ಆರೋಗ್ಯವೇ ಭಾಗ್ಯ

ಬಾಳೆಹಣ್ಣು ಬಾಗಿರೋದ್ಯಾಕೆ? ಆರೋಗ್ಯಕರ ಈ ಹಣ್ಣಿನ ಕುತೂಹಲಕಾರಿ ಮಾಹಿತಿ…

ಸಮಗ್ರ ವಿಶೇಷ: ಬಾಳೆ ಕೃಷಿ ಲಾಭದಾಯಕ ಬೆಳೆಗಳಲ್ಲಿ ಒಂದು. ಸದಾ ಕಾಲ ಬೇಡಿಕೆಯನ್ನು ಹೊಂದಿರುವ ಬಾಳೆಯನ್ನು ಬೆಳೆಸಲು ಭಾರೀ ಕಟ್ಟುನಿಟ್ಟಿನ ಹವಾಮಾನವೇನೂ ಬೇಡ. ಸಾಮಾನ್ಯ ಎಲ್ಲ ಕಡೆಗಳಲ್ಲಿಯೂ ಎಲ್ಲ ಕಾಲಗಳಲ್ಲಿಯೂ ಬಾಳೆಯನ್ನು ಬೆಳೆಯುತ್ತಾರೆ. ಸಾಮಾನ್ಯವಾಗಿ ಸ್ವಲ್ಪ ಕೃಷಿ ಭೂಮಿ ಇದ್ದವರಿಗೂ ಆರಾಮವಾಗಿ ನಿತ್ಯಬಳಕೆಗೆ ಬೇಕಾದಷ್ಟು ಬಾಳೆ ಬೆಳೆದುಕೊಳ್ಳಬಹುದು. ಹಿಂದಿನಿಂದಲೂ ಉಪಹಾರದಿಂದ ತೊಡಗಿ ಬಹುತೇಕ ಎಲ್ಲ ಆಹಾರದಲ್ಲಿ ವಿಧ ವಿಧವಾಗಿ ಬಳಸಲ್ಪಡುವ ಬಾಳೆ ಹಣ್ಣು, ಅಥವಾ ಬಾಳೆ ಕಾಯಿ ಆರೋಗ್ಯಕ್ಕೆ ಅತ್ಯಂತ ಉಪಕಾರಿ. ಬಾಳೆಹಣ್ಣು ಬಾಯಿಗೆ ರುಚಿ ಅಷ್ಟೇ […]

ಬಾಳೆಹಣ್ಣು ಬಾಗಿರೋದ್ಯಾಕೆ? ಆರೋಗ್ಯಕರ ಈ ಹಣ್ಣಿನ ಕುತೂಹಲಕಾರಿ ಮಾಹಿತಿ… Read More »

ದೇಶದಲ್ಲಿ ಕೋವಿಡ್ 4ನೇ ಅಲೆ ಆತಂಕ| ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ

ಸಮಗ್ರ ನ್ಯೂಸ್: ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳಲ್ಲಿ ದಿಢೀರ್ ಏರಿಕೆಯಾಗಿದ್ದು, ನಿನ್ನೆ ಒಂದೇ ದಿನ ದೇಶದಲ್ಲಿ 2,183 ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಹೊಸ ಪ್ರಕರಣಗಳಲ್ಲಿ ಶೇ. 89.8 ಏರಿಕೆಯಾಗಿದ್ದು, ಕೊರೊನಾ 4 ನೇ ಅಲೆ ಆತಂಕ ಎದುರಾಗಿದೆ. ಸೋಮವಾರ ದೇಶದಲ್ಲಿ ಕೊರೊನಾ ಸೋಂಕಿನಿಂದ 214 ಜನರು ಮೃತಪಟ್ಟಿದ್ದು, ಆ ಪೈಕಿ ಕೇರಳದಲ್ಲೇ 212 ಮಂದಿ ಮೃತಪಟ್ಟಿದ್ದಾರೆ. ಜೊತೆಗೆ ಸೋಂಕು ಹರಡುವ ಪ್ರಮಾಣದ ಸೂಚಕವಾದ ದೈನಿಕ ಪಾಸಿಟಿವಿಟಿ ದರ ಶೇ. 0.83 ಕ್ಕೆ ಜಿಗಿದಿದೆ. ಸೋಮವಾರ

ದೇಶದಲ್ಲಿ ಕೋವಿಡ್ 4ನೇ ಅಲೆ ಆತಂಕ| ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ Read More »

ನಿತ್ಯ ಕಾಡುವ ಒಣಕೆಮ್ಮು ಇದೆಯೇ? ಇಲ್ಲಿದೆ ಸರಳ ಆಯುರ್ವೇದ ಪರಿಹಾರ…

ಸಮಗ್ರ ವಿಶೇಷ: ಶೀತ ಕೆಮ್ಮು ಮತ್ತು ಒಣ ಕೆಮ್ಮು ಸಾಧಾರಣವಾಗಿ ಪ್ರತೊಯೊಬ್ಬನನ್ನೂ ಬಾಧಿಸುವ ಖಾಯಿಲೆ. ಶೀತದ ವಿಚಾರದಲ್ಲಿ ಮನುಷ್ಯನಿಗೆ ಎದುರಾಗುವ ಕೆಮ್ಮು, ಮೊದಲು ನೆಗಡಿಯಾಗಿ ಎದೆಯಲ್ಲಿ ಕಫ ಕಟ್ಟಿ ನಂತರ ಕೆಮ್ಮು ಪ್ರಾರಂಭವಾಗುತ್ತದೆ. ಆದರೆ ಒಣ ಕೆಮ್ಮು ಹಾಗಲ್ಲ. ಮೊದಲು ಗಂಟಲು ಕೆರೆತದಿಂದ ಉಂಟಾಗಿ ನಂತರ ಜ್ವರ ಮತ್ತು ಅಲರ್ಜಿಗೆ ಕಾರಣವಾಗುತ್ತದೆ. ನಿರ್ಲಕ್ಷಿಸಿದರೆ ಮುಂದೆ ದೊಡ್ಡ ಅಪಾಯವನ್ನು ಎದುರಿಸಬೇಕಾಗಬಹುದು. ಈ ಒಣಕೆಮ್ಮು ಶಮನಕ್ಕೆ ಮನೆಯಲ್ಲಿ ಮಾಡಿಕೊಳ್ಳಬಹುದಾದ ಸರಳ ಪರಿಹಾರಗಳು ಇಲ್ಲಿವೆ. ಜೇನು: ಇದು ಗಂಟಲಿನಲ್ಲಿ ಒಂದು ಪದರವನ್ನು

ನಿತ್ಯ ಕಾಡುವ ಒಣಕೆಮ್ಮು ಇದೆಯೇ? ಇಲ್ಲಿದೆ ಸರಳ ಆಯುರ್ವೇದ ಪರಿಹಾರ… Read More »

ಕೂದಲು ಉದುರುವಿಕೆ ಯಾಕೆ? ಪರಿಹಾರವೇನು? ಇಲ್ಲಿದೆ ಸಂಪೂರ್ಣ ಮಾಹಿತಿ…

ಸಮಗ್ರ ನ್ಯೂಸ್: ಕೂದಲು ಉದುರುವಿಕೆ ಕೊಂಚವಾದಲ್ಲಿ ಕೆಲವು ಕೂದಲಿನ ಫಾಲಿಕಲ್ ಉದುರುತ್ತದೆ ಅದಕ್ಕೆ ಭಯಪಡಬೇಕಾಗಿಲ್ಲ ಆದರೆ ಅದು ಜಸ್ತಿಯಾದಲ್ಲಿ ಅದರ ಬಗ್ಗೆ ಯೋಚನೆ ಅಗತ್ಯ ಎಲ್ಲರಿಗೂ ಬರುವ ಒಂದು ಪ್ರಶ್ನೆ ಏಕೆ ನನಗೆ ಮಾತ್ರ ಕೂದಲು ಉದುರುವುದು ??? ೧.ವಂಶಪಾರಂಪರ್ಯ೨.ಹೆಚ್ಚಿನ ಔಷದಿ /ಔಷಧಿಗಳ ಅದ್ದ ಪರಿಣಾಮಕ್ಯಾನ್ಸರ್ ,ಡಿಪ್ರೆಶನ್ , ಹೃದಯ ಸಮಸ್ಯೆ , ಅಧಿಕ ರಕ್ತದೊತ್ತಡ ಇಂತಹ ಮದ್ದುಗಳನ್ನು ಅತ್ಯಧಿಕ ಅಥವಾ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ . ಅದರ ಅಡ್ಡ ಪರಿಣಾಮವಾಗಿ ಹೋದಳು ಉದುರ ಬಹುದು.೩.ಜೀವನ ಶೈಲಿಯ

ಕೂದಲು ಉದುರುವಿಕೆ ಯಾಕೆ? ಪರಿಹಾರವೇನು? ಇಲ್ಲಿದೆ ಸಂಪೂರ್ಣ ಮಾಹಿತಿ… Read More »

ಕೊರೊನಾ, ಒಮಿಕ್ರಾನ್ ನಡುವೆಯೇ ಮತ್ತೆ ಕಾಣಿಸಿಕೊಂಡ ಬ್ಲ್ಯಾಕ್ ಫಂಗಸ್ ಸದ್ದು| ಏನಿದು ಕಪ್ಪು ಶಿಲೀಂಧ್ರ?

ಸಮಗ್ರ ನ್ಯೂಸ್ ಡೆಸ್ಕ್: ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ನಡುವೆ, ಬ್ಲಾಕ್ ಫಂಗಸ್ ಅಥವಾ ಮ್ಯೂಕೋರ್ಮೈಕೋಸಿಸ್ ಮರುಕಳಿಸಬಹುದೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಕರೋನಾ ಎರಡನೇ ಅಲೆಯಲ್ಲಿ ಹಲವಾರು ಜನರ ಸಾವಿಗೆ ಕಾರಣವಾಗಿದ್ದ ಬ್ಲಾಕ್ ಫಂಗಸ್ ಮತ್ತೊಮ್ಮೆ ಸಮಸ್ಯೆಯಾಗಬಹುದೇ ಎಂಬ ಆತಂಕ ಮನೆಮಾಡಿದೆ. ಏನಿದು ಬ್ಲಾಕ್ ಫಂಗಸ್?ವರದಿಯೊಂದರ ಪ್ರಕಾರ, ಬ್ಲಾಕ್ ಫಂಗಸ್ ಕುರುಡುತನ, ಅಂಗಗಳ ಅಪಸಾಮಾನ್ಯ ಕ್ರಿಯೆ, ಅಂಗಾಂಶಗಳಿಗೆ ಹಾನಿ ಮತ್ತು ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಸಾವಿಗೆ ಕಾರಣವಾಗಬಹುದು. ಇದು ಮೂಗು, ಸೈನಸ್ ಮತ್ತು ಶ್ವಾಸಕೋಶದಂತಹ ದೇಹವನ್ನು ಪ್ರವೇಶಿಸುವ ಮಾರ್ಗಗಳ

ಕೊರೊನಾ, ಒಮಿಕ್ರಾನ್ ನಡುವೆಯೇ ಮತ್ತೆ ಕಾಣಿಸಿಕೊಂಡ ಬ್ಲ್ಯಾಕ್ ಫಂಗಸ್ ಸದ್ದು| ಏನಿದು ಕಪ್ಪು ಶಿಲೀಂಧ್ರ? Read More »

ಏಡ್ಸ್ ಪೀಡಿತರು ಮನುಷ್ಯರೇ…| ಅವರನ್ನು ಕೀಳಾಗಿ‌ ಕಾಣದಿರಿ|

ಸಮಾಚಾರ ವರದಿ: ಇಂದು (ಡಿ.1) ವಿಶ್ವ ಏಡ್ಸ್ ದಿನ. ಏಡ್ಸ್ ಕಾಯಿಲೆ ಹೊಂದಿರುವವರನ್ನು ಸಮಾಜ ಕಡೆಗಣ್ಣಿನಿಂದ ನೋಡುತ್ತದೆ. ಜೊತೆಗೆ ಅವರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿದೆ. ಹೀಗಾಗಿ ಏಡ್ಸ್ ರೋಗಿಗಳಿಗೂ ಸಮಾನತೆ ಕಲ್ಪಿಸಿ ಅವರು ನಮ್ಮೊಳಗೆ ಒಬ್ಬರು ಎನ್ನುವ ಸಂದೇಶವನ್ನ ಸಾರುವ ಸಲುವಾಗಿ ಇಂದು ವಿಶ್ವ ಏಡ್ಸ್ ದಿನವನ್ನ ಪ್ರಪಂಚದಾದ್ಯಂತ ಆಚರಣೆ ಮಾಡಲಾಗುತ್ತಿದೆ.. ಅಕ್ವೈರ್ಡ್ ಇಮ್ಯುನೋ ಡಿಫಿಷಿಯೆನ್ಸಿ ಸಿಂಡ್ರೋಮ್ ಹೃಸ್ವ ರೂಪವೇ ‘ಏಡ್ಸ್’. ಇದನ್ನು ರೋಗ ಅನ್ನುವಂತಕ್ಕಿಂತ ರೋಗಗಳ ಸರಮಾಲೆ ಎಂದು ಕರೆಯಬಹುದು. ಇದನ್ನು ಮೊಟ್ಟ ಮೊದಲ ಬಾರಿಗೆ 1981ರಲ್ಲಿ

ಏಡ್ಸ್ ಪೀಡಿತರು ಮನುಷ್ಯರೇ…| ಅವರನ್ನು ಕೀಳಾಗಿ‌ ಕಾಣದಿರಿ| Read More »

ಶಾಲೆ ಬಸ್ಸ್ ತಪ್ಪಿತೆಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

ಭೋಪಾಲ್: ಶಾಲೆಗೆ ತೆರಳಬೇಕಿದ್ದ ಬಸ್ ತಪ್ಪಿತೆಂದು ಮನನೊಂದು 9 ನೇ ತರಗತಿ ವಿದ್ಯಾರ್ಥಿಯೊಬ್ಬ ಮರಕ್ಕೆ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಬೆತುಲ್ ಜಿಲ್ಲೆಯಲ್ಲಿ ವರದಿಯಾಗಿದೆ. ಆಮ್ಧೋಹ್ ಗ್ರಾಮದ ಘೋಡಾಡೋಂಗ್ರಿ ಪೋಲಿಸ್ ಪೋಸ್ಟ್ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ 14 ವರ್ಷದ ಬಾಲಕ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಪೋಷಕರು ಪೊಲೀಸರಿಗೆ ನೀಡಿರುವ ಮಾಹಿತಿಯ ಪ್ರಕಾರ ಬಾಲಕ ಶಾಲೆಗಳಲ್ಲಿ ತಪ್ಪದೇ ತರಗತಿಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗುತ್ತಿದ್ದ ಹಾಗೂ ವಿದ್ಯಾಭ್ಯಾಸದಲ್ಲಿ

ಶಾಲೆ ಬಸ್ಸ್ ತಪ್ಪಿತೆಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ Read More »

ನೀಲಿಚಿತ್ರ ನೋಡ್ತೀರಾ? ಹಾಗಾದ್ರೇ ನಿಮ್ಗೆ ಅದಕ್ಕೆ ‌ಪ್ರಾಬ್ಲಂ ಆಗುತ್ತಂತೆ..! ಅಧ್ಯಯನ ವರದಿಯಲ್ಲಿ ಆಘಾತಕಾರಿ ಅಂಶ ಬಹಿರಂಗ.

ಡಿಜಿಟಲ್ ಡೆಸ್ಕ್ : ಕಡಿಮೆ ಖರ್ಚಿನಲ್ಲಿ ಸಿಗುತ್ತಿರುವ ಇಂಟರ್ನೆಟ್​ ಸೌಕರ್ಯ ಹಾಗೂ ವೆಬ್​ ಸಂಪರ್ಕಗಳಿಂದಾಗಿ ಯುವಜನತೆ ನೀಲಿಚಿತ್ರ ಹಾಗೂ ವಿಡಿಯೋಗಳನ್ನು ನೋಡುವುದು ಸುಲಭದ ಕೆಲಸವಾಗಿದೆ. ನೀಲಿ ಚಿತ್ರಗಳ ವೀಕ್ಷಣೆಯು ನಿಮ್ಮ ಸಂಬಂಧಗಳನ್ನು ಹಾಳು ಮಾಡುವುದು ಮಾತ್ರವಲ್ಲದೇ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆಯೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ನೀಲಿ ಚಿತ್ರಗಳನ್ನು ನಿರಂತರವಾಗಿ ನೋಡುವ ಜನರು ತಮ್ಮ ಲೈಂಗಿಕ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಅಧ್ಯಯನದ ಪ್ರಕಾರ ಅಶ್ಲೀಲ ಸಿನಿಮಾಗಳನ್ನು ವೀಕ್ಷಣೆ ಮಾಡುವ ಪುರುಷರು ತಮ್ಮ

ನೀಲಿಚಿತ್ರ ನೋಡ್ತೀರಾ? ಹಾಗಾದ್ರೇ ನಿಮ್ಗೆ ಅದಕ್ಕೆ ‌ಪ್ರಾಬ್ಲಂ ಆಗುತ್ತಂತೆ..! ಅಧ್ಯಯನ ವರದಿಯಲ್ಲಿ ಆಘಾತಕಾರಿ ಅಂಶ ಬಹಿರಂಗ. Read More »

ಬಿಗಿಯಾದ ಜಿನ್ಸ್ ಧರಿಸ್ತಿರಾ? ಹಾಗಿದ್ರೆ ಈ ಕಥೆ ಓದ್ಲೇ ಬೇಕು. ಟೈಟ್ ಫಿಟ್ ಹಾಕಿದ ಆಕೆಗೆ ಏನಾಯ್ತು‌ ಗೊತ್ತಾ?

ನ್ಯೂಸ್ ಡೆಸ್ಕ್: ಇಂದಿನ ದಿನಗಳಲ್ಲಿ ಜೀನ್ಸ್ ಧರಿಸುವುದು ಈಗ ಸಾಮಾನ್ಯ ಸಂಗತಿ. ಪುರುಷರಿಂದ ಹಿಡಿದು ಹುಡುಗಿಯರು, ಮಹಿಳೆಯರು ಎಲ್ಲರೂ ಜೀನ್ಸ್ ಧರಿಸುತ್ತಾರೆ. ಆದ್ರೆ ಬಿಗಿಯಾದ ಜೀನ್ಸ್, ಹುಡುಗಿಯೊಬ್ಬಳು ಆಸ್ಪತ್ರೆ ಸೇರುವಂತೆ ಮಾಡಿದೆ. ಬಿಗಿಯಾದ ಹಾಫ್ ಜೀನ್ಸ್ ಧರಿಸಿದ್ದ ಹುಡುಗಿ ತನ್ನ ಸಮಸ್ಯೆಯನ್ನು ಹಂಚಿಕೊಂಡಿದ್ದಾಳೆ. ಅಂದ ಹಾಗೆ ಘಟನೆ ನಡೆದಿರುವುದು ಉತ್ತರ ಕೆರೊಲಿನಾದಲ್ಲಿ. ಹುಡುಗಿ ಸ್ಯಾಮ್, ಸಾಮಾಜಿಕ ಜಾಲತಾಣದಲ್ಲಿ ತಾನು ಎದುರಿಸಿದ ಸಮಸ್ಯೆಯನ್ನು ಹಂಚಿಕೊಂಡಿದ್ದಾಳೆ. ಟಿಕ್ ಟಾಕ್ ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾಳೆ. ಇದನ್ನು 80 ಲಕ್ಷಕ್ಕೂ ಹೆಚ್ಚು

ಬಿಗಿಯಾದ ಜಿನ್ಸ್ ಧರಿಸ್ತಿರಾ? ಹಾಗಿದ್ರೆ ಈ ಕಥೆ ಓದ್ಲೇ ಬೇಕು. ಟೈಟ್ ಫಿಟ್ ಹಾಕಿದ ಆಕೆಗೆ ಏನಾಯ್ತು‌ ಗೊತ್ತಾ? Read More »

ಇದು ಹೃದಯಗಳ ವಿಷಯ| ನಿಮ್ಮ ಹೃದಯ ಜೋಪಾನ

ಹೃದಯದ ಲಬ್ ಡಬ್ ಲಬ್ ಡಬ್ ಬಡಿತವೇ ಜೀವಂತಿಕೆಯ ಸೆಲೆ. ಇದು ನಿರಂತರವಾಗಿದ್ದರೇನೆ ಜೀವನ. ಈ ಹೃದಯ ಎಲ್ಲಾ ಭಾವನೆಗಳಿಗೂ ಮೂಲ. ಆದ್ದರಿಂದಲೇ ಹೃದಯವಂತರು, ಹೃದಯಹೀನರು ಎಂಬ ಪದಗಳು ಹುಟ್ಟಿಕೊಂಡಿರೋದು. ಇನ್ನು ಹೃದಯಗಳ ಕೊಡು ಕೊಳ್ಳುವಿಕೆಯಂತು ಮತ್ತೊಂದು ಗಾಢ ಸಂಬಂಧ ಬೆಸೆಯಲು ಕಾರಣವಾಗಿವೆ. ಇಂಥ ಅಮೂಲ್ಯ ಹೃದಯವು ಸದಾ ಆರೋಗ್ಯವಾಗಿರಬೇಕು ಎಂದೇ ಎಲ್ಲರು ಬಯಸೋದು. ಇಂಥ ಹೃದಯಕ್ಕೂ ಒಂದು ದಿನವಿದೆ ಎಂದು ನಿಮಗೆ ಗೊತ್ತೇ? ಹೃದಯದ ಆರೋಗ್ಯದ ಕಾಳಜಿಯ ಅರಿವನ್ನು ಜನಸಾಮಾನ್ಯರಿಗೆ ಮೂಡಿಸಲು ವಿಶ್ವಮಟ್ಟದಲ್ಲಿ ನಡೆಯುವ ವಿಶ್ವ

ಇದು ಹೃದಯಗಳ ವಿಷಯ| ನಿಮ್ಮ ಹೃದಯ ಜೋಪಾನ Read More »