ಸುಳ್ಯ: ಸೌಜನ್ಯ ಹೋರಾಟದ ಬ್ಯಾನರ್ ತೆರವು ಪ್ರಕರಣ| ನ.ಪಂ ಅಧಿಕಾರಿಗಳ ನಡೆ ಹೀಗೇಕೆ?
ಸಮಗ್ರ ನ್ಯೂಸ್: ಸುಳ್ಯ ನಗರದ ಜ್ಯೋತಿ ಸರ್ಕಲ್ ಬಳಿ ಸೌಜನ್ಯ ಪರ ಹಾಕಲಾಗಿದ್ದ ಬ್ಯಾನರ್ ತೆರವುಗೊಳಿಸಿ ಬಳಿಕ ಅದೇ ಸ್ಥಳದಲ್ಲಿ ಅಳವಡಿಸಲಾಗಿದ್ದು, ನಗರ ಪಂಚಾಯತ್ ನಡೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಅ.8 ರಂದು ಸೌಜನ್ಯಳಿಗೆ ನ್ಯಾಯ ಕೊಡಿಸಲು ಬೃಹತ್ ಪ್ರತಿಭಟನಾ ಸಭೆಯನ್ನು ತಾಲೂಕಿನ ಐವರ್ನಾಡು ಗ್ರಾಮಸ್ಥರು ಹಮ್ಮಿಕೊಂಡಿದ್ದರು. ಈ ಕುರಿತು ಸುಳ್ಯದ ಜ್ಯೋತಿ ಸರ್ಕಲ್ ಸೇರಿದಂತೆ ಹಲವೆಡೆ ನಗರ ಪಂಚಾಯತ್ ನಿಂದ ಅ.8ರ ತನಕ ಪರವಾನಿಗೆ ಪಡೆದು ಬ್ಯಾನರ್ ಅಳವಡಿಸಲಾಗಿತ್ತು. ಆದರೆ ಅ.03 ಗಾಂಧಿಸ್ಮೃತಿ, ಬೃಹತ್ ಜನಜಾಗೃತಿ […]
ಸುಳ್ಯ: ಸೌಜನ್ಯ ಹೋರಾಟದ ಬ್ಯಾನರ್ ತೆರವು ಪ್ರಕರಣ| ನ.ಪಂ ಅಧಿಕಾರಿಗಳ ನಡೆ ಹೀಗೇಕೆ? Read More »








