ರಾಷ್ಟ್ರೀಯ

ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕೊರೊನಾ ವ್ಯಾಕ್ಸಿನ್ ಕಾರಣವಲ್ಲ| ಕೊನೆಗೂ ಮೌನ ಮುರಿದ ICMR

ಸಮಗ್ರ ನ್ಯೂಸ್: ಹೃದಯಾಘಾತಕ್ಕೆ ಯುವ ಜನಾಂಗ ಹೆಚ್ಚು ಸಾವನ್ನಪ್ಪುತ್ತಿರುವುದಕ್ಕೆ COVID-19 ವ್ಯಾಕ್ಸಿನೇಷನ್ ಕಾರಣವಲ್ಲ, ಬದಲಾಗಿ ಯುವಜನರಲ್ಲಿ ಹಠಾತ್ ಸಾವು ಜೀವನಶೈಲಿಯ ಬದಲಾವಣೆಗಳಿಂದ ಉಂಟಾಗುತ್ತದೆ. ವ್ಯಾಕ್ಸಿನೇಷನ್ ಗೂ ಹಠಾತ್ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ICMR ಖಚಿತಪಡಿಸಿದೆ. ಇತ್ತೀಚೆಗೆ ಹೃದಯಾಘಾತದಿಂದ ಯುವಕರು ಸಾವನ್ನಪ್ಪುತ್ತಿರುವುದಕ್ಕೆ ದೇಶದಾದ್ಯಂತ ಕಳವಳ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇದಕ್ಕೆ ಕಾರಣಗಳೇನು ಎಂಬುದದ ಬಗ್ಗೆ ಇಂಡಿಯನ್ ಕೌನ್ಸಿಲ್ ಆಫ್ ಅಧ್ಯಯನ ನಡೆಸಿತ್ತು. ಈ ಅಧ್ಯಯನ ಪ್ರಕಾರ ಕೋವಿಡ್-19 ಹಿನ್ನಲೆ ಆಸ್ಪತ್ರೆಗೆ […]

ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕೊರೊನಾ ವ್ಯಾಕ್ಸಿನ್ ಕಾರಣವಲ್ಲ| ಕೊನೆಗೂ ಮೌನ ಮುರಿದ ICMR Read More »

ಮಾರುಕಟ್ಟೆಗೆ ಬಂದಿದೆ ಮೇಡಿನ್ ಇಂಡಿಯಾ ಇ-ಬೈಕ್! ಅಗ್ಗದ ಬೆಲೆಯಲ್ಲಿ ಸೂಪರ್​ ಬೈಕ್​

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚುತ್ತಿದೆ. ಇದರಿಂದ ದೊಡ್ಡ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್ ಗಳು ಇವುಗಳ ತಯಾರಿಕೆಗೆ ಒತ್ತು ನೀಡುತ್ತಿವೆ. ಇತ್ತೀಚೆಗೆ ಮುಂಬೈನ ಅತ್ಯುತ್ತಮ ಎಲೆಕ್ಟ್ರಿಕ್ ವಾಹನಗಳ ಸ್ಟಾರ್ಟ್ಅಪ್, ಒಡಿಸ್ಸಿ ಎಲೆಕ್ಟ್ರಿಕ್ (ಒಡಿಸ್ಸೆ ಎಲೆಕ್ಟ್ರಿಕ್). ಈ ವರ್ಷದ ಆರಂಭದಲ್ಲಿ ಈ ವಾಹನವನ್ನು ಕಂಪನಿಯು ಅಧಿಕೃತವಾಗಿ ಅನಾವರಣಗೊಳಿಸಿತು. ಆದರೆ, ಪ್ರಮಾಣೀಕರಣದ ಸಮಸ್ಯೆಯಿಂದಾಗಿ ಇದು ಮಾರುಕಟ್ಟೆಗೆ ಬರಲಿಲ್ಲ. ಈಗ ವಾಡರ್ ಬೈಕ್, ಬ್ರಾಂಡ್ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ (ಐಸಿಎಟಿ) ಪ್ರಮಾಣೀಕರಣವನ್ನು ಪಡೆದಿದೆ ಎಂದು ದೃಢಪಡಿಸಿದೆ.

ಮಾರುಕಟ್ಟೆಗೆ ಬಂದಿದೆ ಮೇಡಿನ್ ಇಂಡಿಯಾ ಇ-ಬೈಕ್! ಅಗ್ಗದ ಬೆಲೆಯಲ್ಲಿ ಸೂಪರ್​ ಬೈಕ್​ Read More »

ಹಿಂದು ರಾಷ್ಟ್ರದ ಮರುಸ್ಥಾಪನೆ/ ನೇಪಾಳದಲ್ಲಿ ಬೃಹತ್ ಪ್ರತಿಭಟನೆ

ಸಮಗ್ರ ನ್ಯೂಸ್: ನೇಪಾಳದಲ್ಲಿ ರಾಜಪ್ರಭುತ್ವವನ್ನು ಮರುಸ್ಥಾಪಿಸಬೇಕು ಹಾಗೂ ದೇಶಕ್ಕಿದ್ದ ‘ಹಿಂದು ರಾಷ್ಟ್ರ’ ವೆಂಬ ಸ್ಥಾನಮಾನವನ್ನು ಪುನಃ ನೀಡಬೇಕು ಎಂದು ಆಗ್ರಹಿಸಿ ಸಹಸ್ರಾರು ನಾಗರಿಕರು ನೇಪಾಳದಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ. ಪ್ರಸ್ತುತ ಅಸ್ಥಿತ್ವದಲ್ಲಿರುವ ಪ್ರಜಾಪ್ರಭುತ್ವ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳು ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿ ಆಡಳಿತವನ್ನು ಸಂಪೂರ್ಣ ಕಡೆಗಣಿಸಿವೆ ಎಂದು ಪ್ರತಿಭಟನೆ ನಡೆದಿದ್ದು, “ನಾವು ನಮ್ಮ ರಾಜ ಮತ್ತು ದೇಶವನ್ನು ನಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇವೆ. ರಾಜಪ್ರಭುತ್ವವನ್ನು ಮರಳಿ ತನ್ನಿ. ಗಣರಾಜ್ಯವನ್ನು ರದ್ದುಪಡಿಸಿ” ಎಂಬ ಘೋಷಣೆಗಳು ಮಾರ್ದನಿಸಿವೆ. ನೇಪಾಳದ ಮಾಜಿ

ಹಿಂದು ರಾಷ್ಟ್ರದ ಮರುಸ್ಥಾಪನೆ/ ನೇಪಾಳದಲ್ಲಿ ಬೃಹತ್ ಪ್ರತಿಭಟನೆ Read More »

ಇನ್ಮುಂದೆ ನಮ್ಮ ಮೆಟ್ರೋದಲ್ಲೂ ಚಿತ್ರೀಕರಣ

ಸಮಗ್ರ ನ್ಯೂಸ್: ಸಿನಿಮಾ, ಧಾರಾವಾಹಿ ಚಿತ್ರೀಕರಣಕ್ಕೆ ನಮ್ಮ ಮೆಟ್ರೋದಲ್ಲಿ ಬಿಎಂಆರ್‌ಸಿಎಲ್ ಗ್ರೀನ್ ಸಿಗ್ನಲ್ ನೀಡಿದ್ದು, ಬಣ್ಣದ ಲೋಕದ ಮಂದಿ ನಮ್ಮ ಮೆಟ್ರೋಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೆಹಲಿ, ಚೆನ್ನೈ ಮೆಟ್ರೋ ಬಳಿಕ ಇದೀಗ ಬೆಂಗಳೂರು ಮೆಟ್ರೋ ರೈಲಿನಲ್ಲಿಯೂ ಬಿಎಂಆರ್‌ಸಿಎಲ್ ಕೆಲವು ಷರತ್ತುಗಳೊಂದಿಗೆ ಶೂಟಿಂಗ್ ಗೆ ಅವಕಾಶ ನೀಡಿದೆ. ಈ ವಿಚಾರವನ್ನು ಚಿತ್ರರಂಗ ಸ್ವಾಗತಿಸುತ್ತದೆ ಮತ್ತು ಕನ್ನಡ ಚಿತ್ರರಂಗ ಬೆಳೆಯುತ್ತದೆ ಎಂದು ಕರ್ನಾಟಕ ವಾಣಿಜ್ಯ ಮಂಡಳಿ ಉಪಾಧ್ಯಕ್ಷೆ ಪ್ರಮಿಳಾ ಜೋಶಾಯಿ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ಮುಂದೆ ನಮ್ಮ ಮೆಟ್ರೋದಲ್ಲೂ ಚಿತ್ರೀಕರಣ Read More »

ಅಯೋಧ್ಯೆಯ ರಾಮನ ಅಕ್ಷತೆ/ ನವೆಂಬರ್ 25ಕ್ಕೆ ಸಿದ್ಧಗಂಗಾ ಕ್ಷೇತ್ರಕ್ಕೆ

ಸಮಗ್ರ ನ್ಯೂಸ್: ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮ ದೇವರಿಗೆ ಅರ್ಪಿಸಲಾದ ಪವಿತ್ರವಾದ ಅಕ್ಷತೆ ತುಮಕೂರು ಸಿದ್ಧಗಂಗಾ ಕ್ಷೇತ್ರಕ್ಕೆ ನವೆಂಬರ್ 25ರಂದು ಆಗಮಿಸಲಿದೆ ಎಂದು ವಿಶ್ವ ಹಿಂದೂಸ್ತಾನ್ ಜಿಲ್ಲಾಧ್ಯಕ್ಷ ರಾದ ಜಿ.ಕೆ.ಶ್ರೀನಿವಾಸ್ ತಿಳಿಸಿದ್ದಾರೆ. ಶ್ರೀರಾಮನಿಗೆ ಪವಿತ್ರವಾದ ಅಕ್ಷತೆಯನ್ನು ನವೆಂಬರ್5 ರಂದು ಅರ್ಪಿಸಲಾಗಿದ್ದು, ಈ ಅಕ್ಷತೆಯು ನವೆಂಬರ್ 25ರ ಸಂಜೆ 4ಗಂಟೆಗೆ ತುಮಕೂರಿನ ಸಿದ್ಧಗಂಗ ಕ್ಷೇತ್ರಕ್ಕೆ ಬರಲಿದೆ. ತುಮಕೂರು ಜಿಲ್ಲೆಯ ಪರವಾಗಿ ಸಿದ್ಧಗಂಗ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ಸ್ವೀಕರಿಸಿ, ನಂತರ ಅಕ್ಷತೆಯ ಭಂಡಾರವನ್ನು ರಜತರಥದಲ್ಲಿಟ್ಟು ಪೂಜಿಸುವರು. ಅಲ್ಲಿಂದ ರೇವು ಬಿ.ಹೆಚ್.ರಸ್ತೆಯ

ಅಯೋಧ್ಯೆಯ ರಾಮನ ಅಕ್ಷತೆ/ ನವೆಂಬರ್ 25ಕ್ಕೆ ಸಿದ್ಧಗಂಗಾ ಕ್ಷೇತ್ರಕ್ಕೆ Read More »

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್/ ರಾಷ್ಟ್ರೀಯ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಆಯ್ಕೆ

ಸಮಗ್ರ ನ್ಯೂಸ್: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ರಾಷ್ಟ್ರೀಯ ಅಧ್ಯಕ್ಷರಾಗಿ ರಾಜ್‍ಶರಣ್ ಶಾಹಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಯಾಜ್ಞವ ಶುಕ್ಲಾ ಅವರು ಪುನರಾಯ್ಕೆಯಾಗಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಚುನಾವಣಾ ಅಧಿಕಾರಿ ಸಿ.ಎನ್.ಪಟೇಲ್, ದಿಲ್ಲಿಯಲ್ಲಿ ಡಿ.7 ರಿಂದ10 ರವರೆಗೆ ನಡೆಯಲಿರುವ ಎಬಿವಿಪಿಯ 69 ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಇವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬುದಾಗಿ ಎಬಿವಿಪಿಯ ಮುಂಬೈ ಕೇಂದ್ರ ಕಚೇರಿಯಿಂದ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶಾಹಿ ಅವರು ಉತ್ತರಪ್ರದೇಶದ ಗೋರಖ್‍ಪುರ ಜಿಲ್ಲೆಯವರಾಗಿದ್ದು, ಅವರು ಲಕ್ಷ್ಮೀದ ಬಾಬಾ ಸಾಹೇಬ್

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್/ ರಾಷ್ಟ್ರೀಯ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಆಯ್ಕೆ Read More »

KSRTC ಮುಡಿಗೆ ಮೂರು‌ ಪ್ರಶಸ್ತಿಗಳ ಗರಿ

ಸಮಗ್ರ ನ್ಯೂಸ್: ರಾಜ್ಯದ ಜನತೆಗೆ ಉತ್ತಮ ಸಾರಿಗೆ ಸಂಪರ್ಕ ಕಲ್ಪಿಸುತ್ತಿರುವ ಕೆ.ಎಸ್.ಆರ್.ಟಿ.ಸಿ ಗೆ National Media Conclaveನ ಎರಡು ಪ್ರಶಸ್ತಿ ಹಾಗೂ World Marketing Congressನ Global Marketing Excellence ಒಂದು ಪ್ರಶಸ್ತಿ ಸೇರಿ ಮೂರು ಪ್ರಶಸ್ತಿಗಳು ಲಭಿಸಿವೆ. ಈ ಕುರಿತಂತೆ ಮಾಹಿತಿ ನೀಡಿರುವ ನಿಗಮವು, ನ.23ರಂದು ಕೆ.ಐ.ಐ.ಟಿ ವಿಶ್ವವಿದ್ಯಾನಿಲಯ ಸಭಾಂಗಣ, ಭುವನೇಶ್ವರ್ National Media Conclave ರವರು, ಆಯೋಜಿಸಿದ 07 ನೇ National Media Conclave Award, ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರದೀಪ್ ಕುಮಾರ್ ಅಮತ್,

KSRTC ಮುಡಿಗೆ ಮೂರು‌ ಪ್ರಶಸ್ತಿಗಳ ಗರಿ Read More »

ರಾಹುಲ್ ಗಾಂಧಿ ವಾಟ್ಸಾಪ್ ಚಾನೆಲ್ ಆರಂಭ/ ಆರಂಭವಾದ ದಿನವೇ 42 ಲಕ್ಷ ಸದಸ್ಯರ ಸೇರ್ಪಡೆ

ವಾಟ್ಸಾಪ್‍ನ ಹೊಸ ವಿಶೇಷತೆ ವಾಟ್ಸಾಪ್ ಚಾನೆಲ್ ಭಾರೀ ಜನಪ್ರಿಯತೆ ಗಳಿಸುತ್ತಿದ್ದು, ರಾಜಕೀಯ ನಾಯಕರುಗಳಿಗೆ ಹೊಸದೊಂದು ವೇದಿಕೆಯನ್ನು ನಿರ್ಮಿಸುತ್ತಿದೆ. ಇದೀಗ ರಾಹುಲ್ ಗಾಂಧಿ ಅವರ ವಾಟ್ಸಾಪ್ ಚಾನೆಲ್ ಆರಂಭಗೊಂಡಿದ್ದು, ಮೊದಲನೇ ದಿನವೇ ದಾಖಲೆಯ ಜನರು ಸೇರ್ಪಡೆಯಾಗಿದ್ದಾರೆ. ದೆಹಲಿ ಕಾಂಗ್ರೆಸ್ ಸಮಿತಿ ರಾಹುಲ್ ಗಾಂಧಿ ಅವರ ವಾಟ್ಸಾಪ್ ಚಾನೆಲ್ ಆರಂಭಿಸಿದ್ದು, ಈ ಚಾನೆಲ್‍ಗೆ ಆರಂಭದ ದಿನವೇ 42 ಲಕ್ಷ ಜನರು ಸೇರಿದ್ದಾರೆ ಎಂದು ದೆಹಲಿ ಕಾಂಗ್ರೆಸ್ ನಾಯಕ ಅರವಿಂದರ್ ಸಿಂಗ್ ಲವ್ಲಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಬೆಂಬಲಿಸುವವರು

ರಾಹುಲ್ ಗಾಂಧಿ ವಾಟ್ಸಾಪ್ ಚಾನೆಲ್ ಆರಂಭ/ ಆರಂಭವಾದ ದಿನವೇ 42 ಲಕ್ಷ ಸದಸ್ಯರ ಸೇರ್ಪಡೆ Read More »

WhatsAppನಲ್ಲಿ ಹೊಸ ಫೀಚರ್​! ಇನ್ಮುಂದೆ ಈ ವರ್ಕ್​ಗಳು ಸಖತ್​ ಈಸಿಯಾಗುತ್ತೆ

ಜನಪ್ರಿಯ ತ್ವರಿತ ಸಂದೇಶ ಕಳುಹಿಸುವಿಕೆ ಅಪ್ಲಿಕೇಶನ್ WhatsApp ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಇತ್ತೀಚೆಗೆ ಇದು ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದ್ದು ಅದು ಬಳಕೆದಾರರಿಗೆ ಸಂದೇಶಗಳನ್ನು ದಿನಾಂಕವಾರು ಹುಡುಕಲು ಅನುಮತಿಸುತ್ತದೆ. ಇದನ್ನು “ದಿನಾಂಕದ ಪ್ರಕಾರ ಸಂದೇಶವನ್ನು ಹುಡುಕಿ” (Search message by date) ಎಂದು ಕರೆಯಲಾಗುತ್ತದೆ. ಈಗ ಯಾವುದೇ ಸಂಭಾಷಣೆ ಅಥವಾ ಚಾಟ್‌ನಲ್ಲಿ ನಿರ್ದಿಷ್ಟ ದಿನಾಂಕದಂದು ಕಳುಹಿಸಲಾದ ಅಥವಾ ಸ್ವೀಕರಿಸಿದ ಸಂದೇಶಗಳನ್ನು ಸುಲಭವಾಗಿ ಪ್ರವೇಶಿಸಬಹುದು. WhatsApp ವೆಬ್ ಬೀಟಾ 2.2348.50 ಆವೃತ್ತಿಯನ್ನು ಬಳಕೆದಾರರಿಗೆ ಈ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಾಗುತ್ತದೆ. WhatsApp

WhatsAppನಲ್ಲಿ ಹೊಸ ಫೀಚರ್​! ಇನ್ಮುಂದೆ ಈ ವರ್ಕ್​ಗಳು ಸಖತ್​ ಈಸಿಯಾಗುತ್ತೆ Read More »

Amazon Offer: ಬಿಡುಗಡೆ ಆಯ್ತು ರೆಡ್ಮಿ ನ್ಯೂ ಮೊಬೈಲ್​! ಒಳ್ಳೆ ಫೀಚರ್ಸ್ ಹಾಗೂ ಕಡಿಮೆ ಬೆಲೆ ಕೂಡ!

ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ, ಕಡಿಮೆ ಬೆಲೆಯಲ್ಲಿ ಉತ್ತಮ ಫೋನ್ ಸಿಕ್ಕರೆ ಅದು ಖುಷಿಯಾಗುತ್ತದೆ ಅಲ್ವಾ? ಪ್ರತಿಯೊಬ್ಬರೂ ಬಜೆಟ್ ಶ್ರೇಣಿಯ ಅತ್ಯುತ್ತಮ ಹ್ಯಾಂಡ್‌ಸೆಟ್ ಅನ್ನು ಬಯಸುತ್ತಾರೆ. ಕೈಗೆಟುಕುವ ಮೊಬೈಲ್ ಫೋನ್‌ಗಳ ವಿಷಯಕ್ಕೆ ಬಂದರೆ, ಮೊದಲು ಮನಸ್ಸಿಗೆ ಬರುವುದು Redmi, Redmi, Vivo. ಆದರೆ ಹೆಚ್ಚಾಗಿ ಯಾವ ಫೋನ್ ಕೊಳ್ಳಬೇಕು ಎಂಬುದು ಅರ್ಥವಾಗದೇ ನಮ್ಮ ಕೆಲಸ ಕಷ್ಟವಾಗುತ್ತದೆ. ನೀವೂ ಹೊಸ ಫೋನ್​ ಹುಡುಕುತ್ತಿದ್ದರೆ, ನಾವು ನಿಮಗೆ ಉತ್ತಮ ಕೊಡುಗೆಯನ್ನು ತಂದಿದ್ದೇವೆ. ನೀವು ಅಗ್ಗದ ಶ್ರೇಣಿಯಲ್ಲಿ ಸೂಪರ್​ ಫೋನ್

Amazon Offer: ಬಿಡುಗಡೆ ಆಯ್ತು ರೆಡ್ಮಿ ನ್ಯೂ ಮೊಬೈಲ್​! ಒಳ್ಳೆ ಫೀಚರ್ಸ್ ಹಾಗೂ ಕಡಿಮೆ ಬೆಲೆ ಕೂಡ! Read More »