ಕರಾವಳಿ

ಕಾರ್ಕಳ: ಹೆಚ್ಚಿದ ಚಿರತೆ ಹಾವಳಿ| ಭಯಭಿತರಾದ ಜನತೆ

ಸಮಗ್ರ ನ್ಯೂಸ್: ಕಾರ್ಕಳ ತಾಲೂಕಿನ ಕೌಡೂರು ಗ್ರಾಮದಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು, ಕಳೆದೆರಡು ದಿನಗಳಲ್ಲಿ ನಾಲ್ವರ ಮೇಲೆ ಚಿರತೆ ದಾಳಿ ನಡೆಸಿದ್ದು, ಚಿರತೆಯನ್ನು ಕೂಡಲೇ ಸೆರೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ನ. 23 ರ ಬೆಳಗ್ಗೆ ನಾಗಂಟೆಲ್‌ನಲ್ಲಿ ಸಾಕು ನಾಯಿಯ ಮೇಲೆ ಚಿರತೆಯೊಂದು ದಾಳಿ ನಡೆಸಿದ್ದು, ಅದರ ರಕ್ಷಣೆ ಮಾಡಲು ತೆರಳಿದ್ದ ಸುಧೀರ್‌ ನಾಯ್ಕ ಅವರ ಮುಖ, ಕೈಗೆ ಚಿರತೆ ಗಾಯಗಳನ್ನು ಮಾಡಿತ್ತು. ಮಧ್ಯಾಹ್ನ ಅದೇ ಪ್ರದೇಶದಲ್ಲಿ ದ್ವಿಚಕ್ರ ವಾಹನವೊಂದರಲ್ಲಿ ತೆರಳುತ್ತಿದ್ದ ನಿಧೀಶ್‌ ಆಚಾರ್ಯ ಎಂಬುವವರ ಮೇಲೆ

ಕಾರ್ಕಳ: ಹೆಚ್ಚಿದ ಚಿರತೆ ಹಾವಳಿ| ಭಯಭಿತರಾದ ಜನತೆ Read More »

ಸುಳ್ಯದ ಹೆಸರಾಂತ ವಸ್ತ್ರ ಮಳಿಗೆ ಕುಂ..ಕುಂ.. ಪ್ಯಾಶನ್ ನಲ್ಲಿ ಬಿಗ್ ಸೇಲ್| ಸ್ಕ್ರಾಚ್ ಕಾರ್ಡ್ ಗೆದ್ದವರಿಗೆ ಬಹುಮಾನ

ಸಮಗ್ರ ನ್ಯೂಸ್: ಸುಳ್ಯದ ಹೆಸರಾಂತ ವಸ್ತ್ರ ಮಳಿಗೆ ಕುಂ..ಕುಂ.. ಮಳಿಗೆಯಲ್ಲಿ ಹಬ್ಬಗಳ ಸಂಭ್ರಮಕ್ಕಾಗಿ ಗ್ರಾಹಕರಿಗೆ ಬಿಗ್ ಸೇಲ್ ನೊಂದಿಗೆ ಸ್ಕ್ರಾಚ್ ಕಾರ್ಡ್ ಆಯೋಜಿಸಿದ್ದು, ಗೆದ್ದವರಿಗೆ ಬಹುಮಾನ ಹಸ್ತಾಂತರ ನಡೆಯಿತು. 5000ದ ಮೇಲಿನ ಖರೀದಿಗೆ ಡೈಮಂಡ್ ಸ್ಕ್ರಾಚ್ ಕಾರ್ಡ್ ನೀಡಲಾಗಿದ್ದು, ಇದರಲ್ಲಿ ಅಡ್ಕಾರ್‌ ವಿನೋಬಾನಗರದ ಆದ್ಯಾ ಕೆ.ಆರ್. ಪ್ರಿಡ್ಜ್ ನ್ನು ತಮ್ಮದಾಗಿಸಿಕೊಂಡೊದ್ದಾರೆ. ಸುಳ್ಯ ಕಾಯರ್ತೊಡಿಯ ಅನುಷ ಕೆೆ. ಅವರು ವಾಷಿಂಗ್ ಮೆಷಿನ್ ಗೆದ್ದುಕೊಂಡರು. ಅವರಿಗೆ ಸಂಸ್ಥೆಯ ಮಾಲಕರು ಬಹುಮಾನ ಹಸ್ತಾಂತರ ಮಾಡಿದರು. ಸಂಸ್ಥೆಯಲ್ಲಿ ವರ್ಣ ವಿನ್ಯಾಸದ ವಸ್ತ್ರಗಳ ಅಪೂರ್ವ

ಸುಳ್ಯದ ಹೆಸರಾಂತ ವಸ್ತ್ರ ಮಳಿಗೆ ಕುಂ..ಕುಂ.. ಪ್ಯಾಶನ್ ನಲ್ಲಿ ಬಿಗ್ ಸೇಲ್| ಸ್ಕ್ರಾಚ್ ಕಾರ್ಡ್ ಗೆದ್ದವರಿಗೆ ಬಹುಮಾನ Read More »

ಬಂಟ್ವಾಳ: ಮಕ್ಕಳ‌ ಕೈಯಲ್ಲಿ ಕಂಡುಬಂತು ಕೊಡಲಿ ರೂಪದ ಪೆನ್ಸಿಲ್| ವಿವಾದದ ಜೊತೆ ಆತಂಕಗೊಂಡ ಪೋಷಕರು

ಸಮಗ್ರ ನ್ಯೂಸ್: ಆಧುನಿಕ ಯುಗದಲ್ಲಿ ಆಹಾರ ಪದಾರ್ಥಗಳ ಸಹಿತ ಇತರ ಜನರ ನಿತ್ಯದ ಉಪಯೋಗಿಸುವ ವಸ್ತಗಳಲ್ಲಿ ವೈವಿಧ್ಯತೆಯನ್ನು ತರಲಾಗಿದೆ, ಜನರ ಆಕರ್ಷಣೆಯ ದೃಷ್ಟಿಯಿಂದ ಹೊಸಹೊಸ ಪ್ರಯೋಗಗಳನ್ನು ಮಾಡಿ, ಜನರನ್ನು ಮರಳು ಮಾಡಿ ವ್ಯವಹಾರದಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇಂತಹುದೇ ಒಂದು ಹೊಸ ಪ್ರಯೋಗ ಮಕ್ಕಳ ಪೆನ್ಸಿಲ್ ನಲ್ಲಿ ಕಂಡುಬಂದಿದೆ. ಜೊತೆಗೆ ಈ ಸೇಲ್ಸ್ ಟ್ರಿಕ್ ವಿವಾದದ ಜೊತೆಗೆ ಆತಂಕಕ್ಕೂ ಕಾರಣವಾಗಿದೆ. ವಿವಾದಾತ್ಮಕ ಪೆನ್ಸಿಲ್ ಮಾರಾಟ ಮಾಡುವ ವ್ಯಕ್ತಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಪೋಷಕರು ಒತ್ತಾಯ ಮಾಡಿದ್ದಾರೆ. ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ

ಬಂಟ್ವಾಳ: ಮಕ್ಕಳ‌ ಕೈಯಲ್ಲಿ ಕಂಡುಬಂತು ಕೊಡಲಿ ರೂಪದ ಪೆನ್ಸಿಲ್| ವಿವಾದದ ಜೊತೆ ಆತಂಕಗೊಂಡ ಪೋಷಕರು Read More »

ಬೆಳ್ತಂಗಡಿ: ಡಿವೈಡರ್ ಗೆ ಢಿಕ್ಕಿ ಹೊಡೆದ ಬೈಕ್| ಸವಾರ ಸಾವು

ಸಮಗ್ರ ನ್ಯೂಸ್: ನಿಯಂತ್ರಣ ತಪ್ಪಿ, ಬೈಕ್ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೋರ್ವ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯ ಉಜಿರೆ ಖಾಸಗಿ ಕಾಲೇಜು ರಸ್ತೆಯ ಬಳಿ ನ. 23ರಂದು ನಡೆದಿದೆ. ಮೃತ ವಿದ್ಯಾರ್ಥಿ ದೀಕ್ಷಿತ್ (20) ಕಲ್ಮಂಜ ಗ್ರಾಮದ ಬಟ್ಟಾಜೆ ನಿವಾಸಿಯಾಗಿದ್ದು, ಉಜಿರೆಯ ಖಾಸಗಿ ಕಾಲೇಜಿನಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದರು. ಕಾಲೇಜಿನಲ್ಲಿ ಕಾರ್ಯಕ್ರಮವಿದ್ದ ಕಾರಣ ಮಧ್ಯಾಹ್ನ ಊಟ ಮುಗಿಸಿ, ಮರಳಿ ಕಾಲೇಜಿಗೆ ತೆರಳುವ ವೇಳೆ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ವಿದ್ಯಾರ್ಥಿಯ ತಲೆಗೆ ಗಂಭೀರ

ಬೆಳ್ತಂಗಡಿ: ಡಿವೈಡರ್ ಗೆ ಢಿಕ್ಕಿ ಹೊಡೆದ ಬೈಕ್| ಸವಾರ ಸಾವು Read More »

ಸುಳ್ಯ: ಮಲೆನಾಡು ಜಂಟಿ ಕ್ರೀಯಾ ಸಮಿತಿಯಿಂದ ಪ್ಲಾಟಿಂಗ್ ಬಾಕಿ, ಕೋವಿ ನವೀಕರಣ, ಅರಣ್ಯದಂಚಿನ ಸಂತ್ರಸ್ತರ ಸಭೆ

ಸಮಗ್ರ ನ್ಯೂಸ್: ಸುಳ್ಯ ಮಲ್ನಾಡು ಜಂಟಿ ಕ್ರಿಯಾ ಸಮಿತಿ ಇದರ ಆಶ್ರಯದಲ್ಲಿ ಪ್ಲಾಟಿಂಗ್ (ಪೋಡಿ) ಬಾಕಿ, ಅರಣ್ಯದಂಚಿನ ನಿವಾಸಿಗಳು ಹಾಗೂ ಕೊವಿ ನವೀಕರಣ ಸಂತ್ರಸ್ತರ ಸಮಾಲೋಚನೆ ಸಭೆ ನ. 23ರಂದು ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಸುಳ್ಯ ತಾಲೂಕಿನ ವಿವಿಧ ಗ್ರಾಮಗಳ ಅರ್ಜಿದಾರರು, ಪ್ಲಾಟಿಂಗ್ ಬಾಕಿ 18 ಅರ್ಜಿ, ಕೋವಿ ನವೀಕರಣ 4. ಅರ್ಜಿಗಳು ಹಾಗೂ ಸಂಬಂಧಿಸಿದ ದಾಖಲಾತಿಯೊಂದಿಗೆ, ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು. ಅರ್ಜಿದಾರರು ಕಳೆದ 10-15 ವರ್ಷಗಳಿಂದ ಸರಿಯಾದ ದಾಖಲೆಗಳು ಇದ್ದಾಗ್ಯೂ

ಸುಳ್ಯ: ಮಲೆನಾಡು ಜಂಟಿ ಕ್ರೀಯಾ ಸಮಿತಿಯಿಂದ ಪ್ಲಾಟಿಂಗ್ ಬಾಕಿ, ಕೋವಿ ನವೀಕರಣ, ಅರಣ್ಯದಂಚಿನ ಸಂತ್ರಸ್ತರ ಸಭೆ Read More »

‘ಕಟೀಲು ದೇವಿಯ ಮೇಲಾಣೆ; ರಾಜಕೀಯದಲ್ಲಿ ಒಂದು ರೂಪಾಯಿ ಕೂಡಾ ಮುಟ್ಟಿಲ್ಲ’ | ಬಂಟ್ವಾಳದಲ್ಲಿ ಸಂಸದ ನಳಿನ್ ಭಾವುಕ ಮಾತು

ಸಮಗ್ರ ನ್ಯೂಸ್: ನಿರ್ಗಮಿತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾವುಕರಾದ ವಿದ್ಯಮಾನ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ನಡೆದಿದೆ. ಹಲವಾರು ಬಾರಿ ಸಾಮಾಜಿಕ ಜಾಲತಾಣ, ವೇದಿಕೆಗಳಲ್ಲಿ, ಕಾರ್ಯಕರ್ತರ ಸಭೆಗಳಲ್ಲಿ ಆದ ಅಸಮಾಧಾನದ ಬಗ್ಗೆ ಮೊದಲ ಬಾರಿಗೆ ಕಟೀಲ್ ಪ್ರತಿಕ್ರೀಯಿಸಿದ್ದು,ನನ್ನ ವಿರುದ್ದದ ಹಲವು ಟೀಕೆ ,ಟಿಪ್ಪಣಿಯನ್ನ ಕೇಳಿದ್ದೇನೆ, ಹತ್ತಾರು ಬಾರಿ ನನಗಾದಂತಹ ಅಪಮಾನಗಳನ್ನ ಸಹಿಸಿಕೊಂಡಿದ್ದೇನೆ, ನಾನು ಬಿಜೆಪಿಯ ವಿಚಾರಧಾರೆ ಒಪ್ಪಿದ ಕಾರಣ ಎಷ್ಟೇ ಅಪಮಾನವಾದರೂ ಸಹಿಸಿಕೊಂಡಿದ್ದೇನೆ. ಮತ್ತು ನಿಮ್ಮ ಆಶಯಕ್ಕೆ ನಾನು ಕೈ ಮುಗಿಯುತ್ತೇನೆ. ಕಳೆದ ಸಮಯದಲ್ಲಿ

‘ಕಟೀಲು ದೇವಿಯ ಮೇಲಾಣೆ; ರಾಜಕೀಯದಲ್ಲಿ ಒಂದು ರೂಪಾಯಿ ಕೂಡಾ ಮುಟ್ಟಿಲ್ಲ’ | ಬಂಟ್ವಾಳದಲ್ಲಿ ಸಂಸದ ನಳಿನ್ ಭಾವುಕ ಮಾತು Read More »

ಉಗ್ರರೊಂದಿಗೆ ಎನ್ ಕೌಂಟರ್| ಹುತಾತ್ಮರಾದ ಕನ್ನಡಿಗ ಕ್ಯಾ. ಎಂ.ವಿ ಪ್ರಾಂಜಲ್

ಸಮಗ್ರ ನ್ಯೂಸ್: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಕನ್ನಡಿಗ ಕ್ಯಾಪ್ಟನ್ ಎಂವಿ ಪ್ರಾಂಜಲ್ ಅವರ ಬೆಂಗಳೂರು ಹೊರವಲಯ ಜಿಗಣಿ ಸಮೀಪದ ನಂದನವನದಲ್ಲಿರುವ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ಮೈಸೂರು ಮೂಲದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರ ತಂದೆ ವೆಂಕಟೇಶ್ ಅವರು ಮಂಗಳೂರಿನ MRPL ಸಂಸ್ಥೆಯಲ್ಲಿ ಎಂಡಿ ಆಗಿದ್ದರು. ಹೀಗಾಗಿ ಮಂಗಳೂರು ಹೊರವಲಯದ ಕಾಟಿಪಳ್ಳದಲ್ಲಿ ಕುಟುಂಬ ಸಹಿರ ವೆಂಕಟೇಶ್ ವಾಸವಿದ್ದರು. ಮಂಗಳೂರು, ಬೆಂಗಳೂರಿನಲ್ಲಿ ಶಿಕ್ಷಣ ಪೂರೈಸಿದ ಪ್ರಾಂಜಲ್ ಭಾರತೀಯ ಸೇನೆಗೆ ಸೇರಿದ್ದರು. ಅಲ್ಲದೆ, 63 ರಾಷ್ಟ್ರೀಯ

ಉಗ್ರರೊಂದಿಗೆ ಎನ್ ಕೌಂಟರ್| ಹುತಾತ್ಮರಾದ ಕನ್ನಡಿಗ ಕ್ಯಾ. ಎಂ.ವಿ ಪ್ರಾಂಜಲ್ Read More »

ಸುಳ್ಯ: ಪರವಾನಿಗೆ ಇಲ್ಲದೆ ನಾಡ ಕೋವಿ ಹೊಂದಿದ್ದ ಆರೋಪಿಗೆ ಜೈಲು

ಸಮಗ್ರ ನ್ಯೂಸ್:ಪರವಾನಿಗೆ ಇಲ್ಲದೆ ನಾಡಕೋವಿಗೆ ಹೊಂದಿದ್ದ ಪ್ರಕರಣದ ಆರೋಪಿಗೆ ಸುಳ್ಯ ನ್ಯಾಯಾಲಯ ಶಿಕ್ಷೆ ವಿಧಿಸಿದೆ. 2013 ರಲ್ಲಿ ಕಣ್ಣೂರು ಜಿಲ್ಲೆಯ ಎಂ.ಕೆ ಅಜಿತ್‌ ಅವರು ಆಲೆಟ್ಟಿ ಗ್ರಾಮದ ಬಟ್ಟಂಗಾಯ ಎಂಬಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಇರುವ ಮನೆಗೆ ಪರವಾನಿಗೆ ಇಲ್ಲದ ನಾಡ ಕೋವಿ, ಗನ್‌ ಪೌಡರ್‌ ಹಾಗೂ 2 ಕಬ್ಬಿಣದ ಕಡ್ಡಿಗಳನ್ನು ತಂದಿದ್ದರು. ಈ ವಿಚಾರ ಪೋಲೀಸರಿಗೆ ತಿಳಿದು ಆರೋಪಿಯಾ ವಿರುದ್ಧ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ಸುಳ್ಯ ನ್ಯಾಯಾಲಯದಲ್ಲಿ ನಡೆದಿದ್ದು,

ಸುಳ್ಯ: ಪರವಾನಿಗೆ ಇಲ್ಲದೆ ನಾಡ ಕೋವಿ ಹೊಂದಿದ್ದ ಆರೋಪಿಗೆ ಜೈಲು Read More »

ಸುಬ್ರಹ್ಮಣ್ಯ : ರಸ್ತೆ ಬದಿ ಬಿದ್ದಿದ್ದ ವ್ಯಕ್ತಿಗೆ ಆಸರೆ ನೀಡಿದ ರವಿಕಕ್ಕೆಪದವು ಸಮಾಜ ಸೇವಾ ಟ್ರಸ್ಟ್‌

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ರೋಡ್ ಸೈಡಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಗೆ 24 ಗಂಟೆಗಳ ಬಳಿಕ ರವಿಕಕ್ಕೆಪದವು ಆಸರೆ ನೀಡಿದ ಘಟನೆ ನ.18ರಂದು ನಡೆದಿದೆ. ನ.17 ರ ಸಂಜೆ ಇಂಜಾಡಿ ಬಳಿ ಬೆಂಗಳೂರು ನಿವಾಸಿ ಸಂತೋಷ್ ರಸ್ತೆ ಬದಿ ಬಿದ್ದ ಸ್ಥಿತಿಯಲ್ಲಿದ್ದರು. ಸಾರಾಯಿ ಕುಡಿದು ಮಲಗಿದ್ದಾನೆ ಎಂದು ಯಾರು ಗಮನ ಹರಿಸಿರಲಿಲ್ಲ. 24 ಗಂಟೆಗಳು ಕಳೆದರೂ ಅಲ್ಲೇ ಇದ್ದ ವ್ಯಕ್ತಿಯನ್ನು ಕೊನೆಗೆ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನವರು ಉಪಚರಿಸಿದರು. ನ.17 ರ ಸಂಜೆ ಇಂಜಾಡಿ

ಸುಬ್ರಹ್ಮಣ್ಯ : ರಸ್ತೆ ಬದಿ ಬಿದ್ದಿದ್ದ ವ್ಯಕ್ತಿಗೆ ಆಸರೆ ನೀಡಿದ ರವಿಕಕ್ಕೆಪದವು ಸಮಾಜ ಸೇವಾ ಟ್ರಸ್ಟ್‌ Read More »

ಬೆಳ್ತಂಗಡಿ: ತೆಕ್ಕಾರಿ‌ನಲ್ಲಿ ನಾಗಸಾನಿಧ್ಯದ ಸುಳಿವು| ಮುಸ್ಲಿಂ ವ್ಯಕ್ತಿ ಬಿಟ್ಟುಕೊಟ್ಟ‌ ಜಾಗದಲ್ಲಿ ಬಿಚ್ಚಿಕೊಳ್ತಿದೆ ಗೋಪಾಲಕೃಷ್ಣನ ರಹಸ್ಯ!!

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರಿನಲ್ಲಿ ಮುಸ್ಲಿಂ ವ್ಯಕ್ತಿ ಅತಿಕ್ರಮಿಸಿದ್ದ ಜಾಗದಲ್ಲಿ ದೇವಸ್ಥಾನ ಪತ್ತೆ ವಿಚಾರ ‘ ಇದೀಗ ಅದರ ಬೆನ್ನಲ್ಲೇ ಗ್ರಾಮಸ್ಥರು ಅದೇ ಜಾಗದಲ್ಲಿಯೇ ಪ್ರಶ್ನಾ ಚಿಂತನೆ ಇಟ್ಟಿದ್ದಾರೆ. ಪ್ರಶ್ನಾ ಚಿಂತನೆಯಲ್ಲಿ ನಾಗ ಸಾನಿಧ್ಯದ ಸುಳಿವು ಗೋಚರವಾಗಿದೆ. ದೈವಜ್ಞ ಮಾಡಾವು ವೆಂಕಟ್ರಮಣ್ ಭಟ್ ನೇತೃತ್ವದ ಪ್ರಶ್ನಾ ಚಿಂತನೆಯಲ್ಲಿ ದೇವಸ್ಥಾನ ಪತ್ತೆಯಾದ ಜಾಗದ ಹತ್ತಿರದಲ್ಲೇ ನಾಗಬನ ಇರುವ ಸುಳಿವು ಸಿಕ್ಕಿದೆ. ಹಿಂದಿನ ಪ್ರಶ್ನಾ ಚಿಂತನೆ ವೇಳೆ ಉತ್ಖನನ ನಡೆಸಿದ ಮೇಲೆ ಮುಸ್ಲಿಂ ವ್ಯಕ್ತಿ

ಬೆಳ್ತಂಗಡಿ: ತೆಕ್ಕಾರಿ‌ನಲ್ಲಿ ನಾಗಸಾನಿಧ್ಯದ ಸುಳಿವು| ಮುಸ್ಲಿಂ ವ್ಯಕ್ತಿ ಬಿಟ್ಟುಕೊಟ್ಟ‌ ಜಾಗದಲ್ಲಿ ಬಿಚ್ಚಿಕೊಳ್ತಿದೆ ಗೋಪಾಲಕೃಷ್ಣನ ರಹಸ್ಯ!! Read More »