“ಸಮಾಜಪರ ಕಾಳಜಿಯ ವೀರಕೇಸರಿ ಸಮಾಜಕ್ಕೆ ಮಾದರಿ ಸಂಘಟನೆ”
-ಶಾಸಕ ವೈ. ಭರತ್ ಶೆಟ್ಟಿ
“ವೀರಕೇಸರಿ ಕಪ್ 2022” ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಮಂಗಳೂರು: ಸಾಮಾಜಿಕ ಸಂಘಟನೆಯಾದ “ವೀರಕೇಸರಿ” ಇದರ ಆಶ್ರಯದಲ್ಲಿ ವೀರಕೇಸರಿ ಕಪ್-2022 ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಕ್ರೀಡಾಕೂಟ ಇತ್ತೀಚಿಗೆ ಶುಭಾಷಿತನಗರ ಬಳಿಯ ಮೈದಾನದಲ್ಲಿ ನಡೆಯಿತು.ಮಂಗಳೂರು ಉತ್ತರ ಕ್ಷೇತ್ರ ಶಾಸಕ ಭರತ್ ವೈ. ಶೆಟ್ಟಿ ಅವರು ಬೆಲೂನ್ ಹಾರಿಬಿಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬಳಿಕ ಸಭೆಯನ್ನುದ್ದೇಶಿಸಿ ಮಾತಾಡಿದ ಅವರು, “44 ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ವೀರಕೇಸರಿ ಸಂಘಟನೆ ಸಮಾಜಕ್ಕೆ ಮಾದರಿಯಾಗಿದೆ. ಸ್ವಂತಕ್ಕೆ ಸ್ವಲ್ಪ ಉಳಿಸಿಕೊಂಡು
“ಸಮಾಜಪರ ಕಾಳಜಿಯ ವೀರಕೇಸರಿ ಸಮಾಜಕ್ಕೆ ಮಾದರಿ ಸಂಘಟನೆ”
-ಶಾಸಕ ವೈ. ಭರತ್ ಶೆಟ್ಟಿ Read More »










