Ad Widget

ಚಿಕ್ಕೋಡಿ:-ಜೊಲ್ಲೆಗೆ ಢವ ಢವ ; ಖಾಲಿ ಕುರ್ಚಿಗೆ ಭಾಷಣ

ಸಮಗ್ರ ನ್ಯೂಸ್: ಚಿಕ್ಕೋಡಿ ಲೋಕಸಭಾ ಅಖಾಡದಲ್ಲಿ ನಿರೀಕ್ಷೆಯಂತೆ ಜನರು ಆಗಮಿಸದೆ ಬಿಜೆಪಿ ನಾಯಕರಿಗೆ ನಿರಾಸೆ ಮೂಡಿಸಿದ್ದಾರೆ ಬಿಜೆಪಿ ಭೂತ ಮಟ್ಟದ ಸಮಾವೇಶದಲ್ಲಿ ಪತಿ ಪರ ಪ್ರಚಾರಕ್ಕೆ ಆಗಮಿಸಿದ ಶಾಸಕಿ ಶಶಿಕಲಾ ಜೊಲ್ಲೆಗೆ ಭಾರಿ ಮುಖಭಂಗ ಎದುರಾಗಿದೆ.

Ad Widget . Ad Widget . Ad Widget . Ad Widget . Ad Widget . Ad Widget

ಅಥಣಿ ತಾಲೂಕಿನ ಸಂಕೋನಹಟ್ಟಿ ಗ್ರಾಮದಲ್ಲಿ ಮತಯಾಚನೆಗೆ ಬಂದ ಶಶಿಕಲಾ ಜೋಲ್ಲೆ ಭಾಷಣದ ಮೊದಲೇ ಸಭೆಯಿಂದ ಮಹಿಳೆಯರು ಎದ್ದು ಹೊಗಿದ್ದಾರೆ ಖಾಲಿ ಇದ್ದ ನೂರಾರು ಕುರ್ಚಿಗಳಿಗೆ ಭಾಷಣ ಮಾಡಿ ಜೊಲ್ಲೆ ಮುಜುಗುರಕ್ಕೆ ಒಳಗಾಗಿದ್ದಾರೆ.

Ad Widget . Ad Widget .

ದೇಶದಲ್ಲಿ ಮೋದಿ ಅಲೆ ಇದ್ರೂ ಅಣ್ಣಾಸಾಬ ಜೊಲ್ಲೆಗೆ ಜನರು ಒಲವು ತೋರದೆ ಇರುವುದು ಎಲ್ಲೊ ಒಂದೇಡೆ ಜೋಲ್ಲೆಯವರಿಗೆ ಸೋಲಿನ ಮುನ್ಸೂಚನೆ ಇದಾಗಿತ್ತಾ ಎಂಬ ಅನುಮಾನಗಳು ಈಗೀದ ಕಾಡುತ್ತಿವೆ.

Leave a Comment

Your email address will not be published. Required fields are marked *