ಮಂಗಳೂರು: ಪತ್ರಕರ್ತರ ರಾಷ್ಟ್ರೀಯ ಸಮ್ಮೇಳನದಲ್ಲಿ ಕರ್ನಾಟಕ ಪ್ರತಿನಿಧಿಯಾಗಿ ಪಿ.ಬಿ.ಹರೀಶ್ ರೈ

ಸಮಗ್ರನ್ಯೂಸ್: ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘ, ಆಲ್ ಇಂಡಿಯಾ ನ್ಯೂಸ್ ಪೇಪರ್ ಎಂಪ್ಲಾಯಿಸ್ ಫೆಡರೇಶನ್, ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ಸಹಿತ ರಾಷ್ಟ್ರ ಮಟ್ಟದ 8 ಪತ್ರಕರ್ತರ ಸಂಘಟನೆಗಳ ವತಿಯಿಂದ ನವದೆಹಲಿಯ ಹೋಟೆಲ್ ಸಾಮ್ರಾಟ್ ನಲ್ಲಿ ಮೇ.28ರಂದು ನಡೆದ ಪತ್ರಕರ್ತರ ಮಹಾ ಸಮ್ಮೇಳನದಲ್ಲಿ ಕುಕ್ಕೆ ಸುಬ್ರಹ್ಮಣ್ಯದ ನಿವಾಸಿ ಪಿ.ಬಿ.ಹರೀಶ್ ರೈ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.

Ad Widget ... ..

ವಿಜಯವಾಣಿಯ ಹಿರಿಯ ವರದಿಗಾರರಾದ ಇವರು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿದ್ದು, ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿದ್ದಾರೆ.

Ad Widget

Leave a Comment

Your email address will not be published. Required fields are marked *