ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಮೇರವಣಿಗೆ ಬದಲು; ಅವರ ಸಾಹಿತ್ಯ ವೈಭವಿಕರಣವಾಗಲಿ
ಸಮಗ್ರ ವಿಶೇಷ: ಕನ್ನಡ ನಾಡು ನುಡಿ ಪರಂಪರೆಗೆ ತನ್ನದೇ ಆದ ಭವ್ಯ ಇತಿಹಾಸ ಇರುವದು ಜನಜನಿತ. ಸಾಕಷ್ಟು ಮಹನೀಯರ ಸೇವೆ ಶ್ರಮದ ಫಲವಾಗಿ, ಶ್ರೇಷ್ಠ ಸಾಹಿತ್ಯ ಕನ್ನಡಕ್ಕೆ ಲಭಿಸಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥ್ಯದಲ್ಲಿ ಸಾಹಿತ್ಯ ವೈಭವದ ನಾಡ ಹಬ್ಬವಾಗಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದುಕೊಂಡು ಬರುತ್ತಿವೆ. ಇದಕ್ಕೆ ಕರ್ನಾಟಕ ಸರ್ಕಾರ ಮುತುವರ್ಜಿ ವಹಿಸುವದು. ಪ್ರತಿವರ್ಷವೂ ಒಂದೊಂದು ಜಿಲ್ಲೆಯಲ್ಲಿ ವಿಜೃಂಭಣೆ ವೈಭವದಿಂದ ಎರಡು ಮೂರು ದಿನಗಳ ಕಾಲ ಸಮ್ಮೇಳ ಜರಗುತ್ತದೆ. ನುಡಿ ಹಬ್ಬದಲ್ಲಿ ಲಕ್ಷಾಂತರ […]
ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಮೇರವಣಿಗೆ ಬದಲು; ಅವರ ಸಾಹಿತ್ಯ ವೈಭವಿಕರಣವಾಗಲಿ Read More »










