ಎಲ್ಲಿದ್ದರೂ ಬೇಗ ಬಾ.. ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ| ಪ್ರಜ್ವಲ್ ಗೆ ದೇವೇಗೌಡರ ಖಡಕ್ ವಾರ್ನಿಂಗ್
ಸಮಗ್ರ ನ್ಯೂಸ್: ರಾಜ್ಯದಲ್ಲಿ ಪೆನ್ ಡ್ರೈವ್ ಪ್ರಕರಣ ಜೋರಾಗಿ ನಡೆಯುತ್ತಿದ್ದು ಇತ್ತ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆ ಮರೆಸಿಕೊಂಡು ಓಡಾಡುತ್ತಿದ್ದಾನೆ ಎಂಬ ಮಾಹಿತಿಯೂ ಇದೆ. ಅದರಂತೆ ಪ್ರಜ್ವಲ್ ಗಾಗಿ ಹುಡುಕಾಟ ನಡೆಯುತ್ತಿದೆ. ಇತ್ತ ಮಾಜಿ ಪ್ರಧಾನಿ ದೇವೇಗೌಡ ಅವರು ಅಸಮಾಧಾನ ಹೊರಹಾಕಿದ್ದಾರೆ. ಪ್ರಜ್ವಲ್ ನನ್ನ ತಾಳ್ಮೆಯನ್ನು ಪರೀಕ್ಷೆ ಮಾಡಬೇಡ. ನೀನು ಎಲ್ಲಿಯೇ ಇದ್ದರೂ ಕೂಡಲೇ ಬಾ ಎಂದು ಫರ್ಮಾನು ಹೊರಡಿಸಿದ್ದಾರೆ. ನನ್ನ ಮಾತು ಮೀರಿದರೆ ನೀನು ಒಬ್ಬಂಟಿಯಾಗುತ್ತೀಯಾ. ಎಲ್ಲಿದ್ದರೂ ಬೇಗ ಬಂದು ತಕ್ಷಣ ವಿಚಾರಣೆಗೆ ಹಾಜರಾಗು. ಇಲ್ಲವಾದರೆ […]
ಎಲ್ಲಿದ್ದರೂ ಬೇಗ ಬಾ.. ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ| ಪ್ರಜ್ವಲ್ ಗೆ ದೇವೇಗೌಡರ ಖಡಕ್ ವಾರ್ನಿಂಗ್ Read More »










