ಕಾರ್ಕಳ: ಹೆಚ್ಚಿದ ಚಿರತೆ ಹಾವಳಿ| ಭಯಭಿತರಾದ ಜನತೆ
ಸಮಗ್ರ ನ್ಯೂಸ್: ಕಾರ್ಕಳ ತಾಲೂಕಿನ ಕೌಡೂರು ಗ್ರಾಮದಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು, ಕಳೆದೆರಡು ದಿನಗಳಲ್ಲಿ ನಾಲ್ವರ ಮೇಲೆ ಚಿರತೆ ದಾಳಿ ನಡೆಸಿದ್ದು, ಚಿರತೆಯನ್ನು ಕೂಡಲೇ ಸೆರೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ನ. 23 ರ ಬೆಳಗ್ಗೆ ನಾಗಂಟೆಲ್ನಲ್ಲಿ ಸಾಕು ನಾಯಿಯ ಮೇಲೆ ಚಿರತೆಯೊಂದು ದಾಳಿ ನಡೆಸಿದ್ದು, ಅದರ ರಕ್ಷಣೆ ಮಾಡಲು ತೆರಳಿದ್ದ ಸುಧೀರ್ ನಾಯ್ಕ ಅವರ ಮುಖ, ಕೈಗೆ ಚಿರತೆ ಗಾಯಗಳನ್ನು ಮಾಡಿತ್ತು. ಮಧ್ಯಾಹ್ನ ಅದೇ ಪ್ರದೇಶದಲ್ಲಿ ದ್ವಿಚಕ್ರ ವಾಹನವೊಂದರಲ್ಲಿ ತೆರಳುತ್ತಿದ್ದ ನಿಧೀಶ್ ಆಚಾರ್ಯ ಎಂಬುವವರ ಮೇಲೆ
ಕಾರ್ಕಳ: ಹೆಚ್ಚಿದ ಚಿರತೆ ಹಾವಳಿ| ಭಯಭಿತರಾದ ಜನತೆ Read More »








