ಆ ಒಂದು ‘ಕರೆಗೆ’ ಮನ ಬದಲಿಸಿದ ಕನಕಪುರ ಬಂಡೆ| ಅಷ್ಟಕ್ಕೂ ಆ ಸಂದೇಶ ಏನಿತ್ತು?
ಸಮಗ್ರ ನ್ಯೂಸ್: ಕರ್ನಾಟಕ ಕಾಂಗ್ರೆಸ್ ನಿಂದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಬಹುತೇಕ ಪೈನಲ್ ಆಗಿದೆ. ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಾಗಾದರೆ ಈವರೆಗೆ ಸಿಎಂ ರೇಸ್ ನಲ್ಲಿದ್ದ ಡಿಕೆಶಿ ಕರಗಿದ್ದು ಹೇಗೆ ಎಂದು ಗೊತ್ತಾದರೆ ನಿಜಕ್ಕೂ ಅಚ್ಚರಿಯಾಗುತ್ತೆ. ಹೌದು, ದೆಹಲಿಯಲ್ಲಿ ಮುಖ್ಯಮಂತ್ರಿ ಹುದ್ದೆ ತನಗೆ ಬೇಕು ಎಂಬುದಾಗಿ ಸಿಎಂ ರೇಸ್ ನಲ್ಲಿ ಡಿಕೆ ಶಿವಕುಮಾರ್ ಇದ್ದರು. ಕಾಂಗ್ರೆಸ್ ಹೈಕಮಾಂಡ್ ಮನವೊಲಿಕೆಗೂ ಪಟ್ಟು ಸಡಿಸಿರಲಿಲ್ಲ. ಆದರೆ ಅವರಿಗೆ ಬಂದ ಒಂದೇ ಒಂದು […]
ಆ ಒಂದು ‘ಕರೆಗೆ’ ಮನ ಬದಲಿಸಿದ ಕನಕಪುರ ಬಂಡೆ| ಅಷ್ಟಕ್ಕೂ ಆ ಸಂದೇಶ ಏನಿತ್ತು? Read More »










