ಕರಾವಳಿ

ಸೌಜನ್ಯ ಪ್ರಕರಣದಲ್ಲಿ ತಿಮರೋಡಿ ಸುಳ್ಳು ಆಪಾದನೆ ಮಾಡ್ತಿದಾರಾ? ಮೌನ ಮುರಿದ ಖ್ಯಾತ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ!!

ಸಮಗ್ರ ನ್ಯೂಸ್: ಅತ್ಯಾಚಾರಕ್ಕೆ ಒಳಗಾಗಿ ಕೊಲೆಗೀಡಾದ ಧರ್ಮಸ್ಥಳದ ಪಾಂಗಾಳ ನಿವಾಸಿ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ಸುಳ್ಳು ಆಪಾದನೆ ಮಾಡ್ತಿದಾರೆ ಎಂದು ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ಹೇಳುತ್ತಿದ್ದು, ಈ ಕುರಿತಂತೆ ಪ್ರಸಿದ್ದ ವಾಗ್ಮಿ ದ.ಕನ್ನಡದ ಪುತ್ತೂರಿನ ಪುತ್ತಿಲ ಪರಿವಾರದ ಶ್ರೀಕೃಷ್ಣ ಉಪಾಧ್ಯಾಯ ಮೌನ ಮುರಿದಿದ್ದಾರೆ. ಕಳೆದ ಸೋಮವಾರ (ಆ. 14) ರಂದು ಪುತ್ತೂರಿನಲ್ಲಿ ನಡೆದ ಪ್ರತಿಭಟನಾ ಸಭೆ ವೇಳೆ ಧರ್ಮಸ್ಥಳದ ಆನೆ ಮಾವುತರಾಗಿದ್ದ ನಾರಾಯಣ ಎಂಬವರ ಮಗ ಉಪಾಧ್ಯಾಯರ ಜೊತೆ ಮಾತನಾಡಿದ ವಿಡಿಯೋ ವೈರಲ್ […]

ಸೌಜನ್ಯ ಪ್ರಕರಣದಲ್ಲಿ ತಿಮರೋಡಿ ಸುಳ್ಳು ಆಪಾದನೆ ಮಾಡ್ತಿದಾರಾ? ಮೌನ ಮುರಿದ ಖ್ಯಾತ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ!! Read More »

ಹಣ ಮಾಡಲು ೧ ಎಕರೆ ಅಡಿಕೆ ತೋಟ ಸಾಕು, ಸಿಗುತ್ತೆ ಇಷ್ಟೆಲ್ಲ ಲಾಭ!

ಸಮಗ್ರ ನ್ಯೂಸ್: ಒಂದು ಎಕರೆ ಜಮೀನು ಇದ್ರೆ ಸಾಕು ಅದ್ರಲ್ಲಿ ಅಡಿಕೆಯನ್ನು ಬೆಳೆಯಬಹುದು ಮತ್ತು ಅದರಿಂದ ಹೆಚ್ಚಿನ ಲಾಭ ಕೂಡ ಪಡೆಯಬಹುದು. ಹಲವೆಡೆ ಅಡಿಕೆ ಕೃಷಿ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಬೆಳೆ ಆಗಿರುವ ಇದರಲ್ಲಿ ಸರಿಯಾದ ಫಸಲು ಸಿಕ್ಕರೆ ಲಕ್ಷ ಲಕ್ಷ ಹಣ ಗಳಿಸಬಹುದು.ಹಲವೆಡೆ ಅಡಿಕೆ ಕೃಷಿ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ವರ‍್ಷಿಕ ಬೆಳೆ ಆಗಿರುವ ಇದರಲ್ಲಿ ಸರಿಯಾದ ಫಸಲು ಸಿಕ್ಕರೆ ಲಕ್ಷ ಲಕ್ಷ ಹಣ ಗಳಿಸಬಹುದು. ೨/ ೭ ಒಂದು ಎಕರೆ ಜಮೀನು ಇದ್ರೂ ನೀವು

ಹಣ ಮಾಡಲು ೧ ಎಕರೆ ಅಡಿಕೆ ತೋಟ ಸಾಕು, ಸಿಗುತ್ತೆ ಇಷ್ಟೆಲ್ಲ ಲಾಭ! Read More »

ಈ ಜಿಲ್ಲೆಯಲ್ಲಿ ವರನಿಲ್ಲ, ವಧುನೂ ಇಲ್ಲ. ಆದ್ರೆ ಮದುವೆ ನಡೆಯುತ್ತೆ !| ಆ ಜಿಲ್ಲೆ ಯಾವುದು.!?

ಸಮಗ್ರ ನ್ಯೂಸ್: ಇಲ್ಲಿ ಭಾರೀ ಗೌಜಿಯ ಮದುವೆ. ಶಾಸ್ತ್ರಕ್ಕೆ ಕುಂದಿಲ್ಲ, ಸಂಪ್ರದಾಯದಲ್ಲಿ ಲೋಪವಿಲ್ಲ ಹೀಗೆ ಆಗುತ್ತೆ ನೋಡಿ ನವಜೋಡಿಗಳ ಕಲ್ಯಾಣ ಸಮಾರಂಭ. ಹಾಗಂತ ಹಸಮಣೆ ಏರಿದ ನವದಂಪತಿ ಮಾತ್ರ ಯಾರ ಕಣ್ಣಿಗೆ ಕಾಣಿಸೋದು ಇಲ್ಲ. ಅಬ್ಬ! ಇದೆಂತಹಾ ಆನ್ಲೈನ್ ಮದ್ವೆನಾ ಅಂತಾ ಕೇಳ್ಬೇಡಿ. ಬದಲಿಗೆ ಇದು ತುಳುನಾಡಿನಲ್ಲಿ ಇಂದಿಗೂ ಆಚರಣೆಯಲ್ಲಿರೋ ಒಂದು ವಿಶಿಷ್ಟ ಸಂಪ್ರದಾಯ! ಪ್ರೇತಾತ್ಮ ಮದುವೆ!ನಿಜ, ಮದ್ವೆ ಅಂದ್ಮೇಲೆ ಅಲ್ಲಿ ಗಂಡು, ಹೆಣ್ಣಿನ ಉಪಸ್ಥಿತಿ ರ‍್ಲೇಬೇಕು. ಆದ್ರಿಲ್ಲಿ ನಡೆಯೋ ಮದ್ವೆಯಲ್ಲಿ ಗಂಡು, ಹೆಣ್ಣಿನ ಕುಟುಂಬಿಕರಷ್ಟೇ ಹಾಜರಿರುತ್ತಾರೆ.

ಈ ಜಿಲ್ಲೆಯಲ್ಲಿ ವರನಿಲ್ಲ, ವಧುನೂ ಇಲ್ಲ. ಆದ್ರೆ ಮದುವೆ ನಡೆಯುತ್ತೆ !| ಆ ಜಿಲ್ಲೆ ಯಾವುದು.!? Read More »

ಮಂಗಳೂರು: ಪುತ್ರ ಶೋಕದಿಂದ ಒಂದೇ ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡ ಅಪ್ಪ

ಸಮಗ್ರ ನ್ಯೂಸ್: ಪುತ್ರನ ಸಾವಿನ ಬಳಿಕ ಒಂದು ತಿಂಗಳ ಅಂತರದಲ್ಲೇ ತಂದೆಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ. ಮೃತದೇಹವು ಉಳ್ಳಾಲ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ. ಇವರು ಕೇರಳ ಕುಂಬಳೆ ಬಳಿಯ ಬಂಬ್ರಾಣ ಕಲ್ಕುಲ ನಿವಾಸಿ ಲೋಕೇಶ್ ಎಂದು ಗುರುತಿಸಲಾಗಿದೆ. ಇವರು ಕೂಲಿ ಕೆಲಸ ಮಾಡಿಕೊಂಡು ಇದ್ದರೆಂದು ತಿಳಿದುಬಂದಿದೆ. ಇವರ ಪುತ್ರ ರಾಜೇಶ್ ಕಳೆದ ಜು.10 ರಂದು ನಾಪತ್ತೆಯಾಗಿ, ಬಳಿಕ ಆತನ ಮೃತದೇಹ ಜು.12 ರಂದು ಬೆಳಗ್ಗೆ ಮಂಗಳೂರು ಬೆಂಗರೆ ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾಗಿತ್ತು.

ಮಂಗಳೂರು: ಪುತ್ರ ಶೋಕದಿಂದ ಒಂದೇ ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡ ಅಪ್ಪ Read More »

ಸುಳ್ಯ: ಐವರ್ನಾಡು ಜುಮಾ ಮಸ್ಜಿದ್ ನಲ್ಲಿ ವಾರ್ಷಿಕ ಮಹಾ ಸಭೆ

ಸಮಗ್ರ ನ್ಯೂಸ್:ಸುಳ್ಯದ ಐವರ್ನಾಡಿನ ಜುಮಾ ಮಸ್ಜಿದ್ ನ ವಾರ್ಷಿಕ ಮಹಾಸಭೆಯು ಆ. 11ರಂದು ನುಸ್ರತುಲ್ ಇಸ್ಲಾಂ ಮದ್ರಸ ಹಾಲ್ ನಲ್ಲಿ ನಡೆಯಿತು. ಅಧಿಕಾರಿಗಳು ಕಾನೂನು ಮಾಹಿತಿ ನೀಡಿ, ನಂತರ ಇಕ್ಬಾಲ್ ಎಲಿಮಲೆ, ತಾಜ್ ಮಹಮ್ಮದ್ ಸಂಪಾಜೆ ಹಾಗೂ ಮೂಸಾ ಪೈಂಬಚ್ಚಾಲ್ ರವರು ಮಾತನಾಡಿ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನಗಳನ್ನು ನೀಡಿದರು. ಬಳಿಕ ನಡೆದ ಸಭೆಯಲ್ಲಿ ನೂತನ ಕಮಿಟಿ ರಚಿಸಲಾಯಿತು. ಅಧ್ಯಕ್ಷರಾಗಿ ಶರೀಫ್ ನಿಡುಬೆ, ಕಾರ್ಯದರ್ಶಿಯಾಗಿ ಅಬೂಬಕರ್ ಪರ್ಲಿಕಜೆ, ಉಪಾಧ್ಯಕ್ಷರಾಗಿ ಆದಂ ವಿ.ಕೆ., ಕೋಶಾಧಿಕಾರಿಯಾಗಿ ಅಬ್ದುಲ್ಲ ಪರ್ಲಿಕಜೆ ಹಾಗೂ

ಸುಳ್ಯ: ಐವರ್ನಾಡು ಜುಮಾ ಮಸ್ಜಿದ್ ನಲ್ಲಿ ವಾರ್ಷಿಕ ಮಹಾ ಸಭೆ Read More »

ಮಂಗಳೂರು: ಪೊಲೀಸ್ ಗೆ ”ನಿನ್ನನ್ನು ಸಸ್ಪೆಂಡ್ ಮಾಡಿಸ್ತೇನೆ” ಎಂದು ಅವಾಜ್ ಹಾಕಿದ ಕಾಂಗ್ರೆಸ್ ಮುಖಂಡ ಅಂದರ್

ಸಮಗ್ರ ನ್ಯೂಸ್: ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ್ದಲ್ಲದೇ ಠಾಣಾಧಿಕಾರಿಯನ್ನೇ ವರ್ಗಾವಣೆ ಮಾಡುವ ಬೆದರಿಕೆ ಹಾಕಿದ ಮಂಗಳೂರಿನ ಕಾಂಗ್ರೆಸ್ ಮುಖಂಡನನ್ನು ಉರ್ವಾ ಪೊಲೀಸರು ಬಂಧಿಸಿದ್ದಾರೆ. ನಗರದ ಉರ್ವಾ ಠಾಣೆಯ ಇನ್ಸ್ ಪೆಕ್ಟರ್ ಗೆ ಸಸ್ಟೆಂಡ್ ಮಾಡಿಸ್ತೇನೆ ಅಂತ ಕೈ ಮುಖಂಡ ಪುನೀತ್ ಶೆಟ್ಟಿ ಎಂಬಾತ ಬೆದರಿಕೆ ಹಾಕಿದ್ದಲ್ಲದೇ, ನ್ಯಾಯಾಧೀಶರನ್ನು ಠಾಣೆಗೆ ಕರೆಸಬೇಕಾ?ಎಂದು ಬೆದರಿಕೆ ಹಾಕಿದ್ದ. ಯುವ ಕಾಂಗ್ರೆಸ್ ಹಾಗೂ ಇಂಟಕ್ ನ ಮುಖಂಡನಾಗಿರುವ ಪುನೀತ್ ಶೆಟ್ಟಿ ಉರ್ವಾ ಪೊಲೀಸ್ ಠಾಣೆ ಎಎಸ್ಸೈ ವೇಣುಗೋಪಾಲ್ ಗೆ ಬೆದರಿಕೆ

ಮಂಗಳೂರು: ಪೊಲೀಸ್ ಗೆ ”ನಿನ್ನನ್ನು ಸಸ್ಪೆಂಡ್ ಮಾಡಿಸ್ತೇನೆ” ಎಂದು ಅವಾಜ್ ಹಾಕಿದ ಕಾಂಗ್ರೆಸ್ ಮುಖಂಡ ಅಂದರ್ Read More »

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ| ಇಂದು ಬೆಳ್ತಂಗಡಿ ತಾಲೂಕಿನ ಹಲವೆಡೆ ಸ್ಟಿಕ್ಕರ್ ಅಭಿಯಾನ

ಸಮಗ್ರ ನ್ಯೂಸ್: ಧರ್ಮಸ್ಥಳದ ನೇತ್ರಾವತಿ ತೀರದ ಮಣ್ಣಸಂಕ ಬಳಿ ಅತ್ಯಾಚಾರಿಗಳಿಂದ ಅಮಾನುಷವಾಗಿ ಕೊಲೆಯಾದ ಪಾಂಗಾಳದ ಸೌಜನ್ಯಳ ಸಾವಿಗೆ ನ್ಯಾಯ ದೊರಕಿಸುವ ಸಲುವಾಗಿ‌ ಇಂದು(ಆ15) ಬೆಳ್ತಂಗಡಿ ತಾಲೂಕಿನ ಹಲವಡೆ ‘justice for soujanya’ ಸ್ಟಿಕ್ಕರ್ ಅಭಿಯಾನ ನಡೆಯಿತು. ತಾಲೂಕಿನ ಕಕ್ಕಿಂಜೆ, ಸೋಮಂತಡ್ಕ, ನೆರಿಯ ಸೇರಿದಂತೆ ಹಲವು ಗ್ರಾಮಗಳಲ್ಲಿ ಜನ ತಮ್ಮ ವಾಹನಗಳಿಗೆ ಸ್ಟಿಕ್ಕರ್ ಅಂಟಿಸಿ ಸೌಜನ್ಯ ಪರ ಬೆಂಬಲ ಸೂಚಿಸಿದ್ದಾರೆ. ಈ ನಡುವೆ ಧರ್ಮಸ್ಥಳದ ಧರ್ಮಾಧಿಕಾರಿ ಹೇಳಿದ್ದಾರೆ ಎನ್ನಲಾದ ವಾಟ್ಸಪ್ ಸಂದೇಶವೊಂದು ಹರಿದಾಡುತ್ತಿದ್ದು, ಇದು ಸುಳ್ಳು ಸಂದೇಶ ಎಂದು

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ| ಇಂದು ಬೆಳ್ತಂಗಡಿ ತಾಲೂಕಿನ ಹಲವೆಡೆ ಸ್ಟಿಕ್ಕರ್ ಅಭಿಯಾನ Read More »

ಸಂಪಾಜೆ:ಎಸ್‌ಡಿಪಿಐ ವತಿಯಿಂದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ

ಸಮಗ್ರ ನ್ಯೂಸ್:ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ಬ್ಲಾಕ್ ಮತ್ತು ಸಂಪಾಜೆ ಬೂತ್ ವತಿಯಿಂದ 77ನೇ ವರ್ಷದ ಸ್ವಾತಂತ್ರೋತ್ಸವ ಕಾರ್ಯಕ್ರಮ ಸಂಪಾಜೆಯ ದೊಡ್ಡಡ್ಕದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.ಎಸ್ ಡಿಪಿಐ ಸಂಪಾಜೆಯ ಭೂತ್ ಅಧ್ಯಕ್ಷ ಮರ್ಝೂಕ್ ಕಡೆಪಾಲರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸುಳ್ಯ ಬ್ಲಾಕ್ ನ ಉಪಾಧ್ಯಕ್ಷರಾದ ಸಲೀಂ ಗೂನಡ್ಕರವರು ಧ್ವಜಾರೋಹಣ ನೆರವೇರಿಸಿದರು. ಅಡ್ವೋಕೇಟ್ ರಷೀದ್ ಗೂನಡ್ಕ ಸ್ವಾತಂತ್ರ್ಯ ಸಂಧೇಶ ಭಾಷಣ ಮಾಡಿದರು.ಈ ಸಂಧರ್ಭದಲ್ಲಿ ಅನಿವಾಸಿ ಭಾರತೀಯ ಯೂನುಸ್ ಪಿ.ಯು. ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿಯ

ಸಂಪಾಜೆ:ಎಸ್‌ಡಿಪಿಐ ವತಿಯಿಂದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ Read More »

ಸುಳ್ಯ: ಕೆವಿಜಿ ಎನ್.ಎಸ್.ಎಸ್. ಸೇವಾಸಂಗದ ವತಿಯಿಂದ 77 ನೇ ಸ್ವಾತಂತ್ರ್ಯೋತ್ಸವ ಆಚರಣೆ

ಸಮಗ್ರ ನ್ಯೂಸ್: ಸುಳ್ಯದ ಕೆವಿಜಿ ಪಾಲಿಟೆಕ್ನಿಕ್ ನ ಎನ್.ಎಸ್.ಎಸ್. ಹಿರಿಯ ವಿದ್ಯಾರ್ಥಿಗಳ ಸಂಘ ಎನ್.ಎಸ್.ಎಸ್. ಸೇವಾಸಂಘದ ಟ್ರಸ್ಟ್ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವ ಆಚರಣೆಯು ಸುಳ್ಯದ ಜ್ಯೋತಿ ವೃತ್ತ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸೇವಾ ಸಂಘದ ಗೌರವಾದ್ಯಕ್ಷ ಬಾಲಕೃಷ್ಣ ಬೊಳ್ಳೂರು ಧ್ವಜಾರೋಹಣ ನೆರವೇರಿಸಿ “ಮಕ್ಕಳಿಗೆ ಸ್ವಾತಂತ್ರ್ಯದ ಮಹತ್ವ, ದೇಶಪ್ರೇಮ, ಸಂಸ್ಕಾರ ಇತ್ಯಾದಿ ವಿಚಾರಗಳನ್ನು ಮನೆಯಿಂದಲೇ ಕಲಿಸುವಂತಾಗಬೇಕು” ಎಂದರು. ಸೇವಾಸಂಘದ ಸಲಹಾ ಸಮಿತಿಯ ಸದಸ್ಯೆ ಡಾ.ಅನುರಾಧಾ ಕುರುಂಜಿ ಸಭೆಯ ಅಧ್ಯಕ್ಷತೆ  ವಹಿಸಿ ಮಾತನಾಡಿ “ಬ್ರಿಟಿಷರ ದಾಸ್ಯದಿಂದ ಮುಕ್ತಗೊಂಡ ನಮ್ಮ

ಸುಳ್ಯ: ಕೆವಿಜಿ ಎನ್.ಎಸ್.ಎಸ್. ಸೇವಾಸಂಗದ ವತಿಯಿಂದ 77 ನೇ ಸ್ವಾತಂತ್ರ್ಯೋತ್ಸವ ಆಚರಣೆ Read More »

ಸುಳ್ಯ: ದುಗ್ಗಲಡ್ಕ ಮಿತ್ರ ಯುವಕ ಮಂಡಲ ಕೊಯಿಕುಳಿ, ಕುರಲ್ ತುಳು ಕೂಟ ದುಗ್ಗಲಡ್ಕ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಸಮಗ್ರ ನ್ಯೂಸ್: ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳು ಕೂಟ ದುಗ್ಗಲಡ್ಕ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆ 15 ರಂದು ಯುವಕಮಂಡಲ ಕಟ್ಟಡದಲ್ಲಿ ನಡೆಯಿತು. ನ್ಯಾಯವಾದಿ ಸುರೇಶ್ ನಾಯಕ್ ದುಗ್ಗಲಡ್ಕ ಧ್ವಜರೋಹಣವನ್ನು ನೆರವೇರಿಸಿದರು. ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ ಶುಭ ಹಾರೈಸಿ, ನಿವೃತ್ತ ಮುಖ್ಯ ಶಿಕ್ಷಕ ಚಂದ್ರಶೇಖರ ಗೌಡ ಮೋಂಟಡ್ಕ ಮುಖ್ಯ ಅತಿಥಿಯಾಗಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಕುರಲ್ ತುಳುಕೂಟದ ಗೌರವಾಧ್ಯಕ್ಷ ನಾರಾಯಣ ಟೈಲರ್, ಯುವಕ ಮಂಡಲದ ಗೌರವಾಧ್ಯಕ್ಷ ದಿನೇಶ್ ಕೊಯಿಕುಳಿ, ಅಧ್ಯಕ್ಷ

ಸುಳ್ಯ: ದುಗ್ಗಲಡ್ಕ ಮಿತ್ರ ಯುವಕ ಮಂಡಲ ಕೊಯಿಕುಳಿ, ಕುರಲ್ ತುಳು ಕೂಟ ದುಗ್ಗಲಡ್ಕ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ Read More »