ತುಳುನಾಡಿನ ಸಹಕಾರಿ ಕ್ರಾಂತಿ
ಕಲ್ಯಾಣ ಕರ್ನಾಟಕದಲ್ಲಿ ಏಕಿಲ್ಲ?
ಮಂಗಳೂರು ಜಿಲ್ಲೆ ಎಂದಾಕ್ಷಣ ಸಾಕಷ್ಟು ವಿಚಾರ ಚಿಂತನೆ ಆಲೋಚನೆ, ಥಟ್ ಅಂತ ಮೆದುಳಿಗೆ ಹೊಳೆಯುತ್ತದೆ. ಸಂಸ್ಕೃತಿ, ಆಚರಣೆ, ವ್ಯಾಪಾರ, ವ್ಯವಹಾರ, ಕೃಷಿ, ಕೈಗಾರಿಕೆ, ಶಿಕ್ಷಣ, ವಾಣಿಜ್ಯ, ಧರ್ಮ, ಕಲೆ, ಸಾಹಿತ್ಯ ಸಂಗೀತ, ಪ್ರಾಕೃತಿಕ ಸೊಗಡು, ಕಡಲತೀರ.. ಹೀಗೆ ಹತ್ತು ಹಲವು ವೈವಿಧ್ಯತೆಗೆ ಹೆಸರುವಾಸಿ ಈ ತುಳುನಾಡು. ಜನಸಂಖ್ಯೆ ತೀರಾ ವಿರಳವಾದರೂ ಎಲ್ಲ ಕ್ಷೇತ್ರಗಳಿಂದಲೂ ಮುಂದುವರೆದ ಪ್ರದೇಶವಿದು. ಜನರ ಆಲೋಚನೆ ಜೀವನ ಕ್ರಮವೇ ವಿಶಿಷ್ಠವಾಗಿದೆ. ಇಲ್ಲಿಯ ಜನರು ‘ನಮ್ಮದು ಮುಂದುವರೆದ ಸಂಸ್ಕೃತಿ’ ಎಂದು ಹೆಮ್ಮೆಯಿಂದ ಬಿಗುತ್ತಾರೆ. “ನಾವು ತುಳುನಾಡಿನ […]
ತುಳುನಾಡಿನ ಸಹಕಾರಿ ಕ್ರಾಂತಿ
ಕಲ್ಯಾಣ ಕರ್ನಾಟಕದಲ್ಲಿ ಏಕಿಲ್ಲ? Read More »










