“ವಶೀಕರಣ ಸ್ಪೆಷಲಿಸ್ಟ್ಗೆ” ಮಹಾ ಮಂಗಳಾರತಿ|ನಕಲಿ ಜ್ಯೋತಿಷಿಯ ಚಳಿ ಬಿಡಿಸಿದ ಸಾಮಾಜಿಕ ಕಾರ್ಯಕರ್ತ
ಸಮಗ್ರ ನ್ಯೂಸ್: ಸೋಷಿಯಲ್ ಮೀಡಿಯಾದಲ್ಲಿ “ವಶೀಕರಣ ಸ್ಪೆಷಲಿಸ್ಟ್” ಎಂದು ತೀರಾ ಅಶ್ಲೀಲವಾಗಿ ಜಾಹೀರಾತು ಹಾಕಿಕೊಂಡಿದ್ದಲ್ಲದೆ ಮಂಗಳೂರಿನ ಸ್ಟೇಟ್ ಬ್ಯಾಂಕ್, ಹಂಪನಕಟ್ಟೆ ಹಾಗೂ ಉಡುಪಿಯನ್ನು ಕಾರ್ಯಸ್ಥಾನ ಮಾಡಿಕೊಂಡಿದ್ದ ನಕಲಿ ಜ್ಯೋತಿಷಿಗೆ ಸಾಮಾಜಿಕ ಕಾರ್ಯಕರ್ತ ದೀಪು ಶೆಟ್ಟಿಗಾರ್ ಎಂಬವರು ಮಂಗಳಾರತಿ ಮಾಡಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೇರಳ, ಶಿವಮೊಗ್ಗ, ಭದ್ರಾವತಿ, ಮೈಸೂರು, ಬೆಂಗಳೂರು, ಕೊಳ್ಳೇಗಾಲ ಕಡೆಯಿಂದ ಮಂಗಳೂರಿಗೆ ವಕ್ಕರಿಸುವ ಇವರು ಆಡಿದ್ದೇ ಆಟ ಎಂಬಂತಾಗಿದ್ದು ನಗರದ ಪ್ರಮುಖ ನಿಲ್ದಾಣಗಳಲ್ಲಿ ಲಾಡ್ಜ್, ಎಸಿ ರೂಮ್ಗಳಲ್ಲಿ […]
“ವಶೀಕರಣ ಸ್ಪೆಷಲಿಸ್ಟ್ಗೆ” ಮಹಾ ಮಂಗಳಾರತಿ|ನಕಲಿ ಜ್ಯೋತಿಷಿಯ ಚಳಿ ಬಿಡಿಸಿದ ಸಾಮಾಜಿಕ ಕಾರ್ಯಕರ್ತ Read More »










