ಕಡಬ: ಮುಸ್ಲಿಂ ಗೆಳತಿ ಮನೆಗೆ ಹೋದ ಹಿಂದೂ ಯುವತಿ| ಹಿಂದೂ ಯುವಕರ ಮೇಲೆ ದಾಂಧಲೆ ಆರೋಪಿಸಿ ದೂರು
ಸಮಗ್ರ ನ್ಯೂಸ್: ಕಡಬ ತಾಲ್ಲೂಕಿನ ಆತೂರು ಸಮೀಪದ ಕುದ್ಲೂರು ಗ್ರಾಮದ ಮುಸ್ಲಿಂ ಗೆಳತಿಯ ಮನೆಗೆ ಹಿಂದೂ ಯುವತಿ ತೆರಳಿದ್ದ ಸಂದರ್ಭ ಸಂಘ ಪರಿವಾರಕ್ಕೆ ಸೇರಿರುವ ಸಂಘಟನೆಯ ಕಾರ್ಯಕರ್ತರು ಮನೆಗೆ ನುಗ್ಗಿ ದಾಂದಲೆ ನಡೆಸಿದ ಬಗ್ಗೆ ಮುಸ್ಲಿಂ ಯುವತಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಸ್ಥಳೀಯ ನಿವಾಸಿಗಳಾದ ಸುದರ್ಶನ್ ಗೆಲ್ಗೊಡಿ, . ಕೆ ಪ್ರಶಾಂತ್ ಕೊಲ್ಯ, ತಮ್ಮ ಕಲ್ಕಡಿ, ಕೆ ಪ್ರಸಾದ್ ಕೊಲ್ಯ ಹಾಗೂ ಇತರರ ವಿರುದ್ದ ಕಡಬ ಠಾಣೆಯಲ್ಲಿ IPC ಕಲಂ : 143,147,504,506 ಜೊತೆಗೆ 149 […]
ಕಡಬ: ಮುಸ್ಲಿಂ ಗೆಳತಿ ಮನೆಗೆ ಹೋದ ಹಿಂದೂ ಯುವತಿ| ಹಿಂದೂ ಯುವಕರ ಮೇಲೆ ದಾಂಧಲೆ ಆರೋಪಿಸಿ ದೂರು Read More »









