ಮಂಗಳೂರು: ಕ್ಯಾಂಪಸ್ ನೊಳಗೂ ಹಿಜಾಬ್ ಗೆ ಅವಕಾಶವಿಲ್ಲ| ಆದೇಶ ಹೊರಡಿಸಿದ ಕಾಲೇಜು ಪ್ರಾಂಶುಪಾಲರು
ಸಮಗ್ರ ನ್ಯೂಸ್: ಕೆಲ ತಿಂಗಳ ಹಿಂದೆ ಕರಾವಳಿ ಹೊತ್ತಿಕೊಂಡ ಹಿಜಾಬ್ ದಂಗಲ್ ರಾಜ್ಯಾದ್ಯಂತ ಧಗಧಗಿಸಿತ್ತು. ಕೋರ್ಟ್ ಆದೇಶದ ಬಳಿಕ ಬೂದಿ ಮುಚ್ಚಿದ ಕೆಂಡದಂತಾಗಿದ್ದ ಕೇಸ್ ಈಗ ಮತ್ತೆ ಉರಿಯಲು ಆರಂಭಿಸಿದೆ. ಮತ್ತದೇ ಕರಾವಳಿಯಲ್ಲಿ ಹಿಜಾಬ್ ವಿವಾದ ಶುರುವಾಗಿದೆ. ಮೇ 10ರಂದು ಮಂಗಳೂರಿನ ವಿವಿ ಘಟಕ ಡಿಗ್ರಿ ಕಾಲೇಜಿನಲ್ಲಿ ಹಿಜಾಬ್ ವಿವಾದದ ಕಿಡಿ ಹೊತ್ತಿಕೊಂಡಿತ್ತು. ಪೋಷಕರ ಸಭೆಯಲ್ಲಿ ಹಿಜಾಬ್ ಧರಿಸದಂತೆ ಮೌಖಿಕವಾಗಿ ಸೂಚಿಸಲಾಗಿತ್ತಾದರೂ, ಕಾಲೇಜು ಆಡಳಿತ ಮಂಡಳಿ ಯಾವುದೇ ಆದೇಶ ಜಾರಿ ಮಾಡಿರಲಿಲ್ಲ. ಇದ್ರಿಂದ ರೊಚ್ಚಿಗೆದ್ದ ಹಿಂದೂ ವಿದ್ಯಾರ್ಥಿಗಳು […]
ಮಂಗಳೂರು: ಕ್ಯಾಂಪಸ್ ನೊಳಗೂ ಹಿಜಾಬ್ ಗೆ ಅವಕಾಶವಿಲ್ಲ| ಆದೇಶ ಹೊರಡಿಸಿದ ಕಾಲೇಜು ಪ್ರಾಂಶುಪಾಲರು Read More »









