ಕರಾವಳಿ

“ಹಸು, ಕರು ಎರಡೂ ಉಳಿಯಲಿ; ಪಟ್ಟದ ವ್ಯಕ್ತಿಯಾದ ಹೆಗ್ಗಡೆಯವರೇ ಅಣ್ಣಪ್ಪನ ನಡೆಯಲ್ಲಿ ಪ್ರಮಾಣ ಮಾಡಿ” – ಬೆಳ್ತಂಗಡಿಯಲ್ಲಿ ತಮ್ಮಣ್ಣ ಶೆಟ್ಟಿ ಆಗ್ರಹ

ಸಮಗ್ರ ನ್ಯೂಸ್: ‘ ಸೌಜನ್ಯ ಪರ ದನಿ ನಭೋ ಮಂಡಲ ವ್ಯಾಪ್ತಿಯಲ್ಲಿ ವ್ಯಾಪಿಸಿದೆ. ಕಾಲ ಮಿಂಚಿಹೋಗಿದೆ. ನೀವೇ ಮಡಿಬಟ್ಟೆಯಲ್ಲಿ ನಿಂತು ಅಣ್ಣಪ್ಪನ ಸನ್ನಿಧಿಯಲ್ಲಿ ನಮ್ಮ ತಪ್ಪಿಲ್ಲ ಎಂದು ಪ್ರಮಾಣ ಮಾಡಿ’ ಎಂದು ಜಾನಪದ ವಿದ್ವಾಂಸ ತಮ್ಮಣ್ಣ ಶೆಟ್ಟಿ ಆಗ್ರಹಿಸಿದ್ದಾರೆ. ಬೆಳ್ತಂಗಡಿಯ ಪ್ರಜಾಪ್ರಭುತ್ವ ವೇದಿಕೆ ಹಾಗೂ ರಾಷ್ಟ್ರೀಯ ಹಿಂ.ಜಾ ವೇದಿಕೆಯ ವತಿಯಿಂದ ನಡೆದ ಸೌಜನ್ಯಳ ನ್ಯಾಯಕ್ಕಾಗಿ ಹೋರಾಟ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಧರ್ಮನಡೆಯಲ್ಲಿ ಕಳಂಕವನ್ನು ಹೊತ್ತು ಇರುವುದು ತಪ್ಪು. ತುಳುನಾಡಿನಲ್ಲಿ ದೈವನಂಬಿಕೆಯಲ್ಲಿ ಯಾವುದೇ ಸಾಕ್ಷಿ ನಾಶವಾಗಿಲ್ಲ. ಸಾಕ್ಷ ನಾಶ ಮಾಡಿದವರು

“ಹಸು, ಕರು ಎರಡೂ ಉಳಿಯಲಿ; ಪಟ್ಟದ ವ್ಯಕ್ತಿಯಾದ ಹೆಗ್ಗಡೆಯವರೇ ಅಣ್ಣಪ್ಪನ ನಡೆಯಲ್ಲಿ ಪ್ರಮಾಣ ಮಾಡಿ” – ಬೆಳ್ತಂಗಡಿಯಲ್ಲಿ ತಮ್ಮಣ್ಣ ಶೆಟ್ಟಿ ಆಗ್ರಹ Read More »

ರಾಜ್ಯಸಭಾ ಸದಸ್ಯರೇ, ಪ್ರಕರಣ ನಿಮ್ಮ ಬಳಿಯೇ ಸುತ್ತುಹಾಕುತ್ತಿರುವಾಗ ಯಾಕೆ ನಿಮ್ಮ ಬಗ್ಗೆ ಮಾತನಾಡಬಾರದು – ಪ್ರಸನ್ನ ರವಿ ಪ್ರಶ್ನೆ

ಸಮಗ್ರ ನ್ಯೂಸ್: ಸೌಜನ್ಯ ಪ್ರಕರಣದಲ್ಲಿ ಎಲ್ಲಾ ಅನುಮಾನಗಳೂ ನಿಮ್ಮ ಸುತ್ತಲೇ ಗಿರಕಿ ಹೊಡೆಯುತ್ತಿರುವಾಗ ನಿಮ್ಮ ಬಗ್ಗೆ ಯಾಕೆ ಪ್ರಶ್ನೆ ಮಾಡಬಾರದು? ಎಂದು ರಾಜ್ಯಸಭಾ ಸದಸ್ಯ ಡಿ.ವೀರೇಂದ್ರ ಹೆಗ್ಗಡೆಯವರಿಗೆ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಪ್ರಶ್ನಿಸಿದ್ದಾರೆ. ಬೆಳ್ತಂಗಡಿಯಲ್ಲಿ ನಡೆಯುತ್ತಿರುವ ಸೌಜನ್ಯಳ ನ್ಯಾಯಕ್ಕಾಗಿ ಹೋರಾಟ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನಕಲಿ ಪತ್ರಕರ್ತರು ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ. ಜೊತೆಗೆ ಸಮಾಜ ಘಾತುಕ ಶಕ್ತಿಗಳೂ ಕೂಡಾ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಹೋರಾಟಗಾರ ಹೋರಾಟವನ್ನು ನಿಲ್ಲಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುವುದು ಈ ದೇಶದ

ರಾಜ್ಯಸಭಾ ಸದಸ್ಯರೇ, ಪ್ರಕರಣ ನಿಮ್ಮ ಬಳಿಯೇ ಸುತ್ತುಹಾಕುತ್ತಿರುವಾಗ ಯಾಕೆ ನಿಮ್ಮ ಬಗ್ಗೆ ಮಾತನಾಡಬಾರದು – ಪ್ರಸನ್ನ ರವಿ ಪ್ರಶ್ನೆ Read More »

ಬೆಳ್ತಂಗಡಿ:ಸೌಜನ್ಯಳ ಹೋರಾಟದಲ್ಲಿ ಮಠ ಸಂಪೂರ್ಣ ಜೊತೆಗಿದೆ| ಮನೆಯೊಳಗಿನ ಕಳ್ಳ ಬೆಕ್ಕನ್ನು ಹಿಡಿಯಲೇಬೇಕಿದೆ| ನ್ಯಾಯದ ಪರ ಗುಡುಗಿದ ಧರ್ಮಪಾಲನಾಥ ಸ್ವಾಮೀಜಿ

ಸಮಗ್ರ ನ್ಯೂಸ್: ಸೌಜನ್ಯ ಪ್ರಕರಣದಲ್ಲಿ ಉನ್ನತ ಮಟ್ಟದತನಿಖೆಗಳು ವಿಫಲವಾಗಿದ್ದು ದೇಶದ ದೊಡ್ಡ ದುರಂತ. ಮನೆಯೊಳಗೇ ಕಳ್ಳಬೆಕ್ಕು ಅಡಗಿರುವಾಗ ಅದನ್ನು ಹಿಡಿಯಲೇಬೇಕಿದೆ. ಸತ್ಯ, ನ್ಯಾಯ ನೀತಿ ಧರ್ಮದ ಹೋರಾಟದಲ್ಲಿ ಆದಿಚುಂಚನಗಿರಿ ಮಠ ಜೊತೆಗಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಗುಡುಗಿದ್ದಾರೆ. ಬೆಳ್ತಂಗಡಿಯಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವ ವೇದಿಕೆ ಹಾಗೂ ರಾಷ್ಟ್ರೀಯ ಹಿಂ.ಜಾ.ವೇದಿಕೆ ವತಿಯಿಂದ ನಡೆಸುತ್ತಿರುವ ಬೃಹತ್ ಹೋರಾಟದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ‘ಯಾವುದೇ ಹೆಣ್ಮಕ್ಕಳಿಗೂ ಈ ರೀತಿಯ ಅನ್ಯಾಯ ಆಗಬಾರದು. ಸಂತೋಷ್ ಅಪರಾಧಿ ಅಲ್ಲವೆಂದರೆ ಇನ್ನೊಬ್ಬ

ಬೆಳ್ತಂಗಡಿ:ಸೌಜನ್ಯಳ ಹೋರಾಟದಲ್ಲಿ ಮಠ ಸಂಪೂರ್ಣ ಜೊತೆಗಿದೆ| ಮನೆಯೊಳಗಿನ ಕಳ್ಳ ಬೆಕ್ಕನ್ನು ಹಿಡಿಯಲೇಬೇಕಿದೆ| ನ್ಯಾಯದ ಪರ ಗುಡುಗಿದ ಧರ್ಮಪಾಲನಾಥ ಸ್ವಾಮೀಜಿ Read More »

ಬೆಳ್ತಂಗಡಿಯಲ್ಲಿ ಸೌಜನ್ಯ ‌ನ್ಯಾಯಕ್ಕಾಗಿ ಬೃಹತ್ ಪ್ರತಿಭಟನೆ| ದ.ಕ ಅಪರ ಜಿಲ್ಲಾಧಿಕಾರಿಗಳಿಂದ ಸಂಚಾರ ಬದಲಾವಣೆ ಮಾಡಿ ಆದೇಶ

ಸಮಗ್ರ ನ್ಯೂಸ್: ಸೌಜನ್ಯ ಪರ ಹೋರಾಟದ ಮುಂಚೂಣಿ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ಅಧ್ಯಕ್ಷರಾಗಿರುವ ಪ್ರಜಾಪ್ರಭುತ್ವ ವೇದಿಕೆ ಬೆಳ್ತಂಗಡಿ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಕು. ಸೌಜನ್ಯಳ ಅತ್ಯಾಚಾರ, ಕೊಲೆ ಪ್ರಕರಣವನ್ನು ನ್ಯಾಯಾಂಗದ ಸುಪರ್ಧಿಯಲ್ಲಿ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುವಂತೆ ಒತ್ತಾಯಿಸಿ ಬೃಹತ್‌ ಪ್ರತಿಭಟನಾ ಸಭೆಯನ್ನು ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಎದುರು ಸೆ 3 ರಂದು ಆಯೋಜಿಸಿದೆ. ಈ ಹಿನ್ನಲೆಯಲ್ಲಿ ಬೆಳ್ತಂಗಡಿಯಲ್ಲಿ ವಾಹನ ಸಂಚಾರ ನಡೆಸುವ ರಸ್ತೆಯಲ್ಲಿ ಬದಲಾವಣೆ ಮಾಡಿ

ಬೆಳ್ತಂಗಡಿಯಲ್ಲಿ ಸೌಜನ್ಯ ‌ನ್ಯಾಯಕ್ಕಾಗಿ ಬೃಹತ್ ಪ್ರತಿಭಟನೆ| ದ.ಕ ಅಪರ ಜಿಲ್ಲಾಧಿಕಾರಿಗಳಿಂದ ಸಂಚಾರ ಬದಲಾವಣೆ ಮಾಡಿ ಆದೇಶ Read More »

ಸೌಜನ್ಯ ಅತ್ಯಾಚಾರ ‌ಮತ್ತು ಕೊಲೆ ಪ್ರಕರಣ| ನ್ಯಾಯಕ್ಕಾಗಿ ಸೆ.3ರಂದು ನಡೆಯಲಿದೆ ಐತಿಹಾಸಿಕ ಪ್ರತಿಭಟನೆ| ಹೋರಾಟಕ್ಕೆ ಪ್ರಬಲ ನಾಯಕರ ಸಾಥ್

ಸಮಗ್ರ ನ್ಯೂಸ್: ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ಪ್ರಜಾಪ್ರಭುತ್ವ ವೇದಿಕೆ ಮತ್ತು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಕರೆದಿರುವ ಬೃಹತ್ ಸಮಾವೇಶಕ್ಕೆ ಈಗಾಗಲೇ ಸಾಮಾಜಿಕ ಜಾಲತಾಣಗಳ ಮೂಲಕ ಮಹೇಶ್ ಶೆಟ್ಟಿ ತಿಮರೋಡಿಯವರು ನ್ಯಾಯ ಪರ, ಸತ್ಯದ ಪರ, ಮತ್ತು ಧರ್ಮದ ಪರ ನಿಲ್ಲುವ ಎಲ್ಲಾ ಬಾಂಧವರನ್ನು ಆಹ್ವಾನಿಸಿದ್ದು, ಬೆಳ್ತಂಗಡಿಯತ್ತ ಜನಸಾಗರ ಹರಿದು ಬರುವ ನಿರೀಕ್ಷೆಯಿದೆ. ನಾಳೆ(ಸೆ.3) ನಡೆಯುವ ಐತಿಹಾಸಿಕ ಪ್ರತಿಭಟನೆಗೆ, ಕಂಡು ಕೇಳರಿಯದ ರೀತಿಯಲ್ಲಿ ಜನಪ್ರವಾಹ ಬರಬಹುದಾದ ಸಾಧ್ಯತೆ ‌ಇದ್ದು ಹೋರಾಟಗಾರರಿಗೆ ಸಾಥ್ ನೀಡಲು ರಾಜ್ಯ ಒಕ್ಕಲಿಗ

ಸೌಜನ್ಯ ಅತ್ಯಾಚಾರ ‌ಮತ್ತು ಕೊಲೆ ಪ್ರಕರಣ| ನ್ಯಾಯಕ್ಕಾಗಿ ಸೆ.3ರಂದು ನಡೆಯಲಿದೆ ಐತಿಹಾಸಿಕ ಪ್ರತಿಭಟನೆ| ಹೋರಾಟಕ್ಕೆ ಪ್ರಬಲ ನಾಯಕರ ಸಾಥ್ Read More »

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಇಸ್ರೋ ಡೈರೆಕ್ಟರ್ ಸಂಧ್ಯಾ ಶರ್ಮ ಭೇಟಿ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೆ. 1ರಂದು ಇಸ್ರೋದ ಅಡಿಷನಲ್ ಸೆಕ್ರೇಟರಿ (ಡೈರೆಕ್ಟರ್) ಸಂಧ್ಯಾ ವೇಣುಗೋಪಾಲ್ ಶರ್ಮ ಆಗಮಿಸಿದರು. ಇಸ್ರೋ ಸಂಸ್ಥೆಯಿಂದ ಉಡಾವಣೆಗೊಳ್ಳಲಿರುವ ಆದಿತ್ಯ ಎಲ್1 ಉಪಗೃಹವು ಯಶಸ್ವಿಯಾಗಿ ಉಡಾವಣೆಗೊಳ್ಳಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಇದೇ ಸಂದರ್ಭ ಶ್ರೀ ದೇವಳದ ಆಡಳಿತ ಮಂಡಳಿಯು ಕುಕ್ಕೆ ಸುಬ್ರಹ್ಮಣ್ಯ ದೇವರಲ್ಲಿ ಪ್ರಾರ್ಥಿಸಲಾಯಿತು. ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆ. 31ರಂದು ರಾತ್ರಿ ಇಸ್ರೋದ ಅಡಿಷನಲ್ ಸೆಕ್ರೇಟರಿ (ಡೈರೆಕ್ಟರ್) ಸಂಧ್ಯಾ ವೇಣುಗೋಪಾಲ್ ಶರ್ಮ ಆಗಮಿಸಿದರು. ದೇವಳಕ್ಕೆ ಭೇಟಿ ನೀಡಿದ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಇಸ್ರೋ ಡೈರೆಕ್ಟರ್ ಸಂಧ್ಯಾ ಶರ್ಮ ಭೇಟಿ Read More »

ಕೆ ಎಸ್ ಎಸ್ ಕಾಲೇಜು ಹಿಂದಿ ವಿಭಾಗದ ವತಿಯಿಂದ ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆ ಕಾರ್ಯಕ್ರಮ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಹಿಂದಿ ವಿಭಾಗದ ವತಿಯಿಂದ ಸರಕಾರಿ ಪ್ರೌಢಶಾಲೆ ಏನೇಕಲ್ಲು ಇಲ್ಲಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಗಳನ್ನು ಸೆ.02 ರಂದು ಹಮ್ಮಿಕೊಂಡರು. ಮಹಾವಿದ್ಯಾಲಯದ ಹಿಂದಿ ವಿಭಾಗದ ವಿದ್ಯಾರ್ಥಿಗಳಾದ ಕಲ್ಪನಾ, ಅನ್ವಿತ, ಅಕ್ಷಯ್, ದೀಕ್ಷಾ, ಸಹನಾ, ಮಧುಶ್ರೀ, ವಿಕಾಸ್, ಕೀರ್ತನ್, ಸುದೀಪ್ ಜಿ. ಇವರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ನಡೆಸಿದರು. ವಿಧ್ಯಾರ್ಥಿಗಳಿಗೆ ಕೆಲವು ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನವನ್ನು ನೀಡಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ರಮೇಶ್

ಕೆ ಎಸ್ ಎಸ್ ಕಾಲೇಜು ಹಿಂದಿ ವಿಭಾಗದ ವತಿಯಿಂದ ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆ ಕಾರ್ಯಕ್ರಮ Read More »

ಸುಳ್ಯದ ಕುಂ ಕುಂ ಫ್ಯಾಷನ್ ನಲ್ಲಿ ‘ಮಹಾ ಉತ್ಸವ’| ಅತ್ಯಧ್ಬುತ‌ ಕಲೆಕ್ಷನ್ ಇದೀಗ ಆಕರ್ಷಕ ದರದಲ್ಲಿ…

ಸಮಗ್ರ ನ್ಯೂಸ್: ಸುಳ್ಯದ ಪ್ರತಿಷ್ಠಿತ ವಸ್ತ್ರ ಮಳಿಗೆ ಕುಂ ಕುಂ ಫ್ಯಾಷನ್ ನಲ್ಲಿ ಸೆ. 1ರಿಂದ ಕುಂ ಕುಂ ಮಹಾ ಉತ್ಸವ ಆರಂಭಗೊಂಡಿದೆ. ಮದುವೆ, ಶುಭ ಸಮಾರಂಭಗಳಿಗೆ ಬೇಕಾದ ಮಕ್ಕಳ, ಮಹಿಳೆಯರ ಹಾಗೂ ಪುರುಷರ ರೆಡಿಮೇಡ್ ಉಡುಪುಗಳ ಆಕರ್ಷಕ ಸಂಗ್ರಹವೇ ಇಲ್ಲಿದೆ. ನವ-ನವೀನ ಶೈಲಿಯ ಮನ ಮೆಚ್ಚುವ ಉಡುಪುಗಳ ಬೃಹತ್ ಸಂಗ್ರಹವೇ ಇಲ್ಲಿದ್ದು, ಕೈಗೆಟಕುವ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಮಹಾ ಉತ್ಸವದಲ್ಲಿ ವಿವಿಧ ವಿನ್ಯಾಸಗಳ ಚೂಡಿದಾರ್ ಟಾಪ್, ಕಣ್ಮನ ಸೆಳೆಯುವ ಸೀರೆಗಳು ಹಾಗೂ ಪುರುಷರ ಉಡುಪುಗಳ ಮಹಾಪೂರ

ಸುಳ್ಯದ ಕುಂ ಕುಂ ಫ್ಯಾಷನ್ ನಲ್ಲಿ ‘ಮಹಾ ಉತ್ಸವ’| ಅತ್ಯಧ್ಬುತ‌ ಕಲೆಕ್ಷನ್ ಇದೀಗ ಆಕರ್ಷಕ ದರದಲ್ಲಿ… Read More »

ಸೌಜನ್ಯ ಪರ ಹೋರಾಟಕ್ಕೆ ಆದಿಚುಂಚನಗಿರಿ ಮಠದ ಬೆಂಬಲ| ಬೆಳ್ತಂಗಡಿ ಸಭೆಗೆ ಧರ್ಮಪಾಲನಾಥ ಸ್ವಾಮೀಜಿ ಭಾಗವಹಿಸಲು ನಿರ್ಧಾರ

ಸಮಗ್ರ ನ್ಯೂಸ್: ಪ್ರಬಲ ಒಕ್ಕಲಿಗ ಮಠ ಆದಿಚುಂಚನಗಿರಿಯ ಬೆಂಬಲ ಸೌಜನ್ಯಳ ನ್ಯಾಯದ ಹೋರಾಟದಲ್ಲಿ ಬೆಂಬಲಕ್ಕೆ ನಿಂತಿದ್ದು, ಭಾನುವಾರ(ಸೆ.3) ಬೆಳ್ತಂಗಡಿಯಲ್ಲಿ ನಡೆಯುವ ಸಭೆಗೆ ಮಂಗಳೂರು ಶಾಖಾಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಭಾಗವಹಿಸಲು ನಿರ್ಧರಿಸಿದ್ದಾರೆ. ಸೌಜನ್ಯ ಕೊಲೆ ಪ್ರಕರಣದಲ್ಲಿ ರಾಜ್ಯಾದ್ಯಂತ ಹೋರಾಟಗಳು ನಡೆಯುತ್ತಿದ್ದರೂ ಒಕ್ಕಲಿಗ ಮಠವು ಅಲಿಪ್ತ ನೀತಿ ವಹಿಸಿತ್ತು. ಇದರಿಂದ ಬೇಸತ್ತ ಹೋರಾಟಗಾರರು ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಗಳನ್ನು ಭೇಟಿಯಾಗಿ ಬೆಂಬಲ ಸೂಚಿಸಲು ಮನವಿ ಮಾಡಿದ್ದರು. ಇದೀಗ ಬೆಳ್ತಂಗಡಿಯಲ್ಲಿ ಪ್ರಜಾವೇದಿಕೆ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯಿಂದ ನಡೆಯುವ

ಸೌಜನ್ಯ ಪರ ಹೋರಾಟಕ್ಕೆ ಆದಿಚುಂಚನಗಿರಿ ಮಠದ ಬೆಂಬಲ| ಬೆಳ್ತಂಗಡಿ ಸಭೆಗೆ ಧರ್ಮಪಾಲನಾಥ ಸ್ವಾಮೀಜಿ ಭಾಗವಹಿಸಲು ನಿರ್ಧಾರ Read More »

ಸುಳ್ಯ: ಸೌಜನ್ಯಳ ನ್ಯಾಯಕ್ಕಾಗಿ ಐವರ್ನಾಡು ಗ್ರಾಮಸ್ಥರಿಂದ ಸಮಿತಿ ರಚನೆ

ಸಮಗ್ರ ನ್ಯೂಸ್: ಧರ್ಮಸ್ಥಳದ ಮಣ್ಣಸಂಕ ಬಳಿ ಕೊಲೆ ಮತ್ತು ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿದ್ದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಸೌಜನ್ಯ ಪರ ಹೋರಾಟ ಸಮಿತಿಯನ್ನು ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ರಚನೆ ಮಾಡಲಾಯಿತು. ಹೋರಾಟದ ನೇತೃತ್ವ ವಹಿಸಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರೊಂದಿಗೆ ಮಾತನಾಡಿ ಯುವಕರೆಲ್ಲಾ ಸೇರಿ ಹೋರಾಟಕ್ಕೆಂದೇ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಆಯ್ಕೆ ಮಾಡಲಾಯಿತು. ಯಾವುದೇ ಜಾತಿ ಹಾಗೂ ಪಕ್ಷ ಭೇದವಿಲ್ಲದೆ ಎಲ್ಲೇ ಪ್ರತಿಭಟನೆ ನಡೆದರು ತಿಮರೋಡಿ ಜೊತೆಯಾಗಿ ನಿಲ್ಲುತ್ತೇವೆಂದು ಆಶ್ವಾಸನೆ ನೀಡಿದರು. ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ

ಸುಳ್ಯ: ಸೌಜನ್ಯಳ ನ್ಯಾಯಕ್ಕಾಗಿ ಐವರ್ನಾಡು ಗ್ರಾಮಸ್ಥರಿಂದ ಸಮಿತಿ ರಚನೆ Read More »