ಬಿಜೆಪಿ ಈಗ ಮೊದಲಿನಂತಲ್ಲ, ಸಂಪೂರ್ಣ ಕಲಬೆರಕೆ ಪಕ್ಷ| ಇದರೊಳಗೆ ವಲಸಿಗರೇ ತುಂಬಿದ್ದಾರೆ – ಮುತಾಲಿಕ್ ಟೀಕೆ
ಬಾಗಲಕೋಟೆ : ‘ಕಾಂಗ್ರೆಸ್ಸಿನವರಿಗೆ ಹಿಂದುತ್ವ ಅನ್ನೋದೆ ಇಲ್ಲ ಅವರು ಬರಿ ಲೂಟಿ ಮಾಡುವ ಉದ್ದೇಶ ಹೊಂದಿದ್ದಾರೆ , ಕಾಂಗ್ರೇಸ್ಸಿನವರು ಇಲ್ಲಿಯವರೆಗೆ ಉಗ್ರರನ್ನೇ ಹುಟ್ಟು ಹಾಕಿದ್ದಾರೆ , ಇಂತಹ ನಾಯಕರು ಇಂದು ಬಿಜೆಪಿಯಲ್ಲಿದ್ದಾರೆ , ದೇಶದ ವಿಚಾರ ಬಂದಾಗ ಹಿಂದುತ್ವ ,,ಧರ್ಮ ಸಂಸ್ಕೃತಿ ,ಮಾನ ಮರ್ಯಾದೆ ಏನು ಇಲ್ಲ. ಬಿಜೆಪಿ ಈಗ ಮೊದಲಿನ ತರ ಬಿಜೆಪಿ ಆಗಿ ಉಳಿದಿಲ್ಲ ಇದು ಓರಿಜಿನಲ್ ಬಿಜೆಪಿ ಅಲ್ಲ ,ಇದು ಕಲೆಬೆರಕೆ ಪಕ್ಷ’ ಎಂದು ಬಾಗಲಕೋಟೆಯಲ್ಲಿ ಪ್ರಮೋದ್ ಹೇಳಿದ್ದಾರೆ. ಪ್ರಮೋದ್ ಮುತಾಲಿಕ್ ರವರು […]
ಬಿಜೆಪಿ ಈಗ ಮೊದಲಿನಂತಲ್ಲ, ಸಂಪೂರ್ಣ ಕಲಬೆರಕೆ ಪಕ್ಷ| ಇದರೊಳಗೆ ವಲಸಿಗರೇ ತುಂಬಿದ್ದಾರೆ – ಮುತಾಲಿಕ್ ಟೀಕೆ Read More »










