ಮೌನವಾದ ಮುಂಗಾರು| ಇನ್ಯಾವಾಗ ಮಳೆ? ಇಲ್ಲಿದೆ ಮಾಹಿತಿ…
ಸಮಗ್ರ ನ್ಯೂಸ್: ದೇಶದಲ್ಲಿ ಕೆಲವು ದಿನಗಳ ಹಿಂದಷ್ಟೇ ಚುರುಕು ಪಡೆದಿದ್ದ ಮುಂಗಾರು ಮಾರುತಗಳು ಎಲ್ನಿನೊ ಪ್ರಭಾವದಿಂದ ಮತ್ತೆ ದುರ್ಬಲಗೊಂಡಿದ್ದು, ಶುಷ್ಕ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ. ರಾಜ್ಯದಲ್ಲೂ ಕೆಲವು ದಿನಗಳಿಂದ ಬಿಸಿಲ ಝಳ ಏರುತ್ತಿದ್ದು, ಉತ್ತಮ ಮಳೆಯಾದ ಪ್ರದೇಶಗಳಲ್ಲಿ ಬಿತ್ತನೆ ಮಾಡಿದ್ದ ರೈತರಲ್ಲಿ ಆತಂಕ ಮನೆ ಮಾಡಿದೆ. ನೈರುತ್ಯ ಮುಂಗಾರು ಈಗಾಗಲೇ ದುರ್ಬಲಗೊಂಡಿದ್ದು, ಮೂರ್ನಾಲ್ಕು ದಿನಗಳಲ್ಲಿ ಮಧ್ಯ, ಪಶ್ಚಿಮ ಮತ್ತು ವಾಯುವ್ಯ ಭಾರತದ ಬಹುತೇಕ ಭಾಗಗಳಲ್ಲಿ ಮಳೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ
ಮೌನವಾದ ಮುಂಗಾರು| ಇನ್ಯಾವಾಗ ಮಳೆ? ಇಲ್ಲಿದೆ ಮಾಹಿತಿ… Read More »



