ಆರೋಗ್ಯವೇ ಭಾಗ್ಯ

ನಿಮ್ಮನ್ನು ಕಾಡುವ ತಲೆಹೊಟ್ಟು ಸಮಸ್ಯೆಗೆ ಮುಕ್ತಿ ಕಾಣುವುದು ಹೇಗೆ? ಇಲ್ಲಿದೆ ಮಾಹಿತಿ

ಸಮಗ್ರ ನ್ಯೂಸ್: ತೆಂಗಿನ ಎಣ್ಣೆಯ ಬಳಕೆಯು ಕೂದಲಿಗೆ ಪ್ರಯೋಜನಕಾರಿಯಾಗಿದೆ. ಕೂದಲಿನ ಬೆಳವಣಿಗೆಗೆ ಅನೇಕ ಜನರು ಬಳಸುವ ತೆಂಗಿನ ಎಣ್ಣೆಯನ್ನು ಕರ್ಪೂರದ ಜೊತೆಗೆ ಕೂದಲಿಗೆ ಹಚ್ಚುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ? ತಲೆಹೊಟ್ಟ ನಿವಾರಣೆ : ತೆಂಗಿನ ಎಣ್ಣೆ ಮತ್ತು ಕರ್ಪೂರವನ್ನು ಒಟ್ಟಿಗೆ ಬೆರೆಸಿ ತಲೆಗೆ ಹಾಕುವುದರಿಂದ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಂದ ಮುಕ್ತಿ ನೀಡುತ್ತದೆ. ಇದು ತಲೆಹೊಟ್ಟಿಗೆ ಕಾರಣವಾಗುವ ತಲೆಯ ನೆತ್ತಿಯ ಶಿಲೀಂಧ್ರ, ಬ್ಯಾಕ್ಟೀರಿಯಾ, ತುರಿಕೆ, ಅಲರ್ಜಿಗಳನ್ನು ತೆಗೆದುಹಾಕುತ್ತದೆ. ಹೇನಿನ ಸಮಸ್ಯೆಗೆ ಪರಿಹಾರ : ತೆಂಗಿನೆಣ್ಣೆ ಮತ್ತು […]

ನಿಮ್ಮನ್ನು ಕಾಡುವ ತಲೆಹೊಟ್ಟು ಸಮಸ್ಯೆಗೆ ಮುಕ್ತಿ ಕಾಣುವುದು ಹೇಗೆ? ಇಲ್ಲಿದೆ ಮಾಹಿತಿ Read More »

ಬಾಳೆ ಹಣ್ಣಿನ ಸಿಪ್ಪೆ, ತಲೆ ಕೂದಲಿಗೆ ನೀಡುತ್ತೆ ಪೋಷಣೆ!

ಸಮಗ್ರ ನ್ಯೂಸ್: ಬಾಳೆಹಣ್ಣಿನ ಸಿಪ್ಪೆಯನ್ನು ತ್ಯಾಜ್ಯವೆಂದು ಕಸದ ತೊಟ್ಟಗೆ ಎಸೆಯುತ್ತೇವೆ. ಆದರೆ ಇದರಿಂದ ಹೊಳೆಯುವಂತಹ, ದಪ್ಪವಾದ, ಸೊಂಟದವರೆಗೆ ಕೂದಲನ್ನು ನೀಡಲು ಸಹಾಯಕವಾಗಿದೆ ಎಂದು ನಿಮಗೆ ತಿಳಿದಿದ್ಯಾ? ಅಲ್ಲದೇ ಇದರಿಂದ ನೀವು ಮಾಸ್ಕ್ ಅನ್ನು ಕೂಡ ತಯಾರಿಸಬಹುದು. ಅದು ಹೇಗೆ ಅಂತೀರಾ? ಮುಂದೆ ಓದಿ. ಅನೇಕ ಜನರು ಹಲವಾರು ದೈಹಿಕ ಸಮಸ್ಯೆ ಸೇರಿದಂತೆ ಕೂದಲು ಉದುರುವಿಕೆಯಿಂದ ಬೇಸತ್ತುಹೋಗಿದ್ದಾರೆ. ವಿವಿಧ ರಾಸಾಯನಿಕ ಶಾಂಪೂಗಳನ್ನು ಬಳಕೆಯೆ ಬದಲಿಗೆ ಈ ಮನೆಮದ್ದನ್ನು ಬಳಸುವುದರಿಂದ ಕೂದಲಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎಂದು ತಿಳಿದರೆ ಬೆರಗಾಗುತ್ತೀರಿ. ಮಾಸ್ಕ್

ಬಾಳೆ ಹಣ್ಣಿನ ಸಿಪ್ಪೆ, ತಲೆ ಕೂದಲಿಗೆ ನೀಡುತ್ತೆ ಪೋಷಣೆ! Read More »

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೇನು – ಬೆಳ್ಳುಳ್ಳಿ ತಿನ್ನೋದೆಷ್ಟು ಒಳ್ಳೇದು? ಇಲ್ಲಿದೆ ಡೀಟೈಲ್ಸ್…

ಸಮಗ್ರ ನ್ಯೂಸ್: ಇಂದಿನ ಜೀವನ ಶೈಲಿಯಲ್ಲಿ ರೋಗಗಳನ್ನು ನಿಯಂತ್ರಿಸುವುದು ಅತ್ಯಂತ ಸವಾಲಿನ ಕೆಲಸ. ರೋಗಗಳಿಗೆ ದೊಡ್ಡ ಕಾರಣವಾಗಿರೋದು ಇಂದಿನ ಆಹಾರ ಪದ್ಧತಿ. ರೋಗಗಳಿಂದ ದೂರವಿರಲು ಅನೇಕರು ಮನೆಮದ್ದುಗಳನ್ನು ತಯಾರಿಸುತ್ತಾರೆ. ಅಂತಹವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೇನು ಮತ್ತು ಬೆಳ್ಳುಳ್ಳಿ ತಿನ್ನುವ ಮೂಲಕ ಹಲವಾರು ರೋಗಗಳಿಂದ ಮುಕ್ತಿ ಪಡೆಯಬಹುದು. ಜೇನು-ಬೆಳ್ಳುಳ್ಳಿಳನ್ನು ಪೋಷಕಾಂಶಗಳ ನಿಧಿ ಎಂದು ಕರೆಯಲಾಗುತ್ತದೆ. ಈ ಎರಡೂ ವಸ್ತುಗಳು ಮನೆಗಳಲ್ಲಿ ಸುಲಭವಾಗಿ ಸಿಗುತ್ತದೆ. ಹೆಚ್ಚಿನ ಜನರು ಜೇನುತುಪ್ಪ ಮತ್ತು ಬೆಳ್ಳುಳ್ಳಿಯನ್ನು ವಿವಿಧ ರೀತಿಯಲ್ಲಿ ಸೇವಿಸುತ್ತಾರೆ. ಆದರೆ ಎರಡನ್ನೂ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೇನು – ಬೆಳ್ಳುಳ್ಳಿ ತಿನ್ನೋದೆಷ್ಟು ಒಳ್ಳೇದು? ಇಲ್ಲಿದೆ ಡೀಟೈಲ್ಸ್… Read More »

ಪೇಟೆಯಿಂದ ಸಿಹಿ ಸಿಹಿಯಾದ ಕಲ್ಲಂಗಡಿ ಖರೀದಿಸುವುದು ಹೇಗೆ… ? ಇಲ್ಲಿದೆ ಮಾಹಿತಿ

ಸಮಗ್ರ ನ್ಯೂಸ್: ನೆತ್ತಿಯ ಮೇಲೆ ಕೆಂಡ ಕಾರುವ ಸೂರ್ಯನ ಬಿಸಿಯ ಝಳದಿಂದ ಮುಕ್ತಿ ಕೊಡುವ ಹಣ್ಣು ಕಲ್ಲಂಗಡಿ ಬಿಸಿಲು ಎಂದಾಕ್ಷಣ ಮೊದಲು ನೆನಪಾಗುತ್ತದೆ. ಎಲ್ಲೆಡೆ ಸಿಗುವ ಕಲ್ಲಂಗಡಿ ಹಣ್ಣು ಕೆಲವೊಮ್ಮೆ ಸಿಹಿಯೇ ಇರದೇ ನಿರಾಶೆ ಮೂಡಿಸುತ್ತದೆ. ಅದಕ್ಕಾಗಿ ಅಂಗಡಿಯಿಂದ ಕಲ್ಲಂಗಡಿ ಹಣ್ಣು ಖರೀದಿಸುವ ಮುನ್ನ ಯಾವೆಲ್ಲ ಅಂಶದ ಬಗ್ಗೆ ಗಮನಹರಿಸಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ಕಡಿಮೆ ಹಣದಲ್ಲಿ ಖರೀದಿಸಬಹುದು ಅಥವಾ ಅಷ್ಟು ದೊಡ್ಡ ಹಣ್ಣು ಯಾರು ಹೊರ್ತಾರೆ ಅಂತಾ ಅನೇಕರು ಸಣ್ಣ ಕಲ್ಲಂಗಡಿಯ ಖರೀದಿ ಮಾಡುತ್ತಾರೆ.

ಪೇಟೆಯಿಂದ ಸಿಹಿ ಸಿಹಿಯಾದ ಕಲ್ಲಂಗಡಿ ಖರೀದಿಸುವುದು ಹೇಗೆ… ? ಇಲ್ಲಿದೆ ಮಾಹಿತಿ Read More »

Health tips: ಕರುಳು ಶುದ್ದೀಕರಣಕ್ಕೆ ಈ ಜ್ಯೂಸ್ ಉತ್ತಮ

ಸಮಗ್ರ ನ್ಯೂಸ್: ನಾವು ಸೇವಿಸುವ ಆಹಾರ ಕರುಳಿಗೆ ತಲುಪಿ ಅಲ್ಲಿ ಜೀರ್ಣವಾಗುತ್ತದೆ. ಇದರಿಂದ ನಮ್ಮ ದೇಹಕ್ಕೆ ಪೋಷಕಾಂಶಗಳು ಸಿಗುತ್ತದೆ. ಹಾಗಾಗಿ ನಮ್ಮ ದೇಹ ಶಕ್ತಿಯುತವಾಗಿರುತ್ತದೆ. ಆದರೆ ಕರುಳಿನಲ್ಲಿ ಕೆಲವೊಮ್ಮೆ ಹಳೆಯ ಆಹಾರಗಳು ಉಳಿದುಬಿಡುತ್ತದೆ. ಹಾಗಾಗಿ ಅದನ್ನು ಸ್ವಚ್ಛಗೊಳಿಸಲು ಈ ಜ್ಯೂಸ್ ಸೇವಿಸಿ. ಒಂದು ಕಪ್ ಸೌತೆಕಾಯಿ, 2 ಕಪ್ ಸೆಲರಿ ರಸ, ಅರ್ಧ ಹಸಿರು ಸೇಬು, ಅರ್ಧ ನಿಂಬೆ ರಸ, ಒಂದು ಇಂಚು ಶುಂಠಿ, ಪಾಲಕ್ ಸೊಪ್ಪು ಮತ್ತು ನೀರು ಇವಿಷ್ಟನ್ನು ತೆಗೆದುಕೊಳ್ಳಿ. ಇವುಗಳನ್ನು ರುಬ್ಬಿ ಜ್ಯೂಸ್

Health tips: ಕರುಳು ಶುದ್ದೀಕರಣಕ್ಕೆ ಈ ಜ್ಯೂಸ್ ಉತ್ತಮ Read More »

ಇದು ಪ್ರಪಂಚದ ಅತ್ಯಂತ ಆರೋಗ್ಯಕರ ಹಣ್ಣು| ಅಪ್ಪಿತಪ್ಪಿ ಬೀಜ ಸೇವಿಸಿದರೆ ನಿಮ್ಮ ಕಥೆನೇ ಮುಗಿಯುತ್ತೆ!!

ಸಮಗ್ರ ನ್ಯೂಸ್: ಪ್ರಪಂಚದಲ್ಲೇ ಅತೀ ಉತ್ತಮ ಮತ್ತು ಆರೋಗ್ಯಕರವಾದ ಈ ಹಣ್ಣು ನಿಮಿಷಗಳಲ್ಲಿ ಯಾರನ್ನಾದರೂ ಕೊಲ್ಲುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಹೌದು, ಇಂದು ನಾವು ನಿಮ್ಮನ್ನು ಸಾವಿನ ದವಡೆಗೆ ದೂಡಬಲ್ಲ ಒಂದು ಹಣ್ಣಿನ ಬಗ್ಗೆ ಹೇಳಲಿದ್ದೇವೆ. ಈ ಹಣ್ಣನ್ನು ಇಡೀ ವಿಶ್ವದ ಆರೋಗ್ಯಕರ ಹಣ್ಣು ಎಂದು ಪರಿಗಣಿಸಲಾಗಿದ್ದರೂ, ಈ ಹಣ್ಣು ನಿಮಿಷಗಳಲ್ಲಿ ನಿಮ್ಮ ಪ್ರಾಣವನ್ನು ತೆಗೆಯಬಹುದು. ಇದು ಎಷ್ಟು ಅಪಾಯಕಾರಿ ಎಂದರೆ ಒಂದು ನಿರ್ದಿಷ್ಟ ಪ್ರಮಾಣದ ಬೀಜಗಳು ಆಕಸ್ಮಿಕವಾಗಿ ದೇಹದೊಳಗೆ ಪ್ರವೇಶಿಸಿದರೆ, ನಿಮಿಷಗಳಲ್ಲಿ ಪ್ರಾಣ ಹೋಗಬಹುದು.

ಇದು ಪ್ರಪಂಚದ ಅತ್ಯಂತ ಆರೋಗ್ಯಕರ ಹಣ್ಣು| ಅಪ್ಪಿತಪ್ಪಿ ಬೀಜ ಸೇವಿಸಿದರೆ ನಿಮ್ಮ ಕಥೆನೇ ಮುಗಿಯುತ್ತೆ!! Read More »

ರುಚಿಕರ ಹಾಗೂ ಆರೋಗ್ಯಕರ ಬಾಳೆಹಣ್ಣಿನ ಮಿಲ್ಕ್ ಶೇಕ್ ಮನೆಯಲ್ಲೇ ಮಾಡಿ

ಸಮಗ್ರ ನ್ಯೂಸ್: ಹೊರಗಡೆಯಿಂದ ತಂದ ಜ್ಯೂಸ್ ಗಳನ್ನು ಕುಡಿಯುವ ಬದಲು ಮನೆಯಲ್ಲಿ ರುಚಿಕರವಾದ ಮಿಲ್ಕ್ ಶೇಕ್ ಗಳನ್ನು ಮಾಡಿಕೊಂಡು ಕುಡಿಯುವುದರಿಂದ ದೇಹದ ಆರೋಗ್ಯಕ್ಕೂ ಒಳ್ಳೆಯದು ಹಾಗೇ ರುಚಿಕರವಾಗಿಯೂ ಇರುತ್ತದೆ. ಇವತ್ತು ಬಾಳೆಹಣ್ಣನ್ನು ಉಪಯೋಗಿಸಿ ಮಾಡಬಹುದಾದ ಮಿಲ್ಕ್ ಶೇಕ್ ಬಗ್ಗೆ ತಿಳಿಯೋಣ. ಬೇಕಾಗುವ ಸಾಮಗ್ರಿಗಳು:2- ಹದ ಗಾತ್ರದ ಬಾಳೆಹಣ್ಣು, 5-6 ಖರ್ಜೂರ, 2 ಕಪ್- ಹಾಲು, ½ ಟೀ ಸ್ಪೂನ್- ಏಲಕ್ಕಿ ಪುಡಿ, ½ ಟೀ ಸ್ಪೂನ್- ಚಕ್ಕೆ ಪುಡಿ, ¾ ಕಪ್- ಐಸ್ ಕ್ಯೂಬ್ಸ್. ಮಾಡುವ ವಿಧಾನ:ಒಂದು

ರುಚಿಕರ ಹಾಗೂ ಆರೋಗ್ಯಕರ ಬಾಳೆಹಣ್ಣಿನ ಮಿಲ್ಕ್ ಶೇಕ್ ಮನೆಯಲ್ಲೇ ಮಾಡಿ Read More »

ಮತ್ತೆ ಏರಿಕೆಯ ಹಾದಿಯಲ್ಲಿ ಕೊರೊನಾ ಕೇಸ್| ರಾಜ್ಯದಲ್ಲಿ 209 ಮಂದಿಗೆ ಪಾಸಿಟಿವ್

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮತ್ತೆ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ. ನಿನ್ನೆ ಹೊಸದಾಗಿ 209 ಮಂದಿ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಸಂಕ್ರೀಯ ಸೋಂಕಿತರ ಸಂಖ್ಯೆ 792ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಕೋವಿಡ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಭಾನುವಾರ 7021 ಮಂದಿಯನ್ನು ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ ಬೆಂಗಳೂರು ಗ್ರಾಮಾಂತರ 07, ಬೆಂಗಳೂರು ನಗರ 120, ಬೀದರ್ ಮತ್ತು ಚಿಕ್ಕಬಳ್ಳಾಪುರ 03, ದಕ್ಷಿಣ ಕನ್ನಡ, ದಾವಣಗೆರೆ ಮತ್ತು

ಮತ್ತೆ ಏರಿಕೆಯ ಹಾದಿಯಲ್ಲಿ ಕೊರೊನಾ ಕೇಸ್| ರಾಜ್ಯದಲ್ಲಿ 209 ಮಂದಿಗೆ ಪಾಸಿಟಿವ್ Read More »

ರಂಝಾನ್ ನಲ್ಲಿ ಈ ಖಾದ್ಯಗಳನ್ನು ಮಾಡಿ| ರುಚಿಕರ ಹಾಗೂ ಆರೋಗ್ಯಕರ ಆಹಾರ ಸವಿಯಿರಿ

ಸಮಗ್ರ ನ್ಯೂಸ್: ಇದೇ ಮಾ.23ರಿಂದ ರಂಜಾನ್ ಪವಿತ್ರ ಮಾಸ ಆರಂಭವಾಗಲಿದೆ. ಪ್ರಪಂಚದಾದ್ಯಂತ ಮುಸ್ಲಿಮರಿಗೆ ಇದು ಉಪವಾಸ ಮತ್ತು ಪವಿತ್ರ ತಿಂಗಳಾಗಿದೆ. ರಂಜಾನ್ ಸಮಯದಲ್ಲಿ ಉಪವಾಸವು ಸವಾಲಿನದ್ದಾಗಿದೆ. ವಿಶೇಷವಾಗಿ ಬೇಸಿಗೆಯ ತಿಂಗಳುಗಳಲ್ಲಿ ಬಿಸಿಲಿನ ಶಾಖದ ಮಟ್ಟದಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಮತ್ತು ದೇಹವನ್ನು ಹೈಡ್ರೀಕರಿಸುವುದು ಮುಖ್ಯವಾಗಿರುತ್ತದೆ. ರಂಜಾನ್‌ನಲ್ಲಿ ಆರೋಗ್ಯಕರ ಹಾಗೇನೇ ರುಚಿಕರ ಆಹಾರವನ್ನು ತಯಾರಿಸುವ ಮೂಲಕ ರಂಜಾನ್ ತಿಂಗಳ ಉಪವಾಸ ಮತ್ತು ಹಬ್ಬವನ್ನು ಆಚರಿಸಬಹುದು. ರಂಜಾನ್ ಹಬ್ಬದಂದು ಈ ವಿಶೇಷ ತಿನಿಸುಗಳನ್ನು ನೀವು ಕೂಡಾ ಮನೆಯಲ್ಲಿ ಟ್ರೈ ಮಾಡಿ.

ರಂಝಾನ್ ನಲ್ಲಿ ಈ ಖಾದ್ಯಗಳನ್ನು ಮಾಡಿ| ರುಚಿಕರ ಹಾಗೂ ಆರೋಗ್ಯಕರ ಆಹಾರ ಸವಿಯಿರಿ Read More »

ಈ ಕಾರಣಕ್ಕೆ ತೃತೀಯಲಿಂಗಿಗಳು, ಸಲಿಂಗಕಾಮಿಗಳು ರಕ್ತದಾನ ಮಾಡಬಾರದು

ಸಮಗ್ರ ನ್ಯೂಸ್: ಎಲ್ಲಾ ದಾನಗಳಿಗಿಂತ ರಕ್ತದಾನ ಶ್ರೇಷ್ಠವಾದದ್ದು, ಹಾಗಾಗಿ ರಕ್ತದಾನ ಮಾಡುವುದಕ್ಕೂ ವೈದ್ಯಕೀಯ ಮಾರ್ಗಸೂಚಿಯಿರುತ್ತೆ. ಇಂತಹವರು ರಕ್ತದಾನ ಮಾಡಬೇಕು, ಮಾಡಬಾರದು ಎಂಬ ನಿಯಮವಿದೆ. ಯಾವುದೇ ದಾನ ಇನ್ನೊಬ್ಬರ ಜೀವಕ್ಕೆ ಆಸರೆಯಾಗಬೇಕೇ ಹೊರತು ಕೆಡುಕುಂಟು ಮಾಡಬಾರದು. ಹೀಗಾಗಿ ರಕ್ತದಾನ ಮಾಡುವಾಗ ವೈದ್ಯಕೀಯ ನಿಯಮ ಪಾಲಿಸುವುದು ತುಂಬಾ ಮುಖ್ಯ. ಆ ಮಾರ್ಗಸೂಚಿಯೇನು? ಅದನ್ನು ಯಾಕೆ ಪಾಲಿಸಬೇಕು? ಯಾರ‍್ಯಾರು ರಕ್ತದಾನ ಮಾಡಬಾರದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಮಾರಕ ಕಾಯಿಲೆಗಳ ವಿಚಾರವಾಗಿ ವೈದ್ಯಕೀಯ ಕ್ಷೇತ್ರ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದೆ. ರಕ್ತದಾನದ ವಿಚಾರದಲ್ಲೂ ಇಂತಹ

ಈ ಕಾರಣಕ್ಕೆ ತೃತೀಯಲಿಂಗಿಗಳು, ಸಲಿಂಗಕಾಮಿಗಳು ರಕ್ತದಾನ ಮಾಡಬಾರದು Read More »