‘ವೀರೇಂದ್ರ ಹೆಗ್ಗಡೆ ಅಕ್ರಮಗಳನ್ನು ತನಿಖೆ ನಡೆಸಿ’| ಸತ್ಯಮೇವ ಜಯತೇ ಸಂಘಟನೆಯಿಂದ ಸರ್ಕಾರಕ್ಕೆ ಮನವಿ
ಸಮಗ್ರ ನ್ಯೂಸ್: ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಎಲ್ಲಾ ಅಕ್ರಮಗಳ ತನಿಖೆ ನಡೆಸಿ ಎಂದು ಸತ್ಯಮೇವ ಜಯತೇ ಸಂಘಟನೆಯಿಂದ ಕೃಷಿ ಸಚಿವರು ಹಾಗೂ ಸಿಎಂ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಲಾಗಿದೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ನಡೆಸಿರುವ 4ಸಾವಿರಕ್ಕೂ ಮಿಕ್ಕಿದ ಆಸ್ತಿ ಕಬಳಿಕೆ, ಮೈಕ್ರೋ ಫೈನಾನ್ಸ್ ,ಮೀಟರ್ ಬಡ್ಡಿ ದಂಧೆ. ಮಹಿಳಾ ದೌರ್ಜನ್ಯ. ದಲಿತರು ಮತ್ತು ಬಡವರ ಜಾಗದ ಕಬಳಿಕೆ, ದಲಿತ ಶೋಷಣೆ, ಹೀಗೆ ಇನ್ನೂ ಹಲವು ಬ್ರಹ್ಮಾಂಡ ಭ್ರಷ್ಟಾಚಾರಗಳ ಆರೋಪ ಹೊರಿಸಿ ತಕ್ಷಣದಿಂದಲೇ ವಿಸ್ತೃತವಾಗಿ ತನಿಖೆ ನಡೆಸಿ ಕೂಡಲೇ ಅವರ […]
‘ವೀರೇಂದ್ರ ಹೆಗ್ಗಡೆ ಅಕ್ರಮಗಳನ್ನು ತನಿಖೆ ನಡೆಸಿ’| ಸತ್ಯಮೇವ ಜಯತೇ ಸಂಘಟನೆಯಿಂದ ಸರ್ಕಾರಕ್ಕೆ ಮನವಿ Read More »








