ಆರೋಗ್ಯವೇ ಭಾಗ್ಯ

ದಿನಕ್ಕೆ ಎಷ್ಟು ಬಾಳೆಹಣ್ಣು ತಿಂದ್ರೆ ಒಳ್ಳೆಯದು? ಹೆಲ್ತ್ ಟಿಪ್ಸ್ ನಿಮಗಾಗಿ

ಸಮಗ್ರ ನ್ಯೂಸ್: ಸಾಮಾನ್ಯವಾಗಿ ನಾವು ಯಾವುದಾದರೂ, ಮದುವೆ, ಪಾರ್ಟಿ, ಸಮಾರಂಭಕ್ಕೆ ಹೋದಾಗ ಊಟದ ನಂತರ ಬಾಳೆಹಣ್ಣು ನೀಡುವುದನ್ನು ನೀವು ಗಮನಿಸಬಹುದು. ಏಕೆಂದರೆ ಬಾಳೆಹಣ್ಣನ್ನು ತಿನ್ನುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು, ನಿಮ್ಮ ಆರೋಗ್ಯವನ್ನು ಸಮತೋಲನದಲ್ಲಿಡಲು ನಿಮ್ಮ ಆಹಾರದಲ್ಲಿ ಬಾಳೆಹಣ್ಣು ಸೇವಿಸುವುದು ಉತ್ತಮ. ಬಾಳೆಹಣ್ಣು ಆರೋಗ್ಯದ ಮೇಲೆ ರಕ್ಷಣಾತ್ಮಕ ಪರಿಣಾಮವನ್ನು ಬೀರುವ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತವೆ. ಬಾಳೆಹಣ್ಣಿನಲ್ಲಿ ಆರೋಗ್ಯಕ್ಕೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳು ಸಮೃದ್ಧವಾಗಿದೆ. ಹಾಗಾಗಿ ಎಲ್ಲ ವಯಸ್ಸಿನವರಿಗೂ ಬಾಳೆಹಣ್ಣು ತಿನ್ನಲು ಆರೋಗ್ಯಕರ ಹಣ್ಣಾಗಿದೆ. ಅನೇಕ ಮಂದಿ ತೂಕ […]

ದಿನಕ್ಕೆ ಎಷ್ಟು ಬಾಳೆಹಣ್ಣು ತಿಂದ್ರೆ ಒಳ್ಳೆಯದು? ಹೆಲ್ತ್ ಟಿಪ್ಸ್ ನಿಮಗಾಗಿ Read More »

ಒಣ ತುಟಿ ಸಮಸ್ಯೆಯಿಂದ ಪಾರಾಗುವುದು ಹೇಗೆ?

ಸಮಗ್ರ ನ್ಯೂಸ್: ವಾಸ್ತವವಾಗಿ, ತುಟಿಗಳು ಅತ್ಯಂತ ಸೂಕ್ಷ್ಮವಾದ ಚರ್ಮವನ್ನು ಹೊಂದಿರುತ್ತದೆ. ಹಾಗಾಗಿಯೇ ಚಳಿಗಾಲದಲ್ಲಿ ತುಟಿಯು ಬಹು ಬೇಗನೆ ಒಡೆಯುತ್ತವೆ. ನೀವು ಬಳಸುವ ಲಿಪ್ ಬಾಮ್ ಗಳಿಗಿಂತ ಭಿನ್ನವಾಗಿ ಮನೆಯಲ್ಲಿಯೇ ದೊರೆಯುವ ನೈರ್ಸಗಿಕವಾದ ಪದಾರ್ಥಗಳಿಂದ ಒಡೆದ ತುಟಿಯನ್ನು ಹೇಗೆ ಮೃದುವಾಗಿಸಿಕೊಳ್ಳಬಹುದು ಎಂಬುದಕ್ಕೆ ಇಲ್ಲಿದೆ ಮಾಹಿತಿ. ತುಟಿಯು ನಿರ್ಜಲೀಕರಣಗೊಂಡಾಗ, ಅವು ಕ್ರಮೇಣ ಒಣಗಲು ಪ್ರಾರಂಭ ಮಾಡುತ್ತದೆ. ಕೆಲವೊಮ್ಮೆ ತುಟಿಗಳ ಚರ್ಮದಲ್ಲಿ ಸಿಪ್ಪೆ ಸುಲಿಕೆ, ರಕ್ತಸ್ರಾವವು ಉಂಟಾಗಬಹುದು. ಅಷ್ಟಕ್ಕೂ ತುಟಿಗಳು ಒಣಗಲು ಕಾರಣಗಳೇನು? ಎಂಬುದಕ್ಕೆ ಉತ್ತರ ಇಲ್ಲಿದೆ. ಸೂರ್ಯನ ತೀಕ್ಷ್ಣವಾದ ಬಿಸಿಲು

ಒಣ ತುಟಿ ಸಮಸ್ಯೆಯಿಂದ ಪಾರಾಗುವುದು ಹೇಗೆ? Read More »

ನಿಮ್ಮ ಮಗಳು ಬೇಗನೆ ಋತುಮತಿಯಾಗುವುದನ್ನು ತಡೆಯಬೇಕೇ? ಹಾಗಿದ್ರೆ ಈ ಐದು ಸೂತ್ರಗಳನ್ನು ಪಾಲಿಸಿ…

ಸಮಗ್ರ ನ್ಯೂಸ್: ಈಗಿನ ಜೀವನಶೈಲಿ ಹಾಗೂ ಆಹಾರಶೈಲಿಯಿಂದಾಗಿ ಮಕ್ಕಳು ಬೇಗನೆ ಋತುಮತಿಯಾಗುತ್ತಿದ್ದಾರೆ, 8 ವರ್ಷದಲ್ಲಿ ಆದರೆ ಪಾಪ ಆ ಮಗುವಿಗೆ ಪ್ಯಾಡ್‌ ಬದಲಾಯಿಸುವುದು ಕೂಡ ಕಷ್ಟವಾಗುವುದು, ಮೊದಲೆಲ್ಲಾ ಹೆಣ್ಮಕ್ಕಳು 14-16 ವರ್ಷಕ್ಕೆ ಋತುಮತಿಯಾಗುತ್ತಿದ್ದರು. ಕೆಲವು ಪೋಷಕರು ಅಯ್ಯೋ ನನ್ನ ಮಗಳಿಗೆ 16 ವರ್ಷವಾದರೂ ಇನ್ನೂ ದೊಡ್ಡವಳಾಗಿಲ್ಲ ಎಂದು ಚಿಂತೆ ಮಾಡುತ್ತಿದ್ದರು, ಆದರೆ ಈಗ ಪೋಷಕರು ನಮ್ಮ ಮಗಳು 8 ವರ್ಷಕ್ಕೆ ಋತುಮತಿಯಾದಳು ಎಂದು ಕಣ್ಣೀರು ಹಾಕುತ್ತಿದ್ದಾರೆ. ಮಕ್ಕಳು ಬೇಗನೆ ಋತುಮತಿಯಾಗುವುದು ಒಳ್ಳೆಯದಲ್ಲ. ಬೇಗನೆ ಋತುಮತಿಯಾದರೆ ಪ್ರೀಮೆನೋಪಾಸ್‌ ಅಪಾಯವಿದೆ,

ನಿಮ್ಮ ಮಗಳು ಬೇಗನೆ ಋತುಮತಿಯಾಗುವುದನ್ನು ತಡೆಯಬೇಕೇ? ಹಾಗಿದ್ರೆ ಈ ಐದು ಸೂತ್ರಗಳನ್ನು ಪಾಲಿಸಿ… Read More »

ಮೂಗಿನೊಳಗೆ ಬೆರಳು ಹಾಕುತ್ತೀರಾ? ಹಾಗಿದ್ರೆ ಇಂದೇ ಈ ಅಭ್ಯಾಸ ಬಿಟ್ಬಿಡಿ

ಸಮಗ್ರ ನ್ಯೂಸ್: ನಮ್ಮ ದೈಹಿಕ ಆರೋಗ್ಯ ಉತ್ತಮವಾಗಿರುವ ಜೊತೆಗೆ ನಮ್ಮ ಮಾನಸಿಕ ಆರೋಗ್ಯವೂ ಉತ್ತಮವಾಗಿರಬೇಕು. ಆಗ ಮಾತ್ರ ನಾವು ಆರೋಗ್ಯಕರ ಜೀವನವನ್ನು ಹೊಂದಲು ಸಾಧ್ಯ. ಆದರೆ ಕೆಲವರಿಗೆ ಮೂಗಿನೊಳಗೆ ಬೆರಳನ್ನು ಹಾಕುವ ಅಭ್ಯಾಸವಿರುತ್ತದೆ. ಇದು ನಮ್ಮನ್ನು ಮಾನಸಿಕ ಕಾಯಿಲೆಗೆ ಬಲಿಯಾಗುವಂತೆ ಮಾಡುತ್ತದೆಯಂತೆ. ತಜ್ಞರು ತಿಳಿಸಿದ ಪ್ರಕಾರ ಮೂಗಿನೊಳಗೆ ಬೆರಳನ್ನು ಹಾಕುವ ವ್ಯಕ್ತಿ ಮಾನಸಿಕ ರೋಗಕ್ಕೆ ತುತ್ತಾಗುತ್ತಾನಂತೆ. ಯಾಕೆಂದರೆ ಮೂಗಿನಲ್ಲಿ ಬೆರಳನ್ನು ಹಾಕುವ ಮೂಲಕ ಸೂಕ್ಷ್ಮಜೀವಿಗಳು ಮೂಗಿನ ಅಂಗಾಂಶಕ್ಕೆ ಸೋಂಕನ್ನು ಉಂಟುಮಾಡುತ್ತದೆ. ಇದು ನಂತರ ಮೆದುಳನ್ನು ತಲುಪುತ್ತದೆಯಂತೆ. ಯಾಕೆಂದರೆ

ಮೂಗಿನೊಳಗೆ ಬೆರಳು ಹಾಕುತ್ತೀರಾ? ಹಾಗಿದ್ರೆ ಇಂದೇ ಈ ಅಭ್ಯಾಸ ಬಿಟ್ಬಿಡಿ Read More »

ಕೀಟೋ ಡಯಟ್

ಸಮಗ್ರ ನ್ಯೂಸ್: ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯದ ಬಗ್ಗೆ ಅದರಲ್ಲೂ ದೇಹದ ತೂಕದ ಬಗ್ಗೆ ವಿಶೇಷವಾದ ಕಾಳಜಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಯುವಕರು ಮತ್ತು ಯುವತಿಯರಲ್ಲಿ ಆಕರ್ಷಕವಾಗಿ ಕಾಣಲು ದೇಹದ ತೂಕ ಇಳಿಸುವ ವಿಶೇಷವಾದ ಆಹಾರ ಪದ್ಧತಿ, ದೈಹಿಕ ಕಸರತ್ತು, ಏರಿಯಲ್ ಯೋಗ, ಜಿಮ್ ಕಸರತ್ತು ಮುಂತಾದವುಗಳಿಗೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಈ ಪಟ್ಟಿಗೆ ಸೇರಿರುವ ಒಂದು ಆಹಾರ ಪದ್ಧತಿಯನ್ನೇ ಕೀಟೋಜೆನಿಕ್ ಡಯಟ್ ಅಥವಾ ಕೀಟೋ ಡಯಟ್ ಎಂದು ಕರೆಯಲಾಗುತ್ತದೆ. ಇದು ಇಂದಿನ ಯುವಕ ಯುವತಿಯರನ್ನು

ಕೀಟೋ ಡಯಟ್ Read More »

ಪೀರಿಯಡ್ಸ್ ಡಿಲೆ ಆಗೋದಕ್ಕೆ ಟ್ಯಾಬ್ಲೆಟ್ ತಿಂತೀರ? ಇದು ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಗೊತ್ತಾ!?

ಸಮಗ್ರ ನ್ಯೂಸ್: ಪಿರಿಯಡ್ಸ್ ತಡವಾಗಿ ಆಗೋದಕ್ಕೆ ನೀವು ಟ್ಯಾಬ್ಲೆಟ್ ತಿಂತೀರ ಇದು ನಿಮ್ಮ ಆರೋಗ್ಯದ ಮೇಲೆ ತುಂಬಾ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ, ಋತುಚಕ್ರವನ್ನು ತಡವಾಗಿಸಲು ಎಲ್ಲಾ ಔಷಧಿ ಅಂಗಡಿಗಳಲ್ಲಿ ಔಷಧಿಗಳು ಸುಲಭವಾಗಿ ಲಭ್ಯವಿದೆ. ಅಷ್ಟೆ ಯಾಕೆ ವಿವಿಧ ಫಾರ್ಮಸಿ ಬ್ರಾಂಡ್ಸ್ ಸಹ ಬರುತ್ತಿವೆ. ದಿನದಿಂದ ದಿನಕ್ಕೆ, ಇದರ ಬೇಡಿಕೆಯೂ ಹೆಚ್ಚುತ್ತಿದೆ. ಇದನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ತುಂಬಾ ನಕಾರಾತ್ಮಕ ಪರಿಣಾಮ ಬೀರುತ್ತದೆ . ಪದೇ ಪದೇ ಪಿರಿಯಡ್ಸ್ ತಡವಾಗಿಸುವ ಮಾತ್ರೆ ಸೇವಿಸೋದರಿಂದ ಯಾವೆಲ್ಲಾ

ಪೀರಿಯಡ್ಸ್ ಡಿಲೆ ಆಗೋದಕ್ಕೆ ಟ್ಯಾಬ್ಲೆಟ್ ತಿಂತೀರ? ಇದು ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಗೊತ್ತಾ!? Read More »

ಸಿ.ಪಿ.ಆರ್. ಅಥವಾ ಹೃದಯ ಪುನಶ್ಚೇತನ ಪ್ರಕ್ರಿಯೆ

ಏನಿದು ಹೃದಯ ಸ್ತಂಭನ (Cardiac arrest)? ಹೃದಯ ತನ್ನ ಬಡಿತವನ್ನು ನಿಲ್ಲಿಸುವುದನ್ನು ಹೃದಯ ಸ್ತಂಭನ ಎನ್ನುತ್ತಾರೆ. ಹೃದಯಾಘಾತ ಅದರ ಮುಖ್ಯ ಕಾರಣಗಳಲ್ಲಿ ಒಂದು. ಹೃದಯ ಸ್ತಂಭನ ಎನ್ನುವುದು ಒಂದು ತುರ್ತು ಪರಿಸ್ಥಿತಿಯಾಗಿದ್ದು, ತಕ್ಷಣವೇ ಹೃದಯದ ಬಡಿತ ಆರಂಭವಾಗುವಂತೆ ನೋಡಿಕೊಳ್ಳಬೇಕು. ತುರ್ತು ಹೃದಯ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಹೃದಯ ಸ್ತಂಭನದ ಚಿಹ್ನೆಗಳನ್ನು ಗುರುತಿಸಬೇಕು. ಏನಿದು ಚಿಹ್ನೆಗಳು ? ಹೃದಯ ಸ್ಥಂಭನ ಮತ್ತು ಹೃದಯಾಘಾತಕ್ಕೆ ಇರುವ ವ್ಯತ್ಯಾಸಗಳು: ಸಿಪಿಆರ್‍ನಲ್ಲಿ ಎರಡು ಪ್ರಕ್ರಿಯೆ ಇರುತ್ತದೆ. 1) ಎದೆ ಒತ್ತುವಿಕೆ : ಹೃದಯ

ಸಿ.ಪಿ.ಆರ್. ಅಥವಾ ಹೃದಯ ಪುನಶ್ಚೇತನ ಪ್ರಕ್ರಿಯೆ Read More »

ಸಂಕ್ರಾಂತಿ ಸ್ಪೆಷಲ್ ಸ್ವೀಟ್ ಪೊಂಗಲ್ ಹೇಗೆ? ಇಲ್ಲಿದೆ ಸಂಪೂರ್ಣ ವಿಧಾನ

ಸಮಗ್ರ ನ್ಯೂಸ್: ಮಕರ ಸಂಕ್ರಾಂತಿಗೆ ವಿಶೇಷವಾಗಿ ಸಾಮಾನ್ಯವಾಗಿ ದಕ್ಷಿಣದ ಎಲ್ಲಾ ರಾಜ್ಯಗಳಲ್ಲಿ ಪೊಂಗಲ್ ತಯಾರಿಸುತ್ತಾರೆ. ಇದು ಆರೋಗ್ಯಕ್ಕೂ ಒಳ್ಳೆಯದು. ಸ್ವೀಟ್ ಪೊಂಗಲ್ ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳ್ಕೊಬೇಕಾ? ಹಾಗಿದ್ರೆ ಇದನ್ನು ಪೂರ್ತಿ ಓದಿ. ಬೇಕಾಗುವ ಸಾಮಗ್ರಿಗಳು:ಹೆಸರುಬೇಳೆ- 1 ಕಪ್ಅಕ್ಕಿ – 1 ಕಪ್ಪುಡಿ ಮಾಡಿದ ಬೆಲ್ಲ/ ಸಕ್ಕರೆ – 1 ಕಪ್ಏಲಕ್ಕಿ – 4ದ್ರಾಕ್ಷಿ, ಗೋಡಂಬಿ – 50 ಗ್ರಾಂತುಪ್ಪ – 4 ಚಮಚ ಮಾಡುವ ವಿಧಾನ:ಮೊದಲಿಗೆ ಒಂದು ಬಾಣಲೆಯಲ್ಲಿ ಹೆಸರುಬೇಳೆಯನ್ನು ಹಾಕಿ ಅದು ಸ್ಪಲ್ಪ

ಸಂಕ್ರಾಂತಿ ಸ್ಪೆಷಲ್ ಸ್ವೀಟ್ ಪೊಂಗಲ್ ಹೇಗೆ? ಇಲ್ಲಿದೆ ಸಂಪೂರ್ಣ ವಿಧಾನ Read More »

Health Tips|ಬ್ರಾಹ್ಮಿ ಎಲೆ ಸೇವನೆಯಿಂದ ಸಿಗುತ್ತೆ ಅದ್ಭುತ ಪರಿಣಾಮ| ಯಾವಾಗ, ಹೇಗೆ ಸೇವಿಸಬೇಕು? ಇಲ್ಲಿದೆ ಮಾಹಿತಿ

ಸಮಗ್ರ ನ್ಯೂಸ್: ಆಯುರ್ವೇದದಲ್ಲಿ ಅನೇಕ ಔಷಧಿ ಸಸ್ಯಗಳನ್ನು ಶತಮಾನಗಳಿಂದಲೂ ಬಳಸಲಾಗುತ್ತಿದೆ. ಇದ್ರಲ್ಲಿ ಬ್ರಾಹ್ಮಿ(ಒಂದೆಲಗ) ಕೂಡ ಒಂದು. ಅನೇಕ ಔಷಧಿ ಗುಣವನ್ನು ಹೊಂದಿರುವ ಬ್ರಾಹ್ಮಿ, ಮಿದುಳಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅನೇಕ ರೋಗಗಳಿಂದ ನಮ್ಮ ದೇಹವನ್ನು ರಕ್ಷಿಸುತ್ತದೆ. ಬ್ರಾಹ್ಮಿಯನ್ನು ಅನೇಕ ವಿಧದಲ್ಲಿ ಸೇವನೆ ಮಾಡಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ರಾಹ್ಮಿಯ ಎಲೆಗಳನ್ನು ತೊಳೆದು ಅಗೆದು ತಿನ್ನಬೇಕು. ಟೀ, ಕಷಾಯದ ರೂಪದಲ್ಲೂ ಅದನ್ನು ಸೇವನೆ ಮಾಡಬಹುದು. ಬ್ರಾಹ್ಮಿ ಎಲೆಗಳು ಲಭ್ಯವಿರದ ಸಂದರ್ಭದಲ್ಲಿ ಅದರ ಪುಡಿಯನ್ನು ಬಳಸಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ

Health Tips|ಬ್ರಾಹ್ಮಿ ಎಲೆ ಸೇವನೆಯಿಂದ ಸಿಗುತ್ತೆ ಅದ್ಭುತ ಪರಿಣಾಮ| ಯಾವಾಗ, ಹೇಗೆ ಸೇವಿಸಬೇಕು? ಇಲ್ಲಿದೆ ಮಾಹಿತಿ Read More »

ಜೊಲ್ಲುಗುಳ್ಳೆಗಳು

ಸಮಗ್ರ ನ್ಯೂಸ್: ಕ್ಯಾನ್ಸರ್ ಅಲ್ಲದ ಜೊಲ್ಲುರಸದಿಂದ ತುಂಬಿರುವ, ಹೆಚ್ಚಾಗಿ ಕೆಳಗಿನ ತುಟಿಗಳ ಒಳಭಾಗದಲ್ಲಿ ಕಂಡು ಬರುವ ಸಣ್ಣಗುಳ್ಳೆಗಳನ್ನು ಜೊಲ್ಲು ಗುಳ್ಳೆಗಳು ಅಥವಾ ಜೊಲ್ಲು ಚೀಲಗಳು ಎಂದು ಕರೆಯುತ್ತಾರೆ. ಅತೀ ಸುಲಭವಾಗಿ ಗುರುತಿಸಬಹುದಾದ, ಯಾವುದೇ ವಿಶೇಷ ಪರೀಕ್ಷೆಯ ಅಗತ್ಯವಿಲ್ಲದ ಹಾಗೂ ಸುಲಭವಾಗಿ ಚಿಕಿತ್ಸೆ ನೀಡಬಹುದಾದ ಖಾಯಿಲೆ ಇದಾಗಿರುತ್ತದೆ. ಹೆಚ್ಚಾಗಿ ಮಕ್ಕಳಲ್ಲಿ ಈ ಜೊಲ್ಲು ಚೀಲಗಳು ಕಂಡುಬರುತ್ತದೆ. ಮೇಲಿನ ತುಟಿಯಲ್ಲಿ ಕಂಡುಬರುವ ಸಾಧ್ಯತೆ ಇಲ್ಲವೇ ಇಲ್ಲ. ನೂರರಲ್ಲಿ 99 ಶೇಕಡಾ ಕೆಳಗಿನ ತುಟಿಯಲ್ಲಿಯೇ ಕಂಡುಬರುತ್ತದೆ. ವರ್ಷವೊಂದರಲ್ಲಿ ಭಾರತ ದೇಶವೊಂದರಲ್ಲಿಯೇ ಸುಮಾರು

ಜೊಲ್ಲುಗುಳ್ಳೆಗಳು Read More »