ಸೌಜನ್ಯ ಪ್ರಕರಣದಲ್ಲಿ ತಿಮರೋಡಿ ಸುಳ್ಳು ಆಪಾದನೆ ಮಾಡ್ತಿದಾರಾ? ಮೌನ ಮುರಿದ ಖ್ಯಾತ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ!!
ಸಮಗ್ರ ನ್ಯೂಸ್: ಅತ್ಯಾಚಾರಕ್ಕೆ ಒಳಗಾಗಿ ಕೊಲೆಗೀಡಾದ ಧರ್ಮಸ್ಥಳದ ಪಾಂಗಾಳ ನಿವಾಸಿ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ಸುಳ್ಳು ಆಪಾದನೆ ಮಾಡ್ತಿದಾರೆ ಎಂದು ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ಹೇಳುತ್ತಿದ್ದು, ಈ ಕುರಿತಂತೆ ಪ್ರಸಿದ್ದ ವಾಗ್ಮಿ ದ.ಕನ್ನಡದ ಪುತ್ತೂರಿನ ಪುತ್ತಿಲ ಪರಿವಾರದ ಶ್ರೀಕೃಷ್ಣ ಉಪಾಧ್ಯಾಯ ಮೌನ ಮುರಿದಿದ್ದಾರೆ. ಕಳೆದ ಸೋಮವಾರ (ಆ. 14) ರಂದು ಪುತ್ತೂರಿನಲ್ಲಿ ನಡೆದ ಪ್ರತಿಭಟನಾ ಸಭೆ ವೇಳೆ ಧರ್ಮಸ್ಥಳದ ಆನೆ ಮಾವುತರಾಗಿದ್ದ ನಾರಾಯಣ ಎಂಬವರ ಮಗ ಉಪಾಧ್ಯಾಯರ ಜೊತೆ ಮಾತನಾಡಿದ ವಿಡಿಯೋ ವೈರಲ್ […]










