ಕೊಟ್ಟಿಗೆಹಾರ: ಅಬಕಾರಿ ದಾಳಿ| 100 ಲೀಟರ್ ಬೆಲ್ಲದ ಕೊಳೆ, 5ಲೀ ಕಳ್ಳಬಟ್ಟಿ ವಶ
ಸಮಗ್ರ ನ್ಯೂಸ್ : ಬಣಕಲ್ ನ ಬಿ.ಹೊಸಳ್ಳಿಗೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ 5 ಲೀಟರ್ ಸಾರಾಯಿ, ನೂರು ಲೀಟರ್ ಬೆಲ್ಲದ ಕೊಳೆ ಹಾಗೂ ಪರಿಕರಗಳನ್ನು ವಶ ಪಡಿಸಿ ಕೊಳ್ಳಲಾಗಿದೆ. ಆರೋಪಿ ಪರಾರಿಯಾಗಿ ತಲೆಮರೆಸಿಕೊಂಡಿದ್ದಾರೆ. ಬಣಕಲ್ ಬಿ.ಹೊಸಳ್ಳಿಯ ಸುಂದರೇಶ್ ಆಲಿಯಾಸ್ ಮರಿ ಬಿನ್ ರಾಮೇಗೌಡ ಎಂಬುವವರ ತೋಟದ ಮೇಲೆ ಅಬಕಾರಿ ನಿರೀಕ್ಷಕ ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು ಈ ಸಮಯದಲ್ಲಿ ಆರೋಪಿ ಪರಾರಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಅಬಕಾರಿ ಸಿಬ್ಬಂದಿಯಾದ ಸುರೇಶ್ ಕೆ,ಮಹಮ್ಮದ್ ಅಲಾವುದ್ದೀನ್ ಖಾನ್ , ವಾಹನ ಚಾಲಕ
ಕೊಟ್ಟಿಗೆಹಾರ: ಅಬಕಾರಿ ದಾಳಿ| 100 ಲೀಟರ್ ಬೆಲ್ಲದ ಕೊಳೆ, 5ಲೀ ಕಳ್ಳಬಟ್ಟಿ ವಶ Read More »










