ಕದನ ವಿರಾಮದ ಬಳಿಕ ನರಿಬುದ್ದಿ ತೋರಿದ ಪಾಕ್| ಜಮ್ಮು ಕಾಶ್ಮೀರದ ಹಲವೆಡೆ ಡ್ರೋಣ್ ದಾಳಿ

ಸಮಗ್ರ ನ್ಯೂಸ್: ಕದನ ವಿರಾಮ ಘೋಷಣೆ ಬೆನ್ನಲ್ಲೇ‌ ಮತ್ತೆ ನರಿ ಬುದ್ದಿ ತೋರಿರುವ ಪಾಕ್ ಜಮ್ಮು ಕಾಶ್ಮೀರದ ಹಲವು ನಗರಗಳನ್ನು ಗುರಿಯಾಗಿರಿಸಿ ಡ್ರೋಣ್ ದಾಳಿ ನಡೆಸಿದೆ.

Ad Widget .

ಇದೀಗ ಬಂದ ಮಾಹಿತಿಗಳ ಶ್ರೀನಗರದ ಲಾಲ್ ಚೌಕ್, ಉದಂಪುರ ಸೇರಿದಂತೆ ಹಲವು ನಗರಗಳಲ್ಲಿ ಪಾಕ್ ಕದನ ವಿರಾಮ ಉಲ್ಲಂಘಿಸಿದ್ದು, ಡ್ರೋಣ್ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ.

Ad Widget . Ad Widget .

ಉಳಿದಂತೆ ಗುಜರಾತ್ ನ ಕಚ್, ರಾಜಸ್ಥಾನದ ಜೈಸ್ಮೇರ್ ನಲ್ಲಿ ಪಾಕಿಸ್ತಾನ ಡ್ರೋಣ್ ದಾಳಿ ನಡೆಸಿದ್ದು ಕದನ ವಿರಾಮ ಉಲ್ಲಂಘನೆಯಾಗಿದೆ.

Leave a Comment

Your email address will not be published. Required fields are marked *