ಸಕಲೇಶಪುರ: ಕಂಟೈನರ್ ನೊಳಗೆ ಅಕ್ರಮವಾಗಿ ಗೋಸಾಗಾಟ| ಭಜರಂಗದಳ ಕಾರ್ಯಕರ್ತರಿಂದ 26 ಗೋವುಗಳ ರಕ್ಷಣೆ
ಸಮಗ್ರ ನ್ಯೂಸ್: ಸಕಲೇಶಪುರ – ಕೇರಳ ಹಾಗೂ ಮಂಗಳೂರು ಭಾಗಕ್ಕೆ ನಿತ್ಯ ನಿರಂತರ ಅಕ್ರಮವಾಗಿ ಗೋಸಾಗಾಟ ನಡೆಯುತ್ತಿದೆ ಎಂಬುದಕ್ಕೆ ಪುಷ್ಟಿ ನೀಡುವಂತಹ ಘಟನೆ ಆ.4ರ ರಾತ್ರಿ ಸಕಲೇಶಪುರ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಭಾನುವಾರ ರಾತ್ರಿ ಕಾರ್ಯಾಚರಣೆಯಲ್ಲಿದ್ದ ಬಜರಂಗದಳ ಕಾರ್ಯಕರ್ತರಿಗೆ ಹಾಸನ ಭಾಗದಿಂದ ಬೈಪಾಸ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ವೇಗವಾಗಿ ಬಂದ ಕಂಟೈನರ್ ವಾಹನವನ್ನು ಬೆನ್ನಟ್ಟಿರುವ ಬಜರಂಗದಳ ಕಾರ್ಯಕರ್ತರು ನಗರದ ಬೈಪಾಸ್ ರಸ್ತೆ ಟೊಲ್ ಗೇಟ್ ಬಳಿ ಪೋಲಿಸರು ಸಹಯೋಗದಲ್ಲಿ KA 06 C 6919 ಕಂಟೈನರ್ ವಾಹನವನ್ನು ತಡೆದಿದ್ದಾರೆ. […]
ಸಕಲೇಶಪುರ: ಕಂಟೈನರ್ ನೊಳಗೆ ಅಕ್ರಮವಾಗಿ ಗೋಸಾಗಾಟ| ಭಜರಂಗದಳ ಕಾರ್ಯಕರ್ತರಿಂದ 26 ಗೋವುಗಳ ರಕ್ಷಣೆ Read More »










