ಹುದ್ದೆಗಳು ಖಾಲಿ ಇವೆಯಂತೆ. ಒಟ್ಟು 8 ಡೆಪ್ಯುಟಿ ಚೀಫ್ ಎಂಜಿನಿಯರ್, ಅಡಿಶನಲ್ ಚೀಫ್​ ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಅಭ್ಯರ್ಥಿಗಳು ಆನ್​​​ಲೈನ್ ​& ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 25, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಇನ್ನಷ್ಟು ಮಾಹಿತಿ ನಿಮಗಾಗಿ. Job Details:ಚೀಫ್ ಎಂಜಿನಿಯರ್ (ಎಲೆಕ್ಟ್ರಿಕಲ್)- 1ಅಡಿಶನಲ್

ನಮ್ಮ ಮೆಟ್ರೋವಿನಲ್ಲಿ ಹುದ್ದೆ ಖಾಲಿ ಇದೆ! ತಿಂಗಳಿಗೆ ಲಕ್ಷಗಟ್ಟಲೆ ಸಂಬಳವಿದೆ Read More »

ತಿಂಗಳಿಗೆ 2.40 ಲಕ್ಷ ಸಂಬಳ ಕೊಡ್ತಾರೆ! ಬೆಂಗಳೂರಿನಲ್ಲಿ ಇರುವವರಿಗೆ ಸುವರ್ಣವಕಾಶ

ಸಮಗ್ರ ಉದ್ಯೋಗ: ಮಿಲಿಟರಿ ಏರ್‌ವರ್ತಿನೆಸ್ ಮತ್ತು ಪ್ರಮಾಣೀಕರಣ ಕೇಂದ್ರ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹೈರಿಂಗ್​ ಮಾಡ್ತಾ ಇದೆ. ಒಟ್ಟು 12 Consultant ಹುದ್ದೆಗಳು ಖಾಲಿ ಇವೆ. ಅಕ್ಟೋಬರ್ 25, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್​ಲೈನ್ ಮೂಲಕ ಅಪ್ಲೈ ಮಾಡಬೇಕು. ಇನ್ನಷ್ಟು ಮಾಹಿತಿ ನಿಮಗಾಗಿ. Education:ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ, ಬಿಇ/ಬಿ.ಟೆಕ್, ಎಂಇ/ಎಂ.ಟೆಕ್, ಸ್ನಾತಕೋತ್ತರ ಪದವಿ, ಎಂ.ಎಸ್ಸಿ, ಪಿಎಚ್​.ಡಿ ಪೂರ್ಣಗೊಳಿಸಿರಬೇಕು. Age:ಮಿಲಿಟರಿ ಏರ್‌ವರ್ತಿನೆಸ್ ಮತ್ತು

ತಿಂಗಳಿಗೆ 2.40 ಲಕ್ಷ ಸಂಬಳ ಕೊಡ್ತಾರೆ! ಬೆಂಗಳೂರಿನಲ್ಲಿ ಇರುವವರಿಗೆ ಸುವರ್ಣವಕಾಶ Read More »

ಪಿಯುಸಿ ಪಾಸ್​ ಆಗಿದ್ರೆ ಸಾಕು, YES ಬ್ಯಾಂಕ್​​ ಜಾಬ್​ಗೆ ಅಪ್ಲೇ ಮಾಡಬಹುದು!

ಸಮಗ್ರ ಉದ್ಯೋಗ: YES Bank Recruitment ಮಾಡುತ್ತಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರು ಈಗಲೇ ಅಪ್ಲೈ ಮಾಡಿ. ಅನೇಕ ಡೆಪ್ಯುಟಿ​ ಮ್ಯಾನೇಜರ್, ಬ್ರಾಂಚ್​​ ಸರ್ವೀಸ್ ಪಾರ್ಟ್ನರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 24, ಕೊನೆಯೆ ದಿನ. ಇನ್ನಷ್ಟು ಮಾಹಿತಿ ನಿಮಗಾಗಿ.ಪಿ ಯು ಸಿ ಪಾಸ್​ ಆಗಿರಬೇಕುಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ & ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ವೇತನ: 20 ಸಾವಿರ (ತಿಂಗಳಿಗೆ) ಅರ್ಜಿ ಹಾಕಲು ಕೊನೆಯ ದಿನ: ಅಕ್ಟೋಬರ್ 24, 2023Application

ಪಿಯುಸಿ ಪಾಸ್​ ಆಗಿದ್ರೆ ಸಾಕು, YES ಬ್ಯಾಂಕ್​​ ಜಾಬ್​ಗೆ ಅಪ್ಲೇ ಮಾಡಬಹುದು! Read More »

ವಿಶ್ವಕಪ್ ಕ್ರಿಕೆಟ್: ಅಪ್ಘಾನ್ ವಿರುದ್ಧ ಹೀನಾಯ ಸೋಲುಕಂಡ ಪಾಕಿಸ್ತಾನ

ಸಮಗ್ರ ನ್ಯೂಸ್: ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಇಂದು (ಅ.23) ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ, ಅಫ್ಗಾನಿಸ್ತಾನ ಎದುರು ಸೋತು ಮುಖಭಂಗ ಅನುಭವಿಸಿತು. ಈ ಮೂಲಕ ಅಫ್ಗಾನಿಸ್ತಾನ ವಿಶ್ವಕಪ್ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಪಾಕಿಸ್ತಾನವನ್ನು ಅಫ್ಗಾನಿಸ್ತಾನ ಬೌಲರ್‌ಗಳು 282 ರನ್‌ಗಳಿಗೆ ಕಟ್ಟಿಹಾಕಿದ್ದರು. ಪಾಕಿಸ್ತಾನ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 282 ರನ್ ಸಾಧಾರಣ ರನ್ ಗಳಿಸಿದ್ದರು. ಈ ಮೊತ್ತವನ್ನು ಬೆನ್ನತ್ತಿದ್ದ ಅಫ್ಗಾನಿಸ್ತಾನ ಆಟಗಾರರು ಸುಲಭವಾಗಿ ಗುರಿಯನ್ನು ಮುಟ್ಟಿದರು. ಅಫ್ಗಾನಿಸ್ತಾನ

ವಿಶ್ವಕಪ್ ಕ್ರಿಕೆಟ್: ಅಪ್ಘಾನ್ ವಿರುದ್ಧ ಹೀನಾಯ ಸೋಲುಕಂಡ ಪಾಕಿಸ್ತಾನ Read More »

10ನೇ ಕ್ಲಾಸ್​ ಪಾಸ್​ ಆಗಿದ್ದೀರಾ? ಹಾಗಾದ್ರೆ ಕಾನ್ಸ್​ಟೇಬಲ್ ಹುದ್ದೆಗೆ ಅಪ್ಲೇ ಮಾಡಿ, 69,000 ಸಂಬಳ!

ಸಮಗ್ರ ಉದ್ಯೋಗ: Sashastra Seema Bal ಹೈರಿಂಗ್​ ಮಾಡ್ತಾ ಇದೆ. ಒಟ್ಟು 272 ಕಾನ್ಸ್​ಟೇಬಲ್ ಹುದ್ದೆಗಳು ಖಾಲಿ ಇದ್ದು, ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ಆನ್​​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ನವೆಂಬರ್ 20, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಇನ್ನಷ್ಟು ಮಾಹಿತಿ ಕೆಳಗಿದೆ. Education:ಸಶಸ್ತ್ರ ಸೀಮಾ ಬಲ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಆಗಿರಬೇಕು. Age:ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 23

10ನೇ ಕ್ಲಾಸ್​ ಪಾಸ್​ ಆಗಿದ್ದೀರಾ? ಹಾಗಾದ್ರೆ ಕಾನ್ಸ್​ಟೇಬಲ್ ಹುದ್ದೆಗೆ ಅಪ್ಲೇ ಮಾಡಿ, 69,000 ಸಂಬಳ! Read More »

ಪಶ್ಚಿಮ ಬಂಗಾಳದಲ್ಲೂ ಕಾಂತಾರ ಹವಾಃ/ ಕಾಂತಾರ ಶೈಲಿಯಲ್ಲಿ ದುರ್ಗೆಯ ಪ್ರತಿಷ್ಠಾಪನೆ

ಸಮಗ್ರ ನ್ಯೂಸ್: ದೈವಾರಾಧನೆಯ ಕಥಾವಸ್ತುವಿನೊಂದಿಗೆ ಕರ್ನಾಟಕ ರಾಜ್ಯಾದ್ಯಂತ ಜನಮನ್ನಣೆ ಗಳಿಸಿದ ಕಾಂತಾರ, ಇದೀಗ ಪಶ್ಚಿಮ ಬಂಗಾಳದಲ್ಲೂ ಪ್ರತಿಧ್ವನಿಸುತ್ತಿದೆ. ಪಶ್ಚಿಮ ಬಂಗಾಳದಲ್ಲಿ ನಡೆಯುವ ನವರಾತ್ರಿ ಉತ್ಸವದಲ್ಲಿ ಕಾಂತಾರ ಶೈಲಿಯಲ್ಲಿ ದುರ್ಗೆಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ನಡೆಯುವ ದುರ್ಗಾಪೂಜೆ ದೇಶಾದ್ಯಂತ ಪ್ರಸಿದ್ಧಿಯನ್ನು ಪಡೆದಿದ್ದು, ದೇವಿಯ ವಿವಿಧ ರೂಪಗಳನ್ನು ಪಂಡಲ್‍ಗಳನ್ನು ಹಾಕಲಾಗುತ್ತದೆ. ಇದನ್ನು ನೋಡಲೆಂದೇ ದೇಶದ ಹಲವಾರು ಭಾಗಗಳಿಂದ ಜನರು ಬರುತ್ತಾರೆ. ಈ ಸಲದ ದುರ್ಗಾಪೂಜೆಯಲ್ಲಿ ಕಾಂತಾರ ಶೈಲಿಯಲ್ಲಿ ದುರ್ಗೆಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ.

ಪಶ್ಚಿಮ ಬಂಗಾಳದಲ್ಲೂ ಕಾಂತಾರ ಹವಾಃ/ ಕಾಂತಾರ ಶೈಲಿಯಲ್ಲಿ ದುರ್ಗೆಯ ಪ್ರತಿಷ್ಠಾಪನೆ Read More »

ಡಿಗ್ರೀ ಪಾಸ್ ಆಗಿದ್ದೀರ? ಹಾಗಾದ್ರೆ ಈ ಜಾಬ್ ಗೆ ಅಪ್ಲೈ ಮಾಡಿ, ತಿಂಗಳಿಗೆ 54,000 ಸ್ಯಾಲರಿ ಕೊಡ್ತಾರೆ!

ಸಮಗ್ರ ಉದ್ಯೋಗ: Jawaharlal Nehru Centre For Advanced Scientific Research ಹೈರಿಂಗ್ ಮಾಡ್ತಾ ಇದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುವುದು. ಆಸಕ್ತರು ಅಕ್ಟೋಬರ್ 25, 2023ಕ್ಕೆ ಮುನ್ನ ಇ-ಮೇಲ್ ಮಾಡುವ ಮೂಲಕ ಅರ್ಜಿ ಹಾಕಿ. ಇನ್ನಷ್ಟು ಮಾಹಿತಿ ನಿಮಗಾಗಿ. Education:ಜವಾಹರ್​ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ, ಎಂಇ/ಎಂ.ಟೆಕ್, ಎಂಡಿ, ಎಂಎಸ್, ಎಂಡಿಎಸ್, ಎಂವಿಎಸ್ಸಿ, ಎಂ.ಫಾರ್ಮಾ, ಪಿಎಚ್​.ಡಿ

ಡಿಗ್ರೀ ಪಾಸ್ ಆಗಿದ್ದೀರ? ಹಾಗಾದ್ರೆ ಈ ಜಾಬ್ ಗೆ ಅಪ್ಲೈ ಮಾಡಿ, ತಿಂಗಳಿಗೆ 54,000 ಸ್ಯಾಲರಿ ಕೊಡ್ತಾರೆ! Read More »

ಮೊಬೈಲ್ ಅನ್ನು ಯಾವುದೇ ಕಾರಣಕ್ಕೂ ಪ್ಯಾಂಟ್ ನ ಈ ಸೈಡ್ ಇಟ್ಟುಕೊಳ್ಳಬೇಡಿ! ಎಚ್ಚರ/ದೇಹದ ಅಂಗಾಂಗಗಳಿಗೆ ಹಾನಿಯಾಗಬಹುದು ಹುಷಾರ್!

ಸಮಗ್ರ ನ್ಯೂಸ್: ಮೊಬೈಲ್ ಮೊಬೈಲ್ ಮೊಬೈಲ್. ಎಲ್ಲೆಲ್ಲೂ ಮೊಬೈಲ್. ಈಗಿನ ಕಾಲದಲ್ಲಿ ಯಾರತ್ರ ಮೊಬೈಲ್ ಇರೋಲ್ಲ ಹೇಳಿ? ಫೋನೇ ಜೀವ, ಫೋನಿಂದಲೇ ಬದುಕು ಎಂಬಂತೆ ಆಗಿದೆ ಪ್ರಪಂಚ. ತಂತ್ರಜ್ಞಾನದತ್ತ ಮುಖ ಮಾಡುತ್ತಿರುವ ಜಗತ್ತು ಮೊಬೈಲ್ ಮತ್ತು ಲ್ಯಾಪ್ಟಾಪ್ಗಳನ್ನು ಆವರಿಸಿದೆ. ಎಲ್ಲರೂ ಮೊಬೈಲ್ ಯೂಸ್ ಮಾಡುವ ಕಾಲವಾಗಿದೆ. ಇಂದು ನಿಮಗೆ ಮೊಬೈಲ್ ಯೂಸ್ ಬಗ್ಗೆ ತಿಳಿಸಿಕೊಡುತ್ತೇವೆ ಕೇಳಿ. ನೀವು ಹೊರಗೆ ಹೋಗಬೇಕಾದರೆ ಮೊಬೈಲನ್ನ ಪ್ಯಾಂಟ್ ಒಳಗೆ ಇಟ್ಕೊಳ್ತೀರ ಅಲ್ವಾ? ಹಾಗಾದ್ರೆ ಮೊಬೈಲನ್ನು ಯಾವ ಸೈಡ್ ಇಟ್ಟುಕೊಳ್ಳಬೇಕು ಎಂಬುದಾಗಿ ಇವತ್ತು

ಮೊಬೈಲ್ ಅನ್ನು ಯಾವುದೇ ಕಾರಣಕ್ಕೂ ಪ್ಯಾಂಟ್ ನ ಈ ಸೈಡ್ ಇಟ್ಟುಕೊಳ್ಳಬೇಡಿ! ಎಚ್ಚರ/ದೇಹದ ಅಂಗಾಂಗಗಳಿಗೆ ಹಾನಿಯಾಗಬಹುದು ಹುಷಾರ್! Read More »

ಯಾವುದೇ ಪರೀಕ್ಷೆ ಇಲ್ಲದೇ ಗ್ರಾಮ ಪಂಚಾಯತ್ ಉದ್ಯೋಗಕ್ಕೆ ಸೇರಬಹುದು! ಇಲ್ಲಿದೆ ಫುಲ್ ಡೀಟೇಲ್ಸ್

ಸಮಗ್ರ ಉದ್ಯೋಗ: Vijayapura Gram Panchayat ಅಭ್ಯರ್ಥಿಗಳನ್ನ ಆಹ್ವಾನಿಸುತ್ತಿದೆ. ಒಟ್ಟು 13 Library Supervisor ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ನವೆಂಬರ್ 6, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್​​ಲೈನ್​/ ಪೋಸ್ಟ್ ಮೂಲಕ ಅಪ್ಲೈ ಮಾಡಬೇಕು. Education:ವಿಜಯಪುರ ಗ್ರಾಮ ಪಂಚಾಯತ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪಿಯುಸಿ, ಲೈಬ್ರರಿ ಸೈನ್ಸ್​ನಲ್ಲಿ ಸರ್ಟಿಫಿಕೇಶನ್ ಕೋರ್ಸ್​ ಪೂರ್ಣಗೊಳಿಸಿರಬೇಕು. Age:ವಿಜಯಪುರ ಗ್ರಾಮ ಪಂಚಾಯತ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ

ಯಾವುದೇ ಪರೀಕ್ಷೆ ಇಲ್ಲದೇ ಗ್ರಾಮ ಪಂಚಾಯತ್ ಉದ್ಯೋಗಕ್ಕೆ ಸೇರಬಹುದು! ಇಲ್ಲಿದೆ ಫುಲ್ ಡೀಟೇಲ್ಸ್ Read More »