ಕೊನೆಗೂ ನೆಟ್ ವರ್ಕ್ ಸಮಸ್ಯೆಯಿಂದ ಪಾರಾದ ಹರಿಹರ ಕೊಲ್ಲಮೊಗ್ರದ ಗ್ರಾಮಸ್ಥರು| BSNL ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಸ್ಥಳೀಯರು
ಸಮಗ್ರ ನ್ಯೂಸ್: ನಾಲ್ಕು ದಿನಗಳ ಹಿಂದೆ ಭೀಕರ ಮಳೆಗೆ ನೆಟ್ ವರ್ಕ್ ಸಮಸ್ಯೆಗೆ ಸಿಲುಕಿದ್ದ ಹರಿಹರ ಕೊಲ್ಲಮೋಗ್ರ ಗ್ರಾಮಸ್ಥರಿಗೆ ಇಂದು ಉಸಿರು ಬಿಟ್ಟಂತಾಗಿದೆ. ಹರಿಹರ ಕೊಲ್ಲಮೊಗ್ರ ಕ್ಕೆ ಜು.25 ರಂದು ಪುತ್ತೂರು ಉಪ ವಿಭಾಗ ಅಧಿಕಾರಿ ಗಿರೀಶ್ ನಂದನ್ ಭೇಟಿ ನೀಡಿ BSNL ಅಧಿಕಾರಿಗಳಿಗೆ ನೆಟ್ವರ್ಕ್ ಸಮಸ್ಯೆಯನ್ನು ಸರಿಪಡಿಸುವಂತೆ ಸೂಚಿಸಿದರೂ, ಸ್ಪಂದಿಸದೆ ಅಧಿಕಾರ ದರ್ಪ ತೋರಿದ BSNL ಅಧಿಕಾರಿಗಳು ಇಂದು ಕೊನೆಗೂ ಹರಿಹರ ಹಾಗೂ ಕೊಲ್ಲಮೊಗ್ರಕ್ಕೆ ಬ್ಯಾಟರಿ ಅಳವಡಿಸಿದ್ದಾರೆ. BSNL ಅಧಿಕಾರಿಗಳು ಕೊಲ್ಲಮೊಗ್ರ ಬರುತ್ತಿದ್ದಂತೆ ಜನರ ಆಕ್ರೋಶದ […]










