ವಾಸ್ತವದಲ್ಲೂ ಮೂಡಿಬಂದ ಕಾಂತಾರ ಘಟನೆ| ಸಾವನ್ನಪ್ಪಿದ ದೈವನರ್ತಕನ ಮಕ್ಕಳಿಗೆ ಕೋಲ ಕಟ್ಟಲು ಬೂಳ್ಯದೀಕ್ಷೆ
ಸಮಗ್ರ ನ್ಯೂಸ್: ತುಳುನಾಡಿನ ದೈವಾರಾಧನೆಗೆ ಸಂಬಂಧಪಟ್ಟಂತೆ ಕಾಂತಾರ ಚಿತ್ರದಲ್ಲಿ ಮೂಡಿಬಂದ ಎಲ್ಲವೂ ವಾಸ್ತವಕ್ಕೆ ಅತ್ಯಂತ ಹತ್ತಿರವಿರುವ ಸಂಗತಿಗಳು ಅನ್ನೋದನ್ನು ರೂಪಿಸುವ ಘಟನೆಯೊಂದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಇತ್ತೀಚೆಗೆ ಕೆಲವು ತಿಂಗಳ ಹಿಂದೆ ದೈವದ ನರ್ತನ ಮಾಡುತ್ತಿದ್ದ ಸಂದರ್ಭದಲ್ಲಿ ದೈವ ನರ್ತಕ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಎಲ್ಲೆಡೆ ಭಾರೀ ಸುದ್ಧಿ ಮಾಡಿತ್ತು. ಈ ರೀತಿ ಅವಘಢ ದೈವಾರಾಧನೆ ನಡೆಯುತ್ತಿರುವ ಸಂದರ್ಭದಲ್ಲಿ ನಡೆದಾಗ ಸಾಮಾನ್ಯವಾಗಿಯೂ ಎಲ್ಲರ ಕುತೂಹಲಕ್ಕೂ ಕಾರಣವಾಗುತ್ತದೆ. ಕಡಬ ತಾಲೂಕಿನ ಎಡಮಂಗಲದ ಶಿರಾಡಿ ದೈವಸ್ಥಾನಕ್ಕೆ ಸಂಬಂಧಪಟ್ಟ ದೈವ […]
ವಾಸ್ತವದಲ್ಲೂ ಮೂಡಿಬಂದ ಕಾಂತಾರ ಘಟನೆ| ಸಾವನ್ನಪ್ಪಿದ ದೈವನರ್ತಕನ ಮಕ್ಕಳಿಗೆ ಕೋಲ ಕಟ್ಟಲು ಬೂಳ್ಯದೀಕ್ಷೆ Read More »










