ಕಡಬ: ನೈತಿಕ ಪೊಲೀಸ್ ಗಿರಿ| ನಾಲ್ವರು ಆರೋಪಿಗಳ ಬಂಧನ
ಸಮಗ್ರ ನ್ಯೂಸ್: ಮನೆಯ ಬಳಿ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿರುವ ಆರೋಪದ ಮೇಲೆ ಕಡಬ ಪೊಲೀಸರು ನಾಲ್ವರನ್ನು ಫೆ.22ರಂದು ರಾತ್ರಿ ಬಂಧಿಸಿದ್ದಾರೆ. ಮರ್ದಾಳ ಶಿವಾಜಿನಗರ ನಿವಾಸಿ ದಿ| ಇಲ್ಯಾಸ್ ಅವರ ಪುತ್ರ ಫಯಾಜ್ ಅವರು ಗುರುವಾರ ಸಂಜೆ ನನ್ನ ತಾಯಿ ಮತ್ತು ಸಹೋದರರೊಂದಿಗೆ ಮನೆಯಲ್ಲಿದ್ದಾಗ ಅಪರಿಚಿತ ಮಹಿಳೆಯೊಬ್ಬಳು ಚಿಕ್ಕ ಮಗುವನ್ನು ಎತ್ತಿಕೊಂಡು ಬಂದಿದ್ದು, ರಿಯಾಝ್ನ ಮನೆ ಯಾವುದು ಎಂದು ಕೇಳಿದರು. ಅವರು ಇದು ರಿಯಾಝ್ನ ಮನೆ ಅಲ್ಲ ಎಂದರು ಮಹಿಳೆ ಅಳುತ್ತಾ ನಿಂತಾಗ ಅವರ ತಾಯಿ […]
ಕಡಬ: ನೈತಿಕ ಪೊಲೀಸ್ ಗಿರಿ| ನಾಲ್ವರು ಆರೋಪಿಗಳ ಬಂಧನ Read More »









