ಆರೋಗ್ಯವೇ ಭಾಗ್ಯ

HEALTH TIPS| ಬೆಳಗ್ಗೆ ಖಾಲಿ ಹೊಟ್ಟೆಗೆ ನಿಂಬೆ ರಸ ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಎಂದಾದರು ಯೋಚಿಸಿದ್ದೀರಾ? ಹಾಗಿದ್ರೆ ಇದನ್ನು ಪೂರ್ತಿ ಓದಿ..!

ಸಮಗ್ರ ನ್ಯೂಸ್:ಸಾಮಾನ್ಯವಾಗಿ ಹಿಂದಿನ ಕಾಲದಿಂದಲೂ ತಟ್ಟೆಯಲ್ಲಿ ಊಟದೊಂದಿಗೆ ನಿಂಬೆ ಹಣ್ಣಿನ ತುಂಡುಗಳನ್ನು ಇಡುವುದು ರೂಢಿ. ಹೆಚ್ಚಾಗಿ ಮಾಂಸಾಹಾರ ಖಾದ್ಯಗಳಲ್ಲಿ ನಿಂಬೆ ಹಣ್ಣು ಇಲ್ಲದೆ ಊಟ ಮಾಡುವುದು ತುಂಬಾ ವಿರಳ. ನಿಂಬೆ ರಸವನ್ನು ಬೆಳಗ್ಗೆ ನೀರಿನೊಂದಿಗೆ ಬೆರಸಿ ಕುಡಿಯಲಾಗುತ್ತದೆ. ಯಾಕಿರಬಹುದು ಎಂದು ಎಂದಾದರು ಯೋಚಿಸಿದ್ದೀರಾ? ಹಾಗೊಂದು ವೇಳೆ ಯೋಚನೆ ಮಾಡಿದರೆ ನಿಂಬೆ ಹಣ್ಣಿನಲ್ಲಿ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು ಇವೆಯೇ ಎಂದು ನಿಮಗೆ ಆಶ್ವರ್ಯವಾಗುವುದರಲ್ಲಿ ಅನುಮಾನವಿಲ್ಲ. ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಅನ್ನೋ ರೀತಿ ನಿಂಬೆ ಹಣ್ಣಿನ ಗಾತ್ರ ಚಿಕ್ಕದಾದರೂ […]

HEALTH TIPS| ಬೆಳಗ್ಗೆ ಖಾಲಿ ಹೊಟ್ಟೆಗೆ ನಿಂಬೆ ರಸ ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಎಂದಾದರು ಯೋಚಿಸಿದ್ದೀರಾ? ಹಾಗಿದ್ರೆ ಇದನ್ನು ಪೂರ್ತಿ ಓದಿ..! Read More »

ಪೀನಟ್ ಬಟರ್ ಸ್ವೀಟ್ ಮಾಡುದು ಹೇಗೆ|ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಮನೆಯಲ್ಲೇ ರುಚಿಕರವಾಗಿ ಪೀನಟ್ ಬಟರ್ ಮಾಡಬಹುದು. ಪೀನಟ್‌ ಬಟರ್‌ನಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸತು, ವಿಟಮಿನ್ ಇ, ವಿಟಮಿನ್ ಬಿ, ವಿಟಮಿನ್ ಎ, ಪ್ರೋಟೀನ್, ಫೈಬರ್, ಮೊನೊ ಅನ್‌ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳು ಸಮೃದ್ಧವಾಗಿದೆ. ಬೇಕಾಗುವ ಪದಾರ್ಥಗಳು:- ಪೀನಟ ಬಟರ್ – 1 ಬಟ್ಟಲು, ಎಣ್ಣೆ – ಅರ್ಧ ಬಟ್ಟಲು, ಮೇಪಲ್ ಸಿರಪ್ – ಅರ್ಧ ಬಟ್ಟಲು, ವೆನಿಲ್ಲಾ ಎಸೆನ್ಸ್– ಕಾಲು ಚಮಚ, ಒರಟಾಗಿ ಪುಡಿ ಮಾಡಿದ ನೆಲ ಕಡಲೆ

ಪೀನಟ್ ಬಟರ್ ಸ್ವೀಟ್ ಮಾಡುದು ಹೇಗೆ|ಇಲ್ಲಿದೆ ಸಂಪೂರ್ಣ ಮಾಹಿತಿ Read More »

ಗರ್ಭಿಣಿಯರು ಹೀಗೆ ಮಾಡಿದ್ರೆ ನಿಮ್ಮ ಮಗು ಸ್ಮಾರ್ಟ್ ಆಗಿರುತ್ತೆ..!

ಸಮಗ್ರ ನ್ಯೂಸ್: ಗುವನ್ನು ಗರ್ಭದಲ್ಲಿಟ್ಟುಕೊಂಡು ಪಾಲನೆ ಮಾಡುವುದು ಮಾತ್ರ ಗರ್ಭಿಣಿಯ ಕೆಲಸವಲ್ಲ. ಇದೊಂದು ದೊಡ್ಡ ಜವಾಬ್ದಾರಿ. ಗರ್ಭಿಣಿ ಏನು ಮಾಡಿದ್ರೂ ಅದು ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿಯೇ ಅತ್ಯುತ್ತಮ ಆಹಾರ ಸೇವನೆ ಮಾಡುವಂತೆ, ಸಂತೋಷವಾಗಿರುವಂತೆ, ಆರೋಗ್ಯಕರವಾಗಿರುವಂತೆ ಸಲಹೆ ನೀಡ್ತಾರೆ. ಗರ್ಭದಲ್ಲಿರುವ ಶಿಶುವಿನ ಮಾನಸಿಕ ಅಭಿವೃದ್ಧಿ ಜೀನ್ಸ್ ಮೇಲೆ ಅವಲಂಬಿಸಿರುತ್ತದೆ. ಆದ್ರೆ ಈ ಜೀನ್ಸ್ ಮೇಲೆ ತಾಯಿಯ ಪ್ರಭಾವವಿರುತ್ತದೆ. ಕೆಲವು ವಿಶೇಷ ಹವ್ಯಾಸ, ಗರ್ಭದಲ್ಲಿರುವ ಶಿಶುವನ್ನು ಸುಂದರ ಹಾಗೂ ಆಯಕ್ಟೀವ್ ಮಾಡುತ್ತದೆ. ನೀವು ಮನಸ್ಸು ಮಾಡಿದ್ರೆ

ಗರ್ಭಿಣಿಯರು ಹೀಗೆ ಮಾಡಿದ್ರೆ ನಿಮ್ಮ ಮಗು ಸ್ಮಾರ್ಟ್ ಆಗಿರುತ್ತೆ..! Read More »

FOOD RECIPE|ನುಗ್ಗೆಕಾಯಿ ಕರ್ರಿ ಹೇಗೆ ಮಾಡೋದು| ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಮನೆಯಲ್ಲೇ ರುಚಿಕರವಾಗಿ ನುಗ್ಗೆಕಾಯಿ ಕರ್ರಿ ಹೇಗೆ ಮಾಡೋದು ಇದಿಕ್ಕೆ ಯಾವೆಲ್ಲ ಪದಾರ್ಥಗಳು ಬೇಕು ನೋಡೋಣ. ಬೇಕಾಗುವ ಪದಾರ್ಥಗಳು:- ನುಗ್ಗೆಕಾಯಿ- 4, ಕೊಬ್ಬರಿ- ಸ್ವಲ್ಪ, ಕಡಲೆಕಾಯಿ ಬೀಜ- 1 ಸಣ್ಣ ಬಟ್ಟಲು, ಬಿಳಿ ಎಳ್ಳು- 1 ಚಮಚ, ಸಾಸಿವೆ- ಸ್ವಲ್ಪ, ಜೀರಿಗೆ-ಸ್ವಲ್ಪ, ಕರಿಬೇವು-ಸ್ವಲ್ಪ,ಹಸಿಮೆಣಸಿನ ಕಾಯಿ – 2 (ಸಣ್ಣಗೆ ಹೆಚ್ಚಿದ್ದು),ಈರುಳ್ಳಿ- 2 (ಉದ್ದುದ್ದಕ್ಕೆ ಹೆಚ್ಚಿದ್ದು), ಅರಿಶಿಣದ ಪುಡಿ- ಅರ್ಧ ಚಮಚ,ಖಾರದಪುಡಿ- ಅರ್ಧ ಚಮಚ, ದನಿಯಾ ಪುಡಿ- ಕಾಲು ಚಮಚ, ಟೊಮೆಟೋ- 1, ಉಪ್ಪು- ರುಚಿಗೆ ತಕ್ಕಷ್ಟು,

FOOD RECIPE|ನುಗ್ಗೆಕಾಯಿ ಕರ್ರಿ ಹೇಗೆ ಮಾಡೋದು| ಇಲ್ಲಿದೆ ಸಂಪೂರ್ಣ ಮಾಹಿತಿ Read More »

Health Tips|ಒಣಗಿದ ಅಂಜೂರ ಹಣ್ಣು ತಿನ್ನುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ? | ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಅಂಜೂರವು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದ್ದು, ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ. ಒಣಗಿದ ದ್ರಾಕ್ಷಿ, ಒಣಗಿದ ಖರ್ಜೂರ ಇವುಗಳೆಲ್ಲಾ ರುಚಿ ಜೊತೆಗೆ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಅದರಂತೆ ಒಣಗಿದ ಅಂಜೂರದಲ್ಲೂ ಸಾಕಷ್ಟು ಪ್ರಯೋಜನಗಳಿವೆ. ಜೀರ್ಣಕ್ರಿಯೆಯಿಂದ ಹಿಡಿದು ಚರ್ಮದ ಆರೋಗ್ಯದವರೆಗೂ ಈ ಹಣ್ಣು ಸಖತ್ ಪವರ್ಫುಲ್. ಅನೇಕ, ಜೀವಸತ್ವ, ಪೋಷಕಾಂಶಗಳಿಂದ ತುಂಬಿರುವ ಈ ಹಣ್ಣು ನಮಗೆ ಹಲವಾರು ಆರೋಗ್ಯ ಭಾಗ್ಯಗಳನ್ನು ನೀಡುತ್ತದೆ. ವಿಶೇಷವಾಗಿ ಫೈಬರ್ ಅನ್ನು ಹೊಂದಿರುವ ಇದು ಜೀರ್ಣಕ್ರಿಯೆಯನ್ನು (Digestion) ಸುಲಭಗೊಳಿಸುತ್ತದೆ. ಇದರಲ್ಲಿರುವ

Health Tips|ಒಣಗಿದ ಅಂಜೂರ ಹಣ್ಣು ತಿನ್ನುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ? | ಇಲ್ಲಿದೆ ಸಂಪೂರ್ಣ ಮಾಹಿತಿ Read More »

ರುಚಿಕರವಾದ ಬೀಟ್ರೂಟ್ ಚಪಾತಿ|ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಮನೆಯಲ್ಲೆ ಬೆಳ್ಳಿಗ್ಗೆ ತಿಂಡಿಗೆ ರುಚಿಕರವಾಗಿ ಬೀಟ್ರೂಟ್ ಚಪಾತಿ ಹೇಗ್ ಮಾಡೋದು… ಇದಿಕ್ಕೆ ಯಾವೆಲ್ಲ ಪದಾರ್ಥಗಳು ಬೇಕು ನೋಡೋಣ. ಬೇಕಾಗುವ ಪದಾರ್ಥಗಳು:- ಬೀಟ್ರೂಟ್-ಒಂದು, ಗೋಧಿ ಹಿಟ್ಟು 2 ಬಟ್ಟಲು,ತುಪ್ಪ‌‌- ಒಂದು ದೊಡ್ಡ ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಗರಂ ಮಸಾಲೆ ಪುಡಿ-ಅರ್ಧ ಚಮಚ, ಅಚ್ಚ ಖಾರದ ಪುಡಿ- ಅರ್ಧ ಚಮಚ, ಜೀರಿಗೆ ಪುಡಿ-ಅರ್ಧ ಚಮಚ, ಕಾಳು ಮೆಣಸಿನ ಪುಡಿ- ಅರ್ಧ ಚಮಚ,ಕೊತ್ತಂಬರಿ ಸೊಪ್ಪು ಅಥವಾ ಮೆಂತ್ಯೆ ಸೊಪ್ಪು- ಒಂದು ಮುಷ್ಟಿಯಷ್ಟು (ಎಲೆಗಳು ಮಾತ್ರ) ಮಾಡುವ ವಿಧಾನ:-

ರುಚಿಕರವಾದ ಬೀಟ್ರೂಟ್ ಚಪಾತಿ|ಇಲ್ಲಿದೆ ಸಂಪೂರ್ಣ ಮಾಹಿತಿ Read More »

ರುಚಿಯಾದ ಮಶ್ರೂಮ್ ಪ್ರೈಡ್ ರೈಸ್ ಹೇಗ್ ಮಾಡೋದು| ಇಲ್ಲಿದೆ ಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಮನೆಯಲ್ಲೇ ಸಿಂಪಲ್ ಆಗಿ ಮಶ್ರೂಮ್ ಪ್ರೈಡ್ ರೈಸ್ ಹೇಗ್ ಮಾಡೋದು ಯಾವೆಲ್ಲ ಪದಾರ್ಥಗಳು ಬೇಕು ನೋಡೋಣ ಬೇಕಾಗುವ ಪದಾರ್ಥಗಳು:- ಅನ್ನ – 1 ಬಟ್ಟಲು, ಅಣಬೆ – 150 ಗ್ರಾಂ (ತೊಳೆದು ಹೆಚ್ಚಿಟ್ಟುಕೊಂಡದ್ದು), ಬೆಳ್ಳುಳ್ಳಿ – ಸ್ವಲ್ಪ (ಸಣ್ಣಗೆ ಹೆಚ್ಚಿದ್ದು), ಈರುಳ್ಳಿ – ಅರ್ಧ ಬಟ್ಟಲು (ಸಣ್ಣಗೆ ಹೆಚ್ಚಿದ್ದು), ಕೊತ್ತಂಬರಿ ಸೊಪ್ಪು – ಸ್ವಲ್ಪ, ಆಲಿವ್ ಆಯಿಲ್- 2 ಚಮಚ, ಕಾಳುಮೆಣಸಿನ ಪುಡಿ – ಕಾಲು ಚಮಚ, ಉಪ್ಪು – ಅಗತ್ಯಕ್ಕೆ ತಕ್ಕಷ್ಟು. ಮಾಡುವ

ರುಚಿಯಾದ ಮಶ್ರೂಮ್ ಪ್ರೈಡ್ ರೈಸ್ ಹೇಗ್ ಮಾಡೋದು| ಇಲ್ಲಿದೆ ಪೂರ್ಣ ಮಾಹಿತಿ Read More »

ಆಲ್ಜೀಮರ್ಸ್ ಎಂಬ ಅರುಳು ಮರುಳು ರೋಗ

ನಾವೆಲ್ಲಾ ಆಲ್ಜೀಮರ್ಸ್ ಬಗ್ಗೆ ಬಹಳಷ್ಟು ವಿಚಾರ ತಿಳಿದು ಕೊಂಡಿದ್ದರೂ, ಸಂಪೂರ್ಣವಾದ ನಿಖರವಾದ ಮಾಹಿತಿ ಯಾರ ಬಳಿಯೂ ಇಲ್ಲದಿರುವುದೇ ವಿಷಾದದ ವಿಚಾರ. ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳನ್ನು ಅಲ್ಜೀಮರ್ಸ್ ತಿಳುವಳಿಕಾ ತಿಂಗಳು ಮತ್ತು ಸೆಪ್ಟೆಂಬರ್ 21 ರಂದು ಅಲ್ಜೀಮರ್ಸ್ ತಿಳುವಳಿಕಾ ದಿನ ಎಂದು ಆಚರಿಸಿ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಹೆಚ್ಚಿನ ಜನರು ಈ ರೋಗ ಇಳಿ ವಯಸ್ಸಿನ ಜನರಲ್ಲಿ ಮಾತ್ರ ಬರುತ್ತದೆ ಎಂದು ತಪ್ಪು ಕಲ್ಪನೆಯನ್ನು ಹೊಂದಿದ್ದಾರೆ. ತಮ್ಮ ಅತ್ಮೀಯರಿಗೆ ಹೀಗೊಂದು ರೋಗ ಬಂದಲ್ಲಿ ಮಾತ್ರ ಅದರ

ಆಲ್ಜೀಮರ್ಸ್ ಎಂಬ ಅರುಳು ಮರುಳು ರೋಗ Read More »

Health Tips|ದೇಹವನ್ನು ಆರೋಗ್ಯವಾಗಿಡಲು ಮತ್ತು ತೂಕವನ್ನು ನಿಯಂತ್ರಣದಲ್ಲಿ  ಇಟ್ಟುಕೊಳ್ಳಲು ಹೀಗೆ ಮಾಡಿ

ಸಮಗ್ರ ನ್ಯೂಸ್: ದೇಹವನ್ನು ಆರೋಗ್ಯವಾಗಿಡಲು, ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಆರೋಗ್ಯಕರ ಆಹಾರವು ಸಹಾಯ ಮಾಡುತ್ತದೆ. ಸ್ಥೂಲಕಾಯತೆಯಿಂದ ಬಳಲುತ್ತಿದ್ದರೆ ಅಥವಾ ದೇಹವನ್ನು ಫಿಟ್ ಮತ್ತು ಸ್ಲಿಮ್ ಆಗಿ ಇರಿಸಿಕೊಳ್ಳಲು ಬಯಸುತ್ತೀರಾ?  ಹಾಗಿದ್ರೆ, ಈ ಡಿಟಾಕ್ಸ್ ಪಾನೀಯಗಳೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ. ದೇಹವನ್ನು ಶುದ್ಧೀಕರಿಸಲು ಸಹಾಯ ಮಾಡುವ ಮತ್ತು ತೂಕ ನಷ್ಟಕ್ಕೆ ಬೆಳಗ್ಗೆ ಸೇವಿಸಬಹುದಾದ ಈ ಪಾನೀಯಗಳು ದೇಹದ ತೂಕವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ತಯಾರಿಸುವ ವಿಧಾನ: 1 ಗ್ಲಾಸ್ ಬೆಚ್ಚಗಿನ ನೀರಿಗೆ ಅರ್ಧ ಚಮಚ ಅಜವಾನ ಸೇರಿಸಿ

Health Tips|ದೇಹವನ್ನು ಆರೋಗ್ಯವಾಗಿಡಲು ಮತ್ತು ತೂಕವನ್ನು ನಿಯಂತ್ರಣದಲ್ಲಿ  ಇಟ್ಟುಕೊಳ್ಳಲು ಹೀಗೆ ಮಾಡಿ Read More »

Health Tips|ಸ್ಟ್ರಾಲ್ ಕಡಿಮೆ ಮಾಡುವ ಈ ಹಣ್ಣುಗಳನ್ನು ಸೇವಿಸಿ…!

ಸಮಗ್ರ ನ್ಯೂಸ್: ಕೊಲೆಸ್ಟ್ರಾಲ್ ನಿಂದ ಹೃದಯ ಸಂಭಂದಿ ಖಾಯಿಲೆಗಳು ಹೆಚ್ಚಾಗುತ್ತಿರುದನ್ನು ದಿನನಿತ್ಯ ನೋಡುತ್ತೇವೆ. ಕೊಲೆಸ್ಟ್ರಾಲ್ ಹೃದಯಕ್ಕೆ ಮಾತ್ರವಲ್ಲದೆ, ಒಳಗಿರುವ ಇನ್ನಿತರ ಅಂಗಾಂಗಗಳಿಗೂ ತೊಂದರೆ ಉಂಟುಮಾಡುತ್ತದೆ. ಆದರೆ ಇದರ ನಿವಾರಣೆ ಹಣ್ಣುಗಳನ್ನು ತಿನ್ನುವುದರ ಮೂಲಕ ತಡೆಯಬಹುದು. ಸದ್ಯ ಕೊಲೆಸ್ಟ್ರಾಲ್ ಕಡಿಮೆ ಮಾಡುವ ವಿಚಾರದಲ್ಲಿ ನೋಡುವುದಾದರೆ ಹಣ್ಣುಗಳು ನಮ್ಮ ಕೊಲೆಸ್ಟ್ರಾಲ್ ನಿಯಂತ್ರಣ ಮಾಡುವಲ್ಲಿ ಕೆಲಸ ಮಾಡಬಲ್ಲವು. ಹಣ್ಣುಗಳಲ್ಲಿ ಅಂತಹ ಔಷಧಿಯ ಗುಣ ಇರುತ್ತದೆ. ತಿನ್ನಲು ಸಿಹಿಯಾಗಿರುವ ನಿಸರ್ಗದತ್ತವಾದ ಹಣ್ಣುಗಳಲ್ಲಿ ಇಂತಹ ಲಕ್ಷಣಗಳು ಕಂಡುಬರುವುದು ನಿಜಕ್ಕೂ ಆಶ್ಚರ್ಯ ಎನಿಸುತ್ತದೆ. ಈ ಕೆಳಕಂಡ

Health Tips|ಸ್ಟ್ರಾಲ್ ಕಡಿಮೆ ಮಾಡುವ ಈ ಹಣ್ಣುಗಳನ್ನು ಸೇವಿಸಿ…! Read More »