ಸಂತ ಜೆರೋಸಾ ಶಾಲೆಯಲ್ಲಿ ಶ್ರೀ ರಾಮನ ಅವಮಾನ ಪ್ರಕರಣ| ತನಿಖಾ ವರದಿ ಸಿದ್ಧ
ಸಮಗ್ರ ನ್ಯೂಸ್: ನಗರದ ವೆಲೆನ್ಸಿಯಾದ ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕಿಯೊಬ್ಬರು ಶ್ರೀರಾಮನ ಬಗ್ಗೆ ತೀರಾ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಕುರಿತು ತನಿಖಾಧಿಕಾರಿಗಳು ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ನಂತರ ಆ ಅಧಿಕಾರಿ ಸರ್ಕಾರಕ್ಕೆ ವರದಿ ಸಲ್ಲಿಸಿದ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ಕಲಬುರಗಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಡಾ.ಆಕಾಶ ಶಂಕರ್ ರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಿದ್ದು, ಡಾ.ಆಕಾಶ್ ಶಂಕರ್ ರವರು ತನಿಖೆ ನಡೆಸಿ ತನಿಖಾ ವರದಿಯನ್ನು ಇಲಾಖೆಯ ಮುಖ್ಯ […]
ಸಂತ ಜೆರೋಸಾ ಶಾಲೆಯಲ್ಲಿ ಶ್ರೀ ರಾಮನ ಅವಮಾನ ಪ್ರಕರಣ| ತನಿಖಾ ವರದಿ ಸಿದ್ಧ Read More »










