ದೇವರ ಮೀನುಗಳಿಗೆ ಆಹಾರವಿತ್ತರೆ ಚರ್ಮರೋಗ ನಿವಾರಣೆ| ತೊಡಿಕಾನ ದೇವಾಲಯದಲ್ಲೊಂದು ಪ್ರಕೃತಿಯ ಅಚ್ಚರಿ|
ಸುಳ್ಯ: ಪ್ರಕೃತಿ ಹಲವು ವಿಸ್ಮಯಗಳನ್ನು ಸೃಷ್ಠಿ ಮಾಡುತ್ತಿರುತ್ತದೆ. ವೈಜ್ಞಾನಿಕ ಯುಗದಲ್ಲೂ ಅಚ್ಚರಿಗೆ ಒಳಗಾಗುವ ವಿಚಾರಗಳು ಈ ಪ್ರಕೃತಿಯಲ್ಲಿ ಅಡಗಿದೆ. ಜನರ ನಂಬಿಕೆ ಮತ್ತು ಪ್ರಾಕೃತಿಕ ವಿಸ್ಮಯದಿಂದ ಇಂದಿಗೂ ಕುತೂಹಲಕಾರಿಯಾದ ಹಲವು ಅಂಶಗಳು ನಿಸರ್ಗದಲ್ಲಿವೆ. ಅಂತಹ ವಿಸ್ಮಯಗಳ ತಾಣ ಸುಳ್ಯ ತಾಲೂಕಿನ ತೊಡಿಕಾನ ಮಲ್ಲಿಕಾರ್ಜುನ ಸನ್ನಿಧಿ. ಈ ದೇವಾಲಯದಲ್ಲಿ ಇಂದಿಗೂ ಅಚ್ಚರಿ ಮೂಡಿಸುವಂತಹ ಘಟನೆಗಳು ನಡೆಯುತ್ತಿದೆ. ದೇವಸ್ಥಾನದ ಬಳಿಯ ಹಳ್ಳದಲ್ಲಿರುವ ದೇವರ ಮೀನುಗಳಿಗೆ ಆಹಾರ ಹಾಕಿದರೆ ಸಾಕು ಮೈ ಮೇಲಿದ್ದ ಚರ್ಮ ರೋಗಗಳೆಲ್ಲಾ ಶಮನವಾಗುತ್ತದೆ ಎಂಬ ನಂಬಿಕೆ ಇಲ್ಲಿಯ
ದೇವರ ಮೀನುಗಳಿಗೆ ಆಹಾರವಿತ್ತರೆ ಚರ್ಮರೋಗ ನಿವಾರಣೆ| ತೊಡಿಕಾನ ದೇವಾಲಯದಲ್ಲೊಂದು ಪ್ರಕೃತಿಯ ಅಚ್ಚರಿ| Read More »










