ಆರೋಗ್ಯವೇ ಭಾಗ್ಯ

Health tips: ಅಮೃತ ಬಳ್ಳಿ ಎಷ್ಟು ಪ್ರಯೋಜನಕಾರಿ ಗೊತ್ತಾ? | ಹಾಗಾದ್ರೆ ಇದನ್ನು ಪೂರ್ತಿ ಓದಿ

ಆಯುರ್ವೇದ ವೈದ್ಯರು ಈ ಬಳ್ಳಿಯನ್ನು ಅಮೃತ, ಗುಡೂಚಿ ಮುಂತಾದ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಕಿರುಬೆರಳಿನ ಗಾತ್ರದ ಆರು ಅಂಗುಲದಷ್ಟು ಉದ್ದದ ಕಾಂಡವನ್ನು ನೆಡುವುದರಿಂದ ಈ ಬಳ್ಳಿಯನ್ನು ಬೆಳೆಸಬಹುದು ಮತ್ತು ಇದನ್ನು ಕುಂಡಗಳಲ್ಲೂ ನೆಡಬಹುದಾಗಿದೆ. ಇದರ ಬಳ್ಳಿಯನ್ನು ಕಾಂಪೌಂಡ್, ಮಾಳಿಗೆ, ಮರಗಳ ಮೇಲೆ ಹಬ್ಬಿಸಬಹುದು. ಎಲ್ಲಾ ಋತುಗಳಲ್ಲಿ ಬೆಳೆಸಬಹುದಾದ ಅಮೃತಬಳ್ಳಿಗೆ ಕಾಲ-ಕಾಲಕ್ಕೆ ನೀರು ನೈಸರ್ಗಿಕ ಗೊಬ್ಬರ ಅವಶ್ಯಕವಾಗಿದ್ದು, ಸಾಧಾರಣವಾಗಿ ಇದಕ್ಕೆ ರೋಗ ಬಾಧೆಯಿಲ್ಲ. ಈ ಎಲೆಗಳನ್ನು ಬಳಸುವಾಗ ಸಾಕಷ್ಟು ಬಳಿತಿರಬೇಕು. ರುಚಿಯಲ್ಲಿ ಕಹಿ ಮತ್ತು ಒಗರಾಗಿರುವ ಈ ಬಳ್ಳಿಯ […]

Health tips: ಅಮೃತ ಬಳ್ಳಿ ಎಷ್ಟು ಪ್ರಯೋಜನಕಾರಿ ಗೊತ್ತಾ? | ಹಾಗಾದ್ರೆ ಇದನ್ನು ಪೂರ್ತಿ ಓದಿ Read More »

ಕರೆಯದೇ ಬರುವ ಮಳೆಗಾಲದ ಮತ್ತೊಬ್ಬ ನೆಂಟ – ಚಿಕುನ್‍ಗುನ್ಯಾ ಜ್ವರ | ರೋಗದ ಲಕ್ಷಣ ಮತ್ತು ಚಿಕಿತ್ಸಾ ಕ್ರಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ಉಷ್ಣವಲಯದ ದೇಶಗಳಲ್ಲಿ, ಮಳೆಗಾಲದಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಮತ್ತು ಗಂಟು ಗಂಟುಗಳನ್ನು ಕಾಡುವ ಇನ್ನೊಂದು ಖಾಯಿಲೆ ಎಂದರೆ ಚಿಕುನ್‍ಗುನ್ಯಾ ಜ್ವರ. ಡೆಂಘೀ ಜ್ವರವನ್ನು ಹರಡುವ ಏಡಿಸ್ ಎಜೆಪ್ಟಿ ಮತ್ತು ಏಡಿಸ್ ಆಲ್ಬೋಪಿಕ್ಟಸ್ ಎಂಬ ಸೊಳ್ಳೆಗಳೇ ಚಿಕುನ್ ಗುನ್ಯಾರೋಗವನ್ನೂ ಹರಡುತ್ತವೆ. ‘ಚಿಕುನ್ ಗುನ್ಯಾ’ ಎಂಬ ವೈರಸ್‍ನ ಸೋಂಕಿನಿಂದ ಬರುವ ಈ ಜ್ವರ, ಸಾಂಕ್ರಾಮಿಕ ರೋಗವಾಗಿದ್ದು, ಏಡಿಸ್ ಸೊಳ್ಳೆಗಳ ಮುಖಾಂತರ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. 1952ರಲ್ಲಿ ದಕ್ಷಿಣ ತಾಂಜಾನಿಯಾ ದೇಶದಲ್ಲಿ ಚಿಕುನ್‍ಗುನ್ಯಾ ಮೊದಲು ಕಾಣಿಸಿಕೊಂಡಿತ್ತು ಈ ರೋಗದಲ್ಲಿ, ಹೆಚ್ಚಾಗಿ ಗಂಟುಗಂಟುಗಳಲ್ಲಿ ಅತಿಯಾಗಿ

ಕರೆಯದೇ ಬರುವ ಮಳೆಗಾಲದ ಮತ್ತೊಬ್ಬ ನೆಂಟ – ಚಿಕುನ್‍ಗುನ್ಯಾ ಜ್ವರ | ರೋಗದ ಲಕ್ಷಣ ಮತ್ತು ಚಿಕಿತ್ಸಾ ಕ್ರಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ Read More »

Health Tips:ಮಳೆಗಾಲದಲ್ಲಿ ಈ 11 ಆಹಾರಗಳನ್ನು ಮಿಸ್ ಮಾಡದೇ ಬಳಸಿ| ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಮಳೆಗಾಲದಲ್ಲಿ ಆಹಾರ ಪದ್ಧತಿಯಲ್ಲಿ ಬದಲಾವಣೆಮಾಡಬೇಕು, ಅದರಲ್ಲೂ ಆಯುರ್ವೇದ ಪ್ರಕಾರ ಕೆಲವೊಂದು ಆಹಾರಗಳನ್ನು ಸೇವಿಸುವುದು ಉತ್ತಮ. ಈ ಆಹಾರಗಳು ಮಳೆಗಾಲದಲ್ಲಿ ಹೆಚ್ಚಾಗಿ ಕಾಡುವ ವಾತ, ಕಫ ಸಮಸ್ಯೆಯಿಂದ ದೂರ ಮಾಡಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆದ್ದರಿಂದ ನಿಮ್ಮ ಆಹಾರಕ್ರಮದಲ್ಲಿ ಈ ಆಹಾರಗಳನ್ನು ಮಿಸ್ ಮಾಡದೆ ಸೇರಿಸಿ. 9.ಕೆಂಪಕ್ಕಿಯ ಅನ್ನ ಮಧುಮೇಹಿಗಳಿಗೂ ಒಳ್ಳೆಯದು. ಇದರಲ್ಲಿ, ಕಬ್ಬಿಣದಂಶ ಇರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

Health Tips:ಮಳೆಗಾಲದಲ್ಲಿ ಈ 11 ಆಹಾರಗಳನ್ನು ಮಿಸ್ ಮಾಡದೇ ಬಳಸಿ| ಇಲ್ಲಿದೆ ಸಂಪೂರ್ಣ ಮಾಹಿತಿ Read More »

Health Tips:ಹಲಸಿನ ಹಣ್ಣು ಅಂದರೆ ನಿಮಗೆ ಇಷ್ಟನಾ? ಹಾಗಿದ್ರೆ ತಿನ್ನುವ ಮೊದಲು ಇದನ್ನು ಓದಿ.

ಸಮಗ್ರ ನ್ಯೂಸ್: ದೇಶದಲ್ಲಿ ಸಾಕಷ್ಟು ಮಂದಿ ಮಧುಮೇಹ ಕಾಯಿಲೆಗೆ ಬಲಿಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಳೆ ಇದೆ. ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಇದರಿಂದ ದೇಹದ ವಿವಿಧ ಅಂಗಗಳು, ಕಣ್ಣಿನಿಂದ ಹಿಡಿದು ಹೃದಯ, ಮೂತ್ರಪಿಂಡಗಳು ಸೇರಿದಂತೆ ಕೆಲ ಭಾಗಗಳು ಹಾನಿಗೊಳಗಾಗುತ್ತವೆ. ಭಾರತದ ಜನಸಂಖ್ಯೆಯಲ್ಲಿ ಶೇ. 8.7 ರಷ್ಟು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಅದರಲ್ಲಿಯೂ 20 ರಿಂದ 70 ವರ್ಷ ವಯಸ್ಸಿನವರು ಮಧುಮೇಹದಿಂದ ಬಳಲುತ್ತಿದ್ದಾರೆ ಎಂಬುದನ್ನು ಇತ್ತೀಚಿಗೆ ವಿಶ್ವ ಆರೋಗ್ಯ ಸಂಸ್ಥೆ ಬಹಿರಂಗಪಡಿಸಿದೆ. ಮಧುಮೇಹ ಬಂದಾಗ

Health Tips:ಹಲಸಿನ ಹಣ್ಣು ಅಂದರೆ ನಿಮಗೆ ಇಷ್ಟನಾ? ಹಾಗಿದ್ರೆ ತಿನ್ನುವ ಮೊದಲು ಇದನ್ನು ಓದಿ. Read More »

ಭಾರೀ ಮಳೆ ಹಿನ್ನೆಲೆ| ದ.ಕ ಜಿಲ್ಲೆಯ 5 ತಾಲೂಕಿನ ಶಾಲಾ ಕಾಲೇಜಿಗೆ ರಜೆ ಘೋಷಿಸಿದ ಡಿಸಿ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಮಂಗಳೂರು ಸೇರಿ 5 ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ಇಂದು(ಮಂಗಳವಾರ) ರಜೆ ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖಾ ಮುನ್ಸೂಚನೆಯನ್ನು ಗಮನದಲ್ಲಿರಿಸಿ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ಜುಲೈ 4ರಂದು ಮಂಗಳೂರು, ಮೂಲ್ಕಿ, ಉಲ್ಲಾಳ, ಮೂಡಬಿದರೆ ಹಾಗೂ ಬಂಟ್ವಾಳ ತಾಲೂಕುಗಳ ಎಲ್ಲಾ ಅಂಗನವಾಡಿ, ಪ್ರಾಥಮಿಕ ಶಾಲ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜು ಮುಂತಾದ ಶೈಕ್ಷಣಿಕ

ಭಾರೀ ಮಳೆ ಹಿನ್ನೆಲೆ| ದ.ಕ ಜಿಲ್ಲೆಯ 5 ತಾಲೂಕಿನ ಶಾಲಾ ಕಾಲೇಜಿಗೆ ರಜೆ ಘೋಷಿಸಿದ ಡಿಸಿ Read More »

ವೈದ್ಯ ಮತ್ತು ರೋಗಿಯ ಭಾಂಧವ್ಯ ಗಟ್ಟಿಯಾಗಿರಲಿ…

ಸಮಗ್ರ ವಿಶೇಷ: ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಮತ್ತು ಮಾನವೀಯ ಸಂಬಂಧಗಳು ನಶಿಸಿ ಹೋಗುತ್ತಿರುವ ಈಗಿನ ಕಾಲಘಟದಲ್ಲಿ, ವೈದ್ಯ ಮತ್ತು ರೋಗಿಯ ಸಂಬಂಧವು ಮೊದಲಿನಂತೆ ಉಳಿದಿಲ್ಲ. ‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತು ಈಗ ಬಹುಷಃ ಎಲ್ಲ ವೈದ್ಯರಿಗೂ ಅನ್ವಯಿಸದು. ಅದೇ ರೀತಿ ಇಂದಿನ ರೋಗಿಗಳೂ ಕೂಡಾ ವೈದ್ಯರನ್ನು ಪೂರ್ತಿ ವಿಶ್ವಾಸದಿಂದ ನೋಡುವ ಸ್ಥಿತಿಯಲ್ಲಿ ಇಲ್ಲ. ಜುಲೈ 1ರಂದು ಎಲ್ಲ ವೈದ್ಯರು ತಮ್ಮ ವೃತ್ತಿ ಜೀವನ ಏಳು ಬೀಳುಗಳತ್ತ ದೃಷ್ಟಿ ಹರಿಸಿ ತಮ್ಮ ತಪ್ಪು ಒಪ್ಪುಗಳನ್ನು ಪುನರ್ ವಿಮರ್ಶಿಸಿಕೊಂಡು, ಸಾಧನೆಯ

ವೈದ್ಯ ಮತ್ತು ರೋಗಿಯ ಭಾಂಧವ್ಯ ಗಟ್ಟಿಯಾಗಿರಲಿ… Read More »

ನೀವು ಪಾನಿಪುರಿ ಪ್ರಿಯರೇ? ಹಾಗಿದ್ರೆ ಇದನ್ನ ತಪ್ಪದೇ ಓದಿ!

ಸಮಗ್ರ ನ್ಯೂಸ್:ಗೋಲ್ಗಪ್ಪ ಅಥವಾ ಪಾನಿಪುರಿ ದೇಶದ ಅತ್ಯಂತ ಪ್ರಿಯ ಆಹಾರವಾಗಿದೆ. ಇದಕ್ಕೆ ರಸ್ತೆ ಬದಿಯಲ್ಲಿ ಎಲ್ಲಿಲ್ಲದ ಬೇಡಿಕೆ ಇದ್ದು, ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಗೋಲ್ಗಪ್ಪದ ಹೆಸರು ಕೇಳಿದರೆ ಅನೇಕರ ಬಾಯಲ್ಲಿ ನೀರುರೂರುದು ಸಹಜ. ಇದು ಆಹಾರದ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಪಾನಿಪುರಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದಾಗುವಷ್ಟು ಕೆಟ್ಟದಾಗುವ ಸಾಧ್ಯತೆಗಳು ಕೂಡ ಇದೆ. ಹಾಗಾದರೆ ಗೋಲ್ಗಪ್ಪ ತಿನ್ನುವುದರಿಂದ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ನಿಮಗೆ ಗೊತ್ತಾ? ಹಾಗಿದ್ರೆ ಇದನ್ನು ಪೂರ್ತಿ ಓದಿ. ಆಹಾರ ತಜ್ಞರ ಪ್ರಕಾರ

ನೀವು ಪಾನಿಪುರಿ ಪ್ರಿಯರೇ? ಹಾಗಿದ್ರೆ ಇದನ್ನ ತಪ್ಪದೇ ಓದಿ! Read More »

Health Tips| ರಾತ್ರಿ ಊಟ ಮಾಡದೇ ಮಲಗ್ತೀರಾ? ಹಾಗಾದ್ರೆ ಈ ಸ್ಟೋರಿ ಓದ್ಲೇಬೇಕು…

ಸಮಗ್ರ ನ್ಯೂಸ್: ರಾತ್ರಿ ಮತ್ತು ಹಗಲಿನ ಊಟ ನಮ್ಮ ದಿನ ನಿತ್ಯದ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಎರಡೂ ಹೊತ್ತು ಊಟ ತಪ್ಪಿಸುವುದರಿಂದ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ದಿನಕ್ಕೆ ಮೂರು ಬಾರಿ ಆಹಾರ ಸೇವನೆ ನಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮ. ಮೂರು ಬಾರಿ ಆಹಾರ ಸೇವಿಸುವಾಗ ಅದರ ಮಧ್ಯೆ ಸಮಯದ ಅಂತರವಿರಬೇಕು. ಮಧ್ಯಾಹ್ನದ ಊಟದ ನಂತರ ರಾತ್ರಿ ಊಟಕ್ಕೆ ಸಾಕಷ್ಟು ಅಂತರವಿದೆ. ಆದ್ದರಿಂದ ರಾತ್ರಿ ವೇಳೆ ಊಟ ಬಿಟ್ಟರೆ ಮರುದಿನ ನಿಶ್ಯಕ್ತಿ ಉಂಟಾಗಬಹುದು. ಅಲ್ಲದೆ, ಇದರಿಂದ

Health Tips| ರಾತ್ರಿ ಊಟ ಮಾಡದೇ ಮಲಗ್ತೀರಾ? ಹಾಗಾದ್ರೆ ಈ ಸ್ಟೋರಿ ಓದ್ಲೇಬೇಕು… Read More »

Health Tips: ಬಾಯಿಯ ದುರ್ವಾಸನೆ ನಿರ್ಮೂಲನೆಗೆ ಮನೆಯಲ್ಲೇ ಮಾಡ್ಕೊಳ್ಳಿ ಮೌತ್ ವಾಶ್|

ಸಮಗ್ರ ನ್ಯೂಸ್: ಕೆಲವರಿಗೆ ಎರಡು ಬಾರಿ ಬ್ರಶ್ ಮಾಡಿದರೂ ಬಾಯಿಯ ದುರ್ವಾಸನೆ ದೂರವಾಗುವುದಿಲ್ಲ. ಇದಕ್ಕಾಗಿ ಮೌತ್ ವಾಶ್ ಉಪಯೋಗಿಸೋದು ಸಾಮಾನ್ಯ. ಆದ್ರೆ ಪ್ರತಿ ಬಾರಿ ಮೌತ್ ವಾಶ್ ಅನ್ನು ಮೆಡಿಕಲ್ ನಿಂದಲೇ ಕೊಂಡು ತರಬೇಕಿಲ್ಲ. ಮನೆಯಲ್ಲೂ ಮೌತ್ ವಾಶ್ ತಯಾರಿಸಬಹುದು, ಹೇಗೆನ್ನುತ್ತೀರಾ? ಬಾಯಿಯ ದುರ್ವಾಸನೆ ಇರುವಂಥವರು ಊಟವಾದ ಬಳಿಕ ಉಗುರು ಬೆಚ್ಚಗಿನ ನೀರಿಗೆ ಅರ್ಧ ಚಿಟಿಕೆ ಉಪ್ಪು ಹಾಕಿ ಬಾಯಿ ತೊಳೆಯಿರಿ. ಎರಡು ಬಾರಿ ಬಾಯಿ ಮುಕ್ಕಳಿಸಿ ಬಳಿಕ ಉಗಿಯಿರಿ. ಇದು ಬಾಯಿ ಕಲ್ಮಶಗಳನ್ನು ಮತ್ತು ಬ್ಯಾಕ್ಟೀರಿಯಾಗಳನ್ನು

Health Tips: ಬಾಯಿಯ ದುರ್ವಾಸನೆ ನಿರ್ಮೂಲನೆಗೆ ಮನೆಯಲ್ಲೇ ಮಾಡ್ಕೊಳ್ಳಿ ಮೌತ್ ವಾಶ್| Read More »

ಕೃಷ್ಣ ತಂದ ಪಾರಿಜಾತ ಹಲವು ಕಷ್ಟಕ್ಕೆ ರಾಮಬಾಣ| ಡಯಾಬಿಟಿಸ್ ಇರೋರಿಗೆ ಇದು ನಿಜಕ್ಕೂ ವರದಾನ

ಸಮಗ್ರ ನ್ಯೂಸ್: ಸನಾತನ ಸಂಸ್ಕೃತಿಯಲ್ಲಿ ಪಾರಿಜಾತ ಸಸ್ಯವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಅದರ ಹೂವುಗಳು ಮನಸೆಳೆಯುವ ವಾಸನೆಯನ್ನು ಹೊಂದಿರುತ್ತವೆ. ಇದನ್ನು ದೇವರ ಪೂಜೆಗೆ ಬಳಸುತ್ತಾರೆ. ಇದು ಹಗಲಿನ ಬದಲು ರಾತ್ರಿಯಲ್ಲಿ ಅರಳುತ್ತದೆ. ಅದರ ಪರಿಮಳವನ್ನು ಹರಡುತ್ತದೆ. ಅದಕ್ಕಾಗಿಯೇ ಇದನ್ನು ‘ರಾತ್ ಕಿ ರಾಣಿ’ ಅಥವಾ ರಾತ್ರಿ ಮಲ್ಲಿಗೆ ಎಂದೂ ಕರೆಯುತ್ತಾರೆ. ಈ ಸಸ್ಯದ ಎಲೆಗಳು ನಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ: ಆಗಾಗ್ಗೆ ಹವಾಮಾನ ಬದಲಾವಣೆಯಿಂದಾಗಿ, ವೈರಲ್ ಸೋಂಕಿನ ಅಪಾಯವು ಹೆಚ್ಚಾಗುತ್ತದೆ, ಇದರಿಂದಾಗಿ

ಕೃಷ್ಣ ತಂದ ಪಾರಿಜಾತ ಹಲವು ಕಷ್ಟಕ್ಕೆ ರಾಮಬಾಣ| ಡಯಾಬಿಟಿಸ್ ಇರೋರಿಗೆ ಇದು ನಿಜಕ್ಕೂ ವರದಾನ Read More »