ಸುಳ್ಯ: ಎರಡು ದಿನವಾದರೂ ಪತ್ತೆಯಾಗದ ಕರೆಂಟ್| ಸಚಿವರೇ ಈ ಕೆಲಸ ಯಾವತ್ತಾಗುತ್ತೆ?
ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಕರೆಂಟ್ ನಾಪತ್ತೆಯಾಗಿದ್ದು, ಜನರು ಪರದಾಡುತ್ತಿದ್ದಾರೆ. ಇಂತಹ ಸಮಸ್ಯೆಗಳನ್ನು ಜನರ ಮುಂದಿಟ್ಟರೆ ಇದಕ್ಕಿಂತ ಮೊದಲು ಮಾಡಿದ ಕೆಲಸಗಳನ್ನು ಹೇಳಿ ಎಂದು ಮೀನುಗಾರಿಕಾ ಸಚಿವರು 6 ಬಾರಿ ಶಾಸಕರೂ ಆಗಿರುವ ಎಸ್ ಅಂಗಾರರು ಗರಂ ಆಗ್ತಾರೆ. ಕ್ಷೇತ್ರದಲ್ಲಿ ನಿರಂತರ ಎರಡನೇ ದಿನವೂ ದಿನಪೂರ್ತಿ ಕರೆಂಟ್ ನಾಪತ್ತೆಯಾಗಿದ್ದು ಜನರು ಬಸವಳಿದು ಹೋಗಿದ್ದಾರೆ. ಸುಳ್ಯದ ಜನತೆ ವಿದ್ಯುತ್ ಸಮಸ್ಯೆ ಮುಗಿಯದ ಕರೆಯಾಗಿದೆ. ಜು 16ರಂದು ದಿನಪೂರ್ತಿ ವಿದ್ಯುತ್ ಇಲ್ಲದೆ ಸಾರ್ವಜನಿಕರು ಪರದಾಡುವ […]
ಸುಳ್ಯ: ಎರಡು ದಿನವಾದರೂ ಪತ್ತೆಯಾಗದ ಕರೆಂಟ್| ಸಚಿವರೇ ಈ ಕೆಲಸ ಯಾವತ್ತಾಗುತ್ತೆ? Read More »









