ಇಂದು ರಾಷ್ಟ್ರೀಯ ಏಕತಾ ದಿನ/ ಸರ್ದಾರ್ ಪಟೇಲರಿಗೆ ನಮನ ಸಲ್ಲಿಸಿದ ಗಣ್ಯರು
ಸಮಗ್ರ ನ್ಯೂಸ್: ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ಇಂದು ‘ರಾಷ್ಟ್ರೀಯ ಏಕತಾ ದಿನ’ ಎಂಬುದಾಗಿ ಆಚರಿಸಲಾಗುತ್ತಿದೆ. ಪಟೇಲ್ ಅವರ 148ನೇ ಜನ್ಮದಿನದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಹಲವರು ಪಟೇಲರಿಗೆ ನಮನ ಸಲ್ಲಿಸಿದ್ದಾರೆ. 1875ರಲ್ಲಿ ಗುಜರಾತ್ನಲ್ಲಿ ಜನಿಸಿದ ಪಟೇಲರು ವಕೀಲರಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಸ್ವತಂತ್ರ ಭಾರತದ ಮೊದಲ ಗೃಹಮಂತ್ರಿಯಾಗಿದ್ದುಕೊಂಡು ನೂರಾರು ರಾಜಪ್ರಭುತ್ವಗಳನ್ನು ಭಾರತದ ಒಕ್ಕೂಟದಲ್ಲಿ ಸೇರ್ಪಡಿಸಿದ ಕೀರ್ತಿ ಪಟೇಲರಿಗೆ ಸಲ್ಲುತ್ತದೆ. ಇಂದು ಗುಜರಾತ್ನ ಏಕತಾ ಪ್ರತಿಮೆ ಬಳಿ ಪುಷ್ಪ
ಇಂದು ರಾಷ್ಟ್ರೀಯ ಏಕತಾ ದಿನ/ ಸರ್ದಾರ್ ಪಟೇಲರಿಗೆ ನಮನ ಸಲ್ಲಿಸಿದ ಗಣ್ಯರು Read More »










