ಆರೋಗ್ಯವೇ ಭಾಗ್ಯ

Health Tips| ಒಗ್ಗರಣೆ ರಾಜ ಕರಿಬೇವಿನ ಪ್ರಯೋಜನಗಳೇನು ಗೊತ್ತಾ?

ಸಮಗ್ರ ನ್ಯೂಸ್: ಕರಿಬೇವಿನ ಎಲೆಯು ವಾಸ್ತವವಾಗಿ ಕರಿಬೇವಿನ ಸೊಪ್ಪಿನ ವಾಸನೆ ಬಹಳ ಚೆನ್ನಾರುತ್ತದೆ. ಇದರಿಂದ ತಯಾರಿಸುವ ದಾಲ್ ಮತ್ತು ಸಾಂಬಾರ್ ರುಚಿ ಉತ್ತಮವಾಗಿರುತ್ತದೆ. ಸಾಮಾನ್ಯವಾಗಿ ಕರಿಬೇವಿನ ಎಲೆಯನ್ನು ಅಡುಗೆಗೆ ಬಳಸುತ್ತಾರೆ. ಒಗ್ಗರಣೆ ರಾಜ ಕರಿಬೇವು, ಆರೋಗ್ಯಕ್ಕೆ ಹಲವಾರು ರೀತಿಯ ಪ್ರಯೋಜನಗಳನ್ನು ನೀಡುತ್ತವೆ. ದೈನಂದಿನ ಭಕ್ಷ್ಯಗಳಲ್ಲಿ ಕರಿಬೇವಿನ ಎಲೆಗಳನ್ನು ಬಳಸುವುದರಿಂದ ಹೃದಯ ಕಾಯಿಲೆಯಿಂದ ಹಿಡಿದು, ಡೆಂಗ್ಯೂ, ಅಜೀರ್ಣವನ್ನು ತೆಗೆದು ಹಾಕಲು ಮತ್ತು ಚಯಾಪಚಯ ದರವನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ಇದು ವಿಟಮಿನ್ ಸಿ (Vitamin-C) ಮತ್ತು ಉತ್ಕರ್ಷಣ ನಿರೋಧಕಗಳನ್ನು […]

Health Tips| ಒಗ್ಗರಣೆ ರಾಜ ಕರಿಬೇವಿನ ಪ್ರಯೋಜನಗಳೇನು ಗೊತ್ತಾ? Read More »

ಈ ಹಣ್ಣಿನ ಜ್ಯೂಸ್ ಇಂದ ಇಷ್ಟಲ್ಲಾ ಪ್ರಯೋಜನಗಳಿದೆಯ? ವೈದ್ಯರು ಏನು ಸಲಹೆ ನೀಡುತ್ತಾರೆ?

ಕೆಂಪಗಿನ ಈ ದಾಳಿಂಬೆ ಹಣ್ಣು ರುಚಿಯಲ್ಲಿ ಬೆಸ್ಟ್‌ ಅಂತಾ ಅನಿಸಿಕೊಳ್ಳುವುದರ ಜೊತೆಗೆ ಆರೋಗ್ಯ ಪ್ರಯೋಜನಗಳಿಗೂ ಹೆಸರುವಾಸಿಯಾಗಿದೆ.ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತದೆ ಅಂತ ಈ ವಿಡಿಯೋ ದಲ್ಲಿ ನೋಡಿ. ದಾಳಿಂಬೆ ರಸವು ಉರಿಯೂತದ ಗುಣಲಕ್ಷಣಗಳನ್ನು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ, ಇದು ಕ್ಯಾನ್ಸರ್ ಸೇರಿ ಇತರ ಪರಿಸ್ಥಿತಿಗಳನ್ನು ತಡೆಯಲು ಸಹಾಯ ಮಾಡುತ್ತದೆ.ಮಿತವಾಗಿ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಹೃದ್ರೋಗವನ್ನು ದೂರವಿಡಬಹುದು ಎಂದು ತಜ್ಞರು ಹೇಳುತ್ತಾರೆ. ಇದು ಹೃದಯದ ಆರೋಗ್ಯಕ್ಕೆ ಸಹಾಯ ಮಾಡುವ ಪಾಲಿಫಿನಾಲಿಕ್ ಸಂಯುಕ್ತಗಳನ್ನು ಒಳಗೊಂಡಿದ್ದು,ಹೃದಯದ ಆರೋಗ್ಯವನ್ನು

ಈ ಹಣ್ಣಿನ ಜ್ಯೂಸ್ ಇಂದ ಇಷ್ಟಲ್ಲಾ ಪ್ರಯೋಜನಗಳಿದೆಯ? ವೈದ್ಯರು ಏನು ಸಲಹೆ ನೀಡುತ್ತಾರೆ? Read More »

Food Recipe|ಕೇಸರಿ ಪಿಸ್ತಾ ಕೀರ್ ಹೇಗೆ ಮಾಡೋದು| ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಮನೆಯಲ್ಲೇ ರುಚಿಕರವಾಗಿ ಕೇಸರಿ ಪಿಸ್ತಾ ಕೀರ್ ಹೇಗ್ ಮಾಡೋದು. ಇದಿಕ್ಕೆ ಯಾವೆಲ್ಲ ಪದಾರ್ಥಗಳು ಬೇಕು ನೋಡೋಣ. ಬೇಕಾಗುವ ಪದಾರ್ಥಗಳು:- ತುಪ್ಪ- ಅರ್ಧ ಬಟ್ಟಲು, ಬಾಸುಮತಿ ಅಕ್ಕಿ- ಒಂದು ಬಟ್ಟಲು, ಹಾಲು- ಅರ್ಧ ಲೀಟರ್, ದ್ರಾಕ್ಷಿ- ಸ್ವಲ್ಪ, ಗೋಡಂಬಿ-ಸ್ವಲ್ಪ,ಏಲಕ್ಕಿ 2-3, ಕೇಸರಿ- ಸ್ವಲ್ಪ, ಸಕ್ಕರೆ- ಒಂದೂವರೆ ಬಟ್ಟಲುಪಿಸ್ತಾ- 10-15 ಮಾಡುವ ವಿಧಾನ:- ಒಂದು ಪಾತ್ರೆಗೆ ತುಪ್ಪವನ್ನು ಹಾಕಿ ಬಿಸಿ ಮಾಡಿ. ಆಮೇಲೆ ಅದಕ್ಕೆ ಅಕ್ಕಿಯನ್ನು ಹಾಕಿ ಪ್ರೈ ಮಾಡಿ. ನಂತರ ಅದೇ ಪಾತ್ರೆಯಲ್ಲಿಯೇ ದ್ರಾಕ್ಷಿ ಹಾಗೂ

Food Recipe|ಕೇಸರಿ ಪಿಸ್ತಾ ಕೀರ್ ಹೇಗೆ ಮಾಡೋದು| ಇಲ್ಲಿದೆ ಸಂಪೂರ್ಣ ಮಾಹಿತಿ Read More »

Health Tips|ಆರೋಗ್ಯಕರ ಸೌತೆಕಾಯಿ ಜ್ಯೂಸ್ ಮಾಡೋದು ಹೇಗೆ? ಇದರಿಂದ ಆಗುವ ಪ್ರಯೋಜನಗಳೇನು?

ಸಮಗ್ರ ನ್ಯೂಸ್: ಸೌತೆಕಾಯಿ ರಸದ ಸರಿಯಾದ ಪ್ರಯೋಜನವನ್ನು ಪಡೆಯಲು, ನೀವು ಅರ್ಧ ಇಂಚಿನ ಶುಂಠಿ, ನಿಂಬೆರಸ, ಒಂದು ಹಿಡಿಯಷ್ಟು ಕೊತ್ತಂಬರಿ ಸೊಪ್ಪು, ಒಂದು ಹಿಡಿಯಷ್ಟು ಪುದೀನಾ, ರುಚಿಗೆ ತಕ್ಕಂತೆ ಉಪ್ಪು, ಒಂದು ಚಮಚ ಜೇನುತುಪ್ಪ ಮತ್ತು ಎರಡು ಕಪ್ ನೀರು ಸೇರಿಸಿ ಮಿಕ್ಸ್ ಮಾಡಬೇಕು. ಹೀಗೆ ಮಾಡಿದ ಆರೋಗ್ಯಕರ ಸೌತೆಕಾಯಿ ಜ್ಯೂಸ್ ಅನ್ನು ಕುಡಿದರೆ ನಿಮ್ಮ ಆರೋಗ್ಯದಲ್ಲಿ ಉತ್ತಮ ಲಾಭವನ್ನು ಕಾಣಬಹುದು. ಇದರಿಂದ ದೇಹವು ಹೈಡ್ರೇಟ್ ಆಗಿ ಉಳಿಯುತ್ತದೆ ಮತ್ತು ನಿಮ್ಮ ಚರ್ಮವೂ ಹೊಳೆಯುತ್ತದೆ. ಈ ಜ್ಯೂಸ್

Health Tips|ಆರೋಗ್ಯಕರ ಸೌತೆಕಾಯಿ ಜ್ಯೂಸ್ ಮಾಡೋದು ಹೇಗೆ? ಇದರಿಂದ ಆಗುವ ಪ್ರಯೋಜನಗಳೇನು? Read More »

Health Tips|ಸೌಂದರ್ಯ ಹೆಚ್ಚಿಸುವ ಡ್ರ್ಯಾಗನ್ ಹಣ್ಣು ಬಗ್ಗೆ ನಿಮಗೆಷ್ಟು ಗೊತ್ತು?

ಸಮಗ್ರ ನ್ಯೂಸ್: ಡ್ರ್ಯಾಗನ್ ಫ್ರೂಟ್ ರುಚಿಕರ ಮಾತ್ರವಲ್ಲದೆ ತುಂಬಾ ಪೌಷ್ಟಿಕವಾಗಿದೆ. ಇದನ್ನು ತಿನ್ನುವುದರಿಂದ ಅನೇಕ ಆರೋಗ್ಯ ಅನೇಕ ಆರೋಗ್ಯ ಪ್ರಯೋಜನಗಳಿವೆ. ಡ್ರ್ಯಾಗನ್ ಹಣ್ಣು ಆರೋಗ್ಯವನ್ನು ಮಾತ್ರವಲ್ಲದೆ ಸೌಂದರ್ಯವನ್ನೂ ಸುಧಾರಿಸುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಈ ಹಣ್ಣಿನಲ್ಲಿರುವ ಸೌಂದರ್ಯದ ರಹಸ್ಯ ಏನು ತಿಳ್ಕೊಬೇಕಾ? ಇಲ್ಲಿದೆ ಸಂಪೂರ್ಣ ಮಾಹಿತಿ. ಡ್ರ್ಯಾಗನ್ ಫ್ರೂಟ್: ವಿಟಮಿನ್ ಇ, ವಿಟಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್​​ಗಳು ತ್ವಚೆಯ ಸಮಸ್ಯೆಗಳನ್ನು ಹೋಗಲಾಡಿಸಿ ಹೊಳೆಯುವ ಮೈಬಣ್ಣವನ್ನು ನೀಡುತ್ತವೆ. 1,ಡ್ರ್ಯಾಗನ್ ಫ್ರೂಟ್ ಹೈಡ್ರೇಟಿಂಗ್ ಗುಣಗಳನ್ನು ಹೊಂದಿದೆ. ಡ್ರ್ಯಾಗನ್ ಫ್ರೂಟ್

Health Tips|ಸೌಂದರ್ಯ ಹೆಚ್ಚಿಸುವ ಡ್ರ್ಯಾಗನ್ ಹಣ್ಣು ಬಗ್ಗೆ ನಿಮಗೆಷ್ಟು ಗೊತ್ತು? Read More »

Health Tips|ಮಕ್ಕಳಲ್ಲಿ ತೊದಲನ್ನು ನಿವಾರಿಸುವ ‘ಬಜೆ’| ಬಳಕೆ, ಪ್ರಯೋಜನದ ಸಂಪೂರ್ಣ ಮಾಹಿತಿ ಇಲ್ಲಿದೆ…

ಸಮಗ್ರ ನ್ಯೂಸ್:ಬಜೆ ಬಹುಮಟ್ಟಿಗೆ ಎಲ್ಲ ತಾಯಂದಿರಿಗೂ ಪರಿಚಯವಿರುವ ಮೂಲಿಕೆ, ವಚಾ, ಉಗ್ರಗಂಧಾ ಮುಂತಾದ ಹೆಸರುಗಳಿಂದ ಬಜೆಯನ್ನು ಗುರುತಿಸಲಾಗುತ್ತದೆ. ಜೌಗು, ನೀರಿರುವ ಕಡೆ ಚೆನ್ನಾಗಿ ಬೆಳೆಯುವ ಸಸ್ಯ ಅರಿಶಿನ, ಶುಂಠಿಗಳಂತೆ ಬೇರಿನ ತುಂಡಿನಿಂದ ಬೆಳೆಸಬಹುದು. ನಾಲ್ಕರಿಂದ ಆರು ತಿಂಗಳಲ್ಲಿ ಬಳಕೆಗೆ ಸಿದ್ಧವಾಗುವ ಈ ಮೂಲಿಕೆ ತೀವ್ರ ವಾಸನೆಯಿಂದ ಕೂಡಿರುತ್ತದೆ. ಸ್ವಲ್ಪ ಮರಳು ಮಿಶ್ರಿತ ಮಣ್ಣಿನಲ್ಲಿ ಬಜೆ ಚೆನ್ನಾಗಿ ಬೆಳೆಯುತ್ತದೆ. ಬಜೆಯಲ್ಲಿ ಬಳಕೆಯಾಗುವ ಭಾಗ ಬೇರು. ರುಚಿಯಲ್ಲಿ ಖಾರ ಮತ್ತು ಕಹಿ, ಉಷ್ಣವನ್ನು ಹೆಚ್ಚಿಸುವ ಸ್ವಭಾವ. ಬಜೆ, ಮಕ್ಕಳಿಗೆ ತಾಯಿಯ

Health Tips|ಮಕ್ಕಳಲ್ಲಿ ತೊದಲನ್ನು ನಿವಾರಿಸುವ ‘ಬಜೆ’| ಬಳಕೆ, ಪ್ರಯೋಜನದ ಸಂಪೂರ್ಣ ಮಾಹಿತಿ ಇಲ್ಲಿದೆ… Read More »

ಫುಡ್ ಪಿರಮಿಡ್|ಬದುಕುವುದಕ್ಕಾಗಿ ತಿನ್ನಿ…ತಿನ್ನಲಿಕ್ಕಾಗಿ ಬದುಕಬೇಡಿ

ಪಿರಮಿಡ್‍ನ ತಳಭಾಗ ಅಥವಾ ಭೂಮಹಡಿ ( ಗ್ರೌಂಡ್ ಫ್ಲೋರ್) ಪಿರಮಿಡ್‍ನ ಮೊದಲ ಅಂತಸ್ತಿನ, ಅತ್ಯವಶ್ಯಕ ಆಹಾರ ಉಳಿದ ನಂತರದ ಸ್ಥಾನಗಳು ಮೇಲಂತಸ್ತು: ಕೊನೆಮಾತು: ಡಾ|| ಮುರಲೀಮೋಹನ ಚೂಂತಾರುBDS MDS DNB MBA MOSRCSEdConsultant Oral and Maxillofacial [email protected]@gmail.com

ಫುಡ್ ಪಿರಮಿಡ್|ಬದುಕುವುದಕ್ಕಾಗಿ ತಿನ್ನಿ…ತಿನ್ನಲಿಕ್ಕಾಗಿ ಬದುಕಬೇಡಿ Read More »

Healthy Tips| ಹೆಚ್ಚು ಅನ್ನ ತಿನ್ನದಿರುವುದು ಉತ್ತಮ| ಯಾಕೆ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ

ಸಮಗ್ರ ನ್ಯೂಸ್: ಅತಿಯಾಗಿ ಅನ್ನ ತಿನ್ನುವವರಿಗೂ ಹಲವಾರು ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆಗಳಿವೆ. ಹಾಗಾಗಿ ಹೆಚ್ಚು ಅನ್ನ ತಿನ್ನದಿರುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಒಂದು ತಿಂಗಳ ಕಾಲ ಅನ್ನ ತ್ಯಜಿಸಿದರೆ ಏನಾಗುತ್ತದೆ ಗೊತ್ತಾ? ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್‌ ಸಮೃದ್ಧವಾಗಿದ್ದು ಇದನ್ನು ಪ್ರತಿದಿನ ಸೇವಿಸುವುದರಿಂದ ದೇಹದಲ್ಲಿ ಕಾರ್ಬೋಹೈಡ್ರೇಟ್‌ಗಳ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ಹೆಚ್ಚು ಅನ್ನ ತಿನ್ನುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆಗಳೂ ಇವೆ. ಅಲ್ಲದೆ ಹೃದ್ರೋಗ, ಮಧುಮೇಹದಂತಹ ಕಾಯಿಲೆಗಳು ಬರುವ ಸಾಧ್ಯತೆಗಳಿವೆ. ಒಂದು ತಿಂಗಳ ಕಾಲ ಹೆಚ್ಚು

Healthy Tips| ಹೆಚ್ಚು ಅನ್ನ ತಿನ್ನದಿರುವುದು ಉತ್ತಮ| ಯಾಕೆ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ Read More »

ಲೀಚ್ ಥೆರಪಿ

ಲೀಚ್ ಎಂದು ಆಂಗ್ಲಭಾಷೆಯಲ್ಲಿ ಕರೆಸಿಕೊಳ್ಳುವ ‘ಜಿಗಣೆ’ ಅಥವಾ ‘ಇಂಬಳ’ ಸಾಮಾನ್ಯವಾಗಿ ತೇವವಿರುವ ಜಾಗಗಳಲ್ಲಿ, ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತದೆ. ಈ ಜೀವಿಯ ಆಹಾರ ಮತ್ತು ವಾಸಸ್ಥಳ ಎಲ್ಲವೂ ಜಲವೇ ಆಗಿರುವುದರಿಂದ ಇವುಗಳಿಗೆ ‘ಜಲೌಕ’ ಎಂದೂ ಕರೆಯುತ್ತಾರೆ. ವಿಷಕಾರಕ ಜಿಗಣೆ ಮತ್ತು ವಿಷರಹಿತ ಜಿಗಣೆ ಎಂದು ಎರಡು ವಿಧಗಳಿದ್ದು, ವಿಷರಹಿತ ಜಿಗಣೆಗಳನ್ನು ಚಿಕಿತ್ಸೆಗಾಗಿ ಬಳಸುತ್ತಾರೆ. ಕಾಡು ಪ್ರದೇಶಗಳಲ್ಲಿ ತೇವವಿರುವ ಜಾಗಗಳಲ್ಲಿ ಹೇರಳವಾಗಿ ಕಂಡು ಬರುವ ಈ ಜಿಗಣೆಗಳು ನಮಗರಿವಿಲ್ಲದಂತೆಯೇ ನಮ್ಮ ದೇಹಕ್ಕೆ ಅಂಟಿಕೊಂಡು ರಕ್ತ ಹೀರುತ್ತದೆ. ವೇದನಾ ರಹಿತವಾಗಿ

ಲೀಚ್ ಥೆರಪಿ Read More »

Health Tips|ದೊಡ್ಡ ಪತ್ರೆಯ ಹಲವು ಪ್ರಯೋಜನಗಳೇನು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್:ಹಿಂದಿನ ಕಾಲದ ಜನರು ಆಯುರ್ವೇದ ಔಷಧಗಳನ್ನು ಇಂತಹ ಗಿಡ ಗಂಟಿ, ಬೇರುಗಳಿಂದಲೇ ತಯಾರಿಸುತ್ತಿದ್ದರು. ಅಂತಹ ಒಂದು ಗಿಡಗಳಲ್ಲಿ ದೊಡ್ಡಪತ್ರೆಯೂ ಒಂದು. ಮನೆಯ ಹಿತ್ತಲಿನಲ್ಲಿರುವ ಅದೆಷ್ಟೋ ಸಸ್ಯಗಳಲ್ಲಿ ಆರೋಗ್ಯ ವೃದ್ಧಿಸುವ ದೊಡ್ಡ ಪತ್ರೆ ಗಿಡ ಕೂಡ ಒಂದು. ಸಾಮಾನ್ಯವಾಗಿ ಎಲ್ಲರ ಮನೆಯ ಹಿತ್ತಲಿನಲ್ಲಿ ಈ ದೊಡ್ಡ ಪತ್ರೆ ಗಿಡ ಕಂಡು ಬರುತ್ತದೆ. ಇದನ್ನು ಪುಟ್ಟ ಪಾಟ್ನಲ್ಲಿಯೂ ಇಟ್ಟು ಬೆಳೆಸಬಹುದಾಗಿದೆ. ಇದನ್ನು ಸಾಂಬಾರ ಸೊಪ್ಪು ಅಥವಾ ಅಜವನ ಗಿಡ ಎಂದೂ ಸಹ ಕರೆಯುತ್ತಾರೆ. ದೊಡ್ಡಪತ್ರೆಯು ಸುಮಾರು ಮೂವತ್ತರಿಂದ ತೊಂಬತ್ತು

Health Tips|ದೊಡ್ಡ ಪತ್ರೆಯ ಹಲವು ಪ್ರಯೋಜನಗಳೇನು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ Read More »