ಊಟದ ನಂತರ ಕಲ್ಲಂಗಡಿ ಸೇವಿಸಬಾರದೇ? ತಜ್ಞರು ಏನಂತಾರೆ? ಇಲ್ಲಿದೆ ನಿಮ್ಗೆ ಗೊತ್ತಿಲ್ಲದ ಮಾಹಿತಿ…
ಸಮಗ್ರ ನ್ಯೂಸ್: ಬಿರಿಯಾನಿ ಸೇವಿಸಿದ ಬಳಿಕ ಕಲ್ಲಂಗಡಿ ತಿಂದ ಮುಂಬೈಯ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿಗೆ ನಿಖರ ಕಾರಣ ಏನು ಎನ್ನುವುದನ್ನು ಪತ್ತೆ ಹಚ್ಚಲು ಮರಣೋತ್ತರ ಪರೀಕ್ಷೆಗೆ ಮೃತದೇಹಗಳನ್ನು ಕಳುಹಿಸಲಾಗಿದೆ. ಈ ಪ್ರಕರಣದ ಬೆನ್ನಲ್ಲೇ ಆರೋಗ್ಯ ತಜ್ಞರು ಊಟ ಮಾಡಿದ ನಂತರ ಕಲ್ಲಂಗಡಿ ಸೇವಿಸಬಾರದು ಎಂದು ಸಲಹೆ ನೀಡುತ್ತಿದ್ದಾರೆ. ಊಟ ಮಾಡಿದ ನಂತರ ಯಾಕೆ ಸೇವಿಸಬಾರದು?ಊಟ(Meal) ಮಾಡಿದ ತಕ್ಷಣ ಕಲ್ಲಂಗಡಿ ಹಣ್ಣನ್ನು ತಿನ್ನುವುದು ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಉಂಟುಮಾಡಬಹುದು. ಆಯುರ್ವೇದದ ಪ್ರಕಾರ, […]
ಊಟದ ನಂತರ ಕಲ್ಲಂಗಡಿ ಸೇವಿಸಬಾರದೇ? ತಜ್ಞರು ಏನಂತಾರೆ? ಇಲ್ಲಿದೆ ನಿಮ್ಗೆ ಗೊತ್ತಿಲ್ಲದ ಮಾಹಿತಿ… Read More »

