ಕಾರವಾರ: ಶಾಲಾ ಕಾಲೇಜುಗಳಿಗೆ ರಜೆ ತಹಶಿಲ್ದಾರರ ವಿವೇಚನೆಗೆ

ಸಮಗ್ರ ನ್ಯೂಸ್: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ‌ ಮುಂದುವರೆಯುತ್ತಿದ್ದರೂ ಶಾಲಾ ಕಾಲೇಜುಗಳು ನಾಳೆಯಿಂದ ಪುನರಾರಂಭಗೊಳ್ಳುತ್ತವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

. Ad Widget . Ad Widget

ಆದರೆ ವಿದ್ಯಾರ್ಥಿಗಳ‌‌ ಹಿತದೃಷ್ಟಿಯಿಂದ ಮಳೆಯ ಪರಿಣಾಮ ನೋಡಿಕೊಂಡು ರಜೆ ನೀಡುವ ಅಧಿಕಾರವನ್ನು ಆಯಾ ತಾಲೂಕುಗಳ ತಹಶಿಲ್ದಾರರ ವಿವೇಚನಗೆ ಬಿಡಲಾಗಿದೆ.

. Ad Widget . . Ad Widget . Ad Widget

Leave a Comment

Your email address will not be published. Required fields are marked *