ಭಟ್ಕಳದಲ್ಲಿದ್ದಾರೆ 14 ಮಂದಿ ಪಾಕಿಸ್ತಾನಿಯರು| ಇವರು ಸ್ವದೇಶಕ್ಕೆ ಮರಳುತ್ತಿಲ್ಲ ಯಾಕೆ ಗೊತ್ತಾ?
ಸಮಗ್ರ ನ್ಯೂಸ್: ಪೆಹಗ್ಲಾಮ್ ನರಮೇಧದ ಬಳಿಕ ದೇಶದಲ್ಲಿನ ಪಾಕಿಸ್ತಾನಿಯರ ವೀಸಾ ರದ್ದುಗೊಳಿಸಿ ಪಾಕಿಸ್ತಾನಕ್ಕೆ ಮರಳಲು ಭಾರತ ಸರ್ಕಾರ ಆದೇಶ ನೀಡಿದೆ. ಆದರೆ ಕರ್ನಾಟಕದ ಭಟ್ಕಳದಲ್ಲಿ 14 ಪಾಕಿಸ್ತಾನಿಯರಿದ್ದರೂ ಅವರು ಭಾರತವನ್ನು ತೊರೆಯಬೇಕಿಲ್ಲ. ಹೌದು, ಈ 14 ಮಂದಿ ಪಾಕಿಸ್ತಾನಿಯರು ಇಲ್ಲಿನವರನ್ನು ವಿವಾಹ ಆಗಿರುವುದರಿಂದ ಅವರು ದೇಶ ತೊರೆಯದೆ, ಇಲ್ಲೇ ವಾಸಿಸಬಹುದಾಗಿದೆ. ಪಹಲ್ಗಾಂ ನರಮೇಧಕ್ಕೆ ಪ್ರತೀಕಾರವಾಗಿ ಭಾರತದಲ್ಲಿರುವ ಪಾಕ್ ಪ್ರಜೆಗಳಿಗೆ ತಮ್ಮ ದೇಶಕ್ಕೆ ಹೋಗಲು 48 ಗಂಟೆ ಕೇಂದ್ರ ಸರ್ಕಾರ ಗಡುವು ನೀಡಿದೆ. ಆದರೆ ಭಟ್ಕಳದಲ್ಲಿರುವ ಬಹುತೇಕರು ಮಹಿಳೆಯರಾಗಿದ್ದು, […]
ಭಟ್ಕಳದಲ್ಲಿದ್ದಾರೆ 14 ಮಂದಿ ಪಾಕಿಸ್ತಾನಿಯರು| ಇವರು ಸ್ವದೇಶಕ್ಕೆ ಮರಳುತ್ತಿಲ್ಲ ಯಾಕೆ ಗೊತ್ತಾ? Read More »










