ಮಡಪ್ಪಾಡಿಯ ಸಂಕಟದ ಕೆಸರು ತೊಳೆಯೋದು ಯಾವಾಗ? ಸಚಿವರೇ ಒಂಚೂರು ಕಿವಿಗೊಟ್ಟು ಕೇಳಿ ನಮ್ಮ ಅಳಲು.
ಸುಳ್ಯ. ಮೇ.17: ಹೌದು. ಈ ಮಾತನ್ನು ದಿನಂಪ್ರತಿ ಈ ಭಾಗದ ಜನ ಕೇಳುತ್ತಾ ಬರುತ್ತಿದ್ದಾರೆ. ಜೊತೆಗೆ ಹಿಡಿಶಾಪವನ್ನೂ ಹಾಕುತ್ತಿದ್ದಾರೆ. ಕೆಲವೊಮ್ಮೆ ಕೈಕಾಲು ಮುರಿದುಕೊಂಡು ಕಣ್ಣೀರನ್ನೂ ಒರೆಸಿಕೊಳ್ಳುತ್ತಾ ಈ ಊರಲ್ಲಿ ಹುಟ್ಟಬಾರದಿತ್ತು ಅಂದುಕೊಳ್ತಾರೆ. ಅಷ್ಟಕ್ಕೂ ಈ ಮಡಪ್ಪಾಡಿಯಲ್ಲಿ ಏನಾಯಿತು? ಯಾಕೇ ಹೀಗೆ ಆಗ್ತಾ ಇದೆ. ಈ ಸ್ಟೋರಿನಲ್ಲಿ ಓದಿ. ಮಡಪ್ಪಾಡಿ ಸುಳ್ಯ ತಾಲೂಕಿನ ಅತ್ಯಂತ ಪುಟ್ಟದಾದ ಹಾಗೂ ನೈಸರ್ಗಿಕ ಸಂಪತ್ತನ್ನು ತನ್ನೊಳಗೆ ಹೊತ್ತು ಕೊಂಡ ಸುಂದರ ಹಳ್ಳಿ. ತಾಲೂಕಿನ ಪ್ರಮುಖ ಜನಪ್ರತಿನಿಧಿಗಳ ತವರೂರು. ಇಷ್ಟೆಲ್ಲಾ ಇದ್ದರೂ ಈ ಜನ […]
ಮಡಪ್ಪಾಡಿಯ ಸಂಕಟದ ಕೆಸರು ತೊಳೆಯೋದು ಯಾವಾಗ? ಸಚಿವರೇ ಒಂಚೂರು ಕಿವಿಗೊಟ್ಟು ಕೇಳಿ ನಮ್ಮ ಅಳಲು. Read More »