ತಾಲಿಬಾನಿ ಸಂಸ್ಕ್ರತಿ ನಡೆಯಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಆಗ್ಲೇಬೇಕು- ಕೋಟ ಗುಡುಗು
ಮಂಗಳೂರು: ಸ್ವಾತಂತ್ರ್ಯ ರಥಯಾತ್ರೆಗೆ ಅಡ್ಡಿ ಪಡಿಸಿರುವುದು ತಾಲಿಬಾನಿ ಸಂಸ್ಕ್ರತಿಯನ್ನು ತೋರ್ಪಡಿಸುತ್ತದೆ. ಸೌಹಾರ್ದಯುತವಾಗಿದ್ದ ಕರಾವಳಿಯಲ್ಲಿ ಇಂತಹ ವಿಚಾರಗಳು ಶೋಭೆ ತರದು. ಇಂತವುಗಳು ರಾಜ್ಯದಲ್ಲಿ ನಡೆಯಲ್ಲ’ ಎಂದು ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗುಡುಗಿದ್ದಾರೆ. ಪುತ್ತೂರಿನ ಕಬಕದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ರಥಯಾತ್ರೆಗೆ ಇಂದು ಮುಂಜಾನೆ ಎಸ್ ಡಿಪಿಐ ಕಾರ್ಯಕರ್ತರು ಅಡ್ಡಿಪಡಿಸಿದ್ದರು. ರಥಯಾತ್ರೆಯಲ್ಲಿ ಸಾವರ್ಕರ್ ಭಾವಚಿತ್ರವನ್ನು ಹಾಕಿದ್ದಕ್ಕೆ ಅಡ್ಡಿ ಪಡಿಸಿದ್ದ ಕಾರ್ಯಕರ್ತರು ಟಿಪ್ಪುವಿನ ಫೋಟೋ ಕೂಡಾ ಹಾಕುವಂತೆ ದಾಂಧಲೆ ಎಬ್ಬಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕೋಟ ‘ ಇಂತಹ […]
ತಾಲಿಬಾನಿ ಸಂಸ್ಕ್ರತಿ ನಡೆಯಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಆಗ್ಲೇಬೇಕು- ಕೋಟ ಗುಡುಗು Read More »








