ಮಂಗಳೂರಿನಲ್ಲಿ ಮತ್ತೆ ದೈವಾರಾಧನೆ V/S ಮನೋರಂಜನೆ ವಿರುದ್ಧ ಆಕ್ರೋಶ
ಸಮಗ್ರ ನ್ಯೂಸ್ : ಸಿನಿಮಾ, ನಾಟಕಗಳಲ್ಲಿ ದೈವಾರಾಧನೆ ಬಳಕೆ ವಿರುದ್ಧ ಎದಿದ್ದ ಆಕ್ರೋಶ ಇದೀಗ ಆಕ್ರೋಶ ತೀವ್ರಗೊಂಡ ಬೆನ್ನಲ್ಲೇ ಕಲಾವಿದರ ಶಕ್ತಿ ಪ್ರದರ್ಶನಗೊಂಡಿದೆ. ದಿನ ದಿನಕ್ಕೆ ಸಿನಿಮಾ, ನಾಟಕಗಳಲ್ಲಿ ದೈವರಾಧನೆಯ ದುರ್ಬಳಕೆ ಆರೋಪ ಹಲವು ಬಾರಿ ಸಿನಿಮಾ ಹಾಗು ರಂಗಭೂಮಿ ಕಲಾವಿದರ ವಿರುದ್ಧ ಆಕ್ರೋಶ ದೈವಾರಾಧಕರು ವ್ಯಕ್ತಪಡಿಸಿದ್ದರು. ಈ ಹೊತ್ತಲ್ಲೇ ಕರಾವಳಿಯ ಸಿನಿಮಾ ಹಾಗು ನಾಟಕ ಕಲಾವಿದರಿಂದ ಶಕ್ತಿ ಪ್ರದರ್ಶನ ಮಾಡುವ ಮೂಲಕ ಕಾಲ್ನಡಿಗೆಯ ಜಾಥದ ಮೂಲಕ ದ.ಕ ಜಿಲ್ಲಾಧಿಕಾರಿಗೆ ರಂಗಕರ್ಮಿಗಳು ಮನವಿ ಸಲ್ಲಿಸಿದ್ದಾರೆ. ದೈವಾರಾಧನೆಯ ದುರ್ಬಳಕೆ
ಮಂಗಳೂರಿನಲ್ಲಿ ಮತ್ತೆ ದೈವಾರಾಧನೆ V/S ಮನೋರಂಜನೆ ವಿರುದ್ಧ ಆಕ್ರೋಶ Read More »










