ಪತಿ-ಪತ್ನಿ ಕಾನ್ಸ್ಟೇಬಲ್ ವರ್ಗಾವಣೆ| ಗೃಹ ಸಚಿವರಿಂದ ಸೂಚನೆ
ಸಮಗ್ರ ನ್ಯೂಸ್: ಪೊಲೀಸ್ ಸಿಬ್ಬಂದಿಗಳ ಅಂತರ್ ಜಿಲ್ಲಾ ವರ್ಗಾವಣೆಗೆ ರಾಜ್ಯ ಸರ್ಕಾರ ಈಗ ಅಸ್ತು ಎಂದಿದೆ. ಪತಿ-ಪತ್ನಿ ಪ್ರಕರಣಗಳಲ್ಲಿ ಅಂತರ್ ಜಿಲ್ಲಾ ವರ್ಗಾವಣೆಗೆ ಗೃಹ ಸಚಿವ ಪರಮೇಶ್ವರ್, ಡಿಜಿ&ಐಜಿಪಿ ಅಲೋಕ್ ಮೋಹನ್ಗೆ ಸೂಚಿಸಿದ್ದರು. ಅರ್ಹ ಪತಿ-ಪತ್ನಿ ಒಂದೇ ಘಟಕ, ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶ ದೊರಕಿದೆ. ಹಲವು ತಿಂಗಳಿಂದ ಪತಿ-ಪತ್ನಿ ಪೊಲೀಸರ ವರ್ಗಾವಣೆಗೆ ಆಗ್ರಹ ಕೇಳಿ ಬಂದಿತ್ತು. ಕಾನ್ಸ್ಟೇಬಲ್ ಈ ವಿಚಾರವಾಗಿ ಮನವಿ ಸಲ್ಲಿಸಿದರು. ಆದರೆ ಭರವಸೆ ಈಡೇರಲಿಲ್ಲ, ನೊಂದ ಕಾನ್ಸ್ಟೇಬಲ್ ಗಳು ದಯಾಮರಣ ಕೋರಿ ರಾಷ್ಟ್ರಪತಿ
ಪತಿ-ಪತ್ನಿ ಕಾನ್ಸ್ಟೇಬಲ್ ವರ್ಗಾವಣೆ| ಗೃಹ ಸಚಿವರಿಂದ ಸೂಚನೆ Read More »










