ಚಿಕ್ಕಮಗಳೂರು: ಕಾರು ಬೈಕ್‌ ಡಿಕ್ಕಿ ಇಬ್ಬರು ಸಾವು| ಹೊತ್ತಿ ಉರಿದ ಬೈಕ್

ಸಮಗ್ರ ನ್ಯೂಸ್:‌ ಕಾರು-ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನಪ್ಪಿದ ಘಟನೆ ಕಡೂರು ತಾಲೂಕಿನ ಕಂಸಾಗರ ಗ್ರಾಮದ ಸಮೀಪ ಸಂಭವಿಸಿದೆ.

Ad Widget ... ..

ಹೊಸದುರ್ಗ ಮೂಲದ ಲೋಹಿತ್ (33) ನಾಗರಾಜ್ (35) ಮೃತ ದುರ್ದೈವಿಗಳು, ಬೈಕ್ ಸವಾರರು ಚಿಕ್ಕಮಗಳೂರಿನಿಂದ ಕಡೂರು‌ ಕಡೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದ್ದು, ಅಫಘಾತದ ರಭಸಕ್ಕೆ ಬೈಕ್‌ ಹೊತ್ತಿ ಉರಿದಿದೆ.

Ad Widget

Leave a Comment

Your email address will not be published. Required fields are marked *