ಸಂಸ್ಕೃತಿ

ಎರಡೆರಡು ಆಟಿ ಅಮಾವಾಸ್ಯೆ| ಆಟಿ ಕಷಾಯ ಕುಡಿಯೋದು ಯಾವಾಗ ಮರ್ರೆ!?

ಸಮಗ್ರ ನ್ಯೂಸ್: ಕರಾವಳಿಗರಿಗೆ ಆಟಿ ಅಂದರೆ ಅದು ವಿಶೇಷವಾದ ತಿಂಗಳು. ಇನ್ನು ಆಟಿ ತಿಂಗಳಿನಲ್ಲಿ ಅಮಾವ್ಯಾಸೆಯಂದು ವಿಶೇಷವಾದ ಹಾಲೆ ಮರದ ಕಷಾಯವನ್ನು ತುಳುನಾಡಿನಾದ್ಯಂತ ಕುಡಿಯುವುದು ರೂಢಿ. ಆದರೆ ಈ ಬಾರಿ ಆಟಿ ತಿಂಗಳಿನಲ್ಲಿ ಎರಡೆರಡು ಅಮಾವ್ಯಾಸೆ ಬಂದು ಯಾವ ದಿನ ಮದ್ದು ಕುಡಿಬೇಕು ಅನ್ನೋ ಕನ್ಫ್ಯೂಷನ್ ನಲ್ಲಿದ್ದಾರೆ ಜನ. ಈಗ ಆ ಸಂಶಯಕ್ಕೆ ಉತ್ತರ ನಾವು ಹೇಳ್ತೇವೆ . ಈ ವರ್ಷ ಆಟಿಯಲ್ಲಿ ಎರಡು ಅಮಾವಾಸ್ಯೆ ಬರಲಿದೆ. ಒಂದು ಜುಲೈ 17 ಮತ್ತೊಂದು ಆಗಸ್ಟ್ 16. ಮೊದಲನೆಯದ್ದು […]

ಎರಡೆರಡು ಆಟಿ ಅಮಾವಾಸ್ಯೆ| ಆಟಿ ಕಷಾಯ ಕುಡಿಯೋದು ಯಾವಾಗ ಮರ್ರೆ!? Read More »

ದ್ವಾದಶ ರಾಶಿಗಳ ವಾರಭವಿಷ್ಯ| ನಿಮ್ಮ ರಾಶಿಗಳ ಈ ವಾರದ ಗೋಚಾರಫಲ

ಸಮಗ್ರ ನ್ಯೂಸ್: 2023ರ ಜುಲೈ 9 ರಿಂದ ಜುಲೈ 15 ರ ವರೆಗಿನ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ. ಜುಲೈ 9 ರಿಂದ ಜುಲೈ 15ರ ವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಇಲ್ಲಿದೆ ಸಂಪೂರ್ಣ ಮಾಹಿತಿ… ಮೇಷ:ಕೇವಲ ಆತ್ಮವಿಶ್ವಾಸ ಮತ್ತು ದೃಢವಾದ ನಿಲುವಿನಿಂದ ಕೆಲಸ ಕಾರ್ಯಗಳಲ್ಲಿ ಜಯ ಲಭಿಸಬಹುದು. ಹೆಚ್ಚಿನ ಪ್ರಯತ್ನದಿಂದ ಮಾತ್ರ ಜಮೀನು ಅಥವಾ ಮನೆಯನ್ನು ಕೊಳ್ಳಬಹುದು. ಉದ್ಯೋಗವನ್ನು ಬದಲಿಸುವ ಸೂಚನೆಗಳಿವೆ. ಕಾಂಟ್ರಾಕ್ಟ್ ವ್ಯವಹಾರಗಳು

ದ್ವಾದಶ ರಾಶಿಗಳ ವಾರಭವಿಷ್ಯ| ನಿಮ್ಮ ರಾಶಿಗಳ ಈ ವಾರದ ಗೋಚಾರಫಲ Read More »

ದ್ವಾದಶ ರಾಶಿಗಳ ವಾರಭವಿಷ್ಯ| ನಿಮ್ಮ ರಾಶಿಗಳ ಗೋಚಾರಫಲವೇನು?

ಸಮಗ್ರ ನ್ಯೂಸ್: ಜುಲೈ 2 ರಿಂದ ಜುಲೈ 8 ರ ವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬ ಮಾಹಿತಿಯನ್ನು ತಿಳಿಯೋಣ… ಮೇಷ: ಜುಲೈ ತಿಂಗಳ ಮೊದಲ ವಾರವು ಅಧಿಕ ಶುಭಾಶುಭವು ಮಿಶ್ರವಾಗಲಿದೆ ಎಂದು ಹೇಳಬೇಕು. ಚತುರ್ಥದಲ್ಲಿ ಬುಧನಿದ್ದು ಬಂಧುಗಳ ಭೇಟಿಯಾಗಲಿದೆ.‌ ಪಂಚಮದಲ್ಲಿ ಶುಕ್ರ ಹಾಗೂ ಕುಜರ ಪ್ರವೇಶವಾಗಿದೆ. ಶುಕ್ರನು ನೀಚಸ್ಥಾನಕ್ಕೆ ಸಮೀಪದಲ್ಲಿ ಇದ್ದು ಕುಜನು ನೀಚತ್ವವನ್ನು ಬಿಟ್ಟು ಮುಂದಕ್ಕೆ ಸಾಗಿದ್ದಾನೆ. ಇಬ್ಬರ ಈ ಸಮಾಗಮವು ದಾಂಪತ್ಯದ ಮೇಲೆ‌ಪರಿಣಾಮ ಬೀರಲಿದೆ. ಉದ್ಯೋಗವನ್ನು ಅರಸಿ

ದ್ವಾದಶ ರಾಶಿಗಳ ವಾರಭವಿಷ್ಯ| ನಿಮ್ಮ ರಾಶಿಗಳ ಗೋಚಾರಫಲವೇನು? Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಜೂನ್ 25 ರಿಂದ ಜುಲೈ 1 ರ ವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ. ಮೇಷ:ನಿಧಾನಗತಿಯಲ್ಲಿ ನಡೆಯುತ್ತಿದ್ದ ಕೆಲಸ ಕಾರ್ಯಗಳು ಶೀಘ್ರ ಗತಿಯನ್ನು ಪಡೆಯುತ್ತದೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ಆತ್ಮೀಯರೊಬ್ಬರಿಂದ ಹಿನ್ನಡೆ ಉಂಟಾಗುತ್ತದೆ. ವಿಶ್ರಾಂತಿ ಎಂಬುದು ಇಲ್ಲದೆ ದೇಹಾಲಸ್ಯದಿಂದ ಬಳಲಬೇಕಾಗುತ್ತದೆ. ಆದಾಯಕ್ಕಿಂತಲೂ ಖರ್ಚು ವೆಚ್ಚಗಳು ಕೊಂಚ ಹೆಚ್ಚುತ್ತವೆ. ಬುದ್ಧಿವಂತಿಕೆಯ ನಿರ್ಧಾರಗಳು ಶುಭ ಫಲಗಳನ್ನು ಕೊಡುತ್ತವೆ. ಎಷ್ಟೇ ಸಹನಾಶೀಲರಾದರೂ ಸಿಡುಕಿನಿಂದ ವರ್ತಿಸಬೇಕಾದ ಪ್ರಸಂಗಗಳು ಎದುರಾಗಲಿವೆ. ಕಡಿಮೆ ಮಾತನಾಡಿ

ದ್ವಾದಶ ರಾಶಿಗಳ ವಾರಭವಿಷ್ಯ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಗ್ರಹಗತಿಗಳ ಆಧಾರದ ಮೇಲೆ ಜೂನ್‌ 18ರಿಂದ ಜೂನ್ 25ರವರೆಗಿನ ವಾರ ಭವಿಷ್ಯ ನೋಡುವುದಾದರೆ ಈ ವಾರ ಕೆಲವೊಂದು ರಾಶಿಯವರಿಗೆ ಶುಭಫಲವಿದೆ, ಇನ್ನು ಕೆಲವು ರಾಶಿಯವರು ಸ್ವಲ್ಪ ಮುನ್ನೆಚ್ಚರಿಕೆವಹಿಸಿ. ಈ ವಾರ ನಿಮ್ಮ ರಾಶಿಗೆ ಹೇಗಿರಲಿದೆ ಎಂದು ನೋಡೋಣ… ಮೇಷ: ಈ ವಾರದಲ್ಲಿ ನೀವು ಆರ್ಥಿಕ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರುವುದು ಅಗತ್ಯ. ಅನಗತ್ಯ ಖರ್ಚುಗಳನ್ನು ಪರಿಶೀಲಿಸಿಕೊಂಡು ಅದನ್ನು ಕಡಿತಗೊಳಿಸಬೇಕಾಗುವುದು. ನಿಮ್ಮ ಕೆಲಸದ ಬಗ್ಗೆ ಮಾತನಾಡುವುದಾದರೆ, ಕಚೇರಿಯಿಂದ ದೂರವುಳಿಯುವುರಿ. ಕಚೇರಿಯ ಮೇಲುಸ್ತುವಾರಿಯವನ ಮನಃಸ್ಥಿತಿ ಸರಿಯಾಗಿಲ್ಲದೇ ನಿಮ್ಮ ಕೆಲಸವನ್ನು

ದ್ವಾದಶ ರಾಶಿಗಳ ವಾರಭವಿಷ್ಯ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಗ್ರಹಗತಿಗಳ ಆಧಾರದ ಮೇಲೆ ಜೂನ್‌ 11ರಿಂದ ಜೂನ್ 18ರವರೆಗಿನ ವಾರ ಭವಿಷ್ಯ ನೋಡುವುದಾದರೆ ಈ ವಾರ ಕೆಲವೊಂದು ರಾಶಿಯವರಿಗೆ ಸೂಪರ್ ಆಗಿದೆ, ಇನ್ನು ಕೆಲವು ರಾಶಿಯವರು ಸ್ವಲ್ಪ ಮುನ್ನೆಚ್ಚರಿಕೆವಹಿಸಿ. ಈ ವಾರ ನಿಮ್ಮ ರಾಶಿಗೆ ಹೇಗಿರಲಿದೆ ಎಂದು ನೋಡೋಣ: ಮೇಷ: ಜೂನ್ ತಿಂಗಳ ಮೂರನೇ ವಾರವು ಗ್ರಹಗತಿಗಳು ಹೆಚ್ಚು ಬದಲಾಗುವುದಿಲ್ಲ. ರಾಶ್ಯಾಧಿಪತಿ ಕುಜನು ಚತುರ್ಥದಲ್ಲಿ ಇದ್ದಾನೆ. ಜೊತೆಗೆ ಶುಕ್ರನ ಯೋಗವೂ ಇದೆ. ಮನೆಯಲ್ಲಿ ಸ್ವಲ್ಪ ನೆಮ್ಮದಿಯು ಇರಲಿದೆ. ಕುಜನು ನೀಚಸ್ಥಾನಕ್ಕೆ ಹೋಗಿದ್ದರಿಂದ ಸ್ವಲ್ಪ ಭೂಮಿಯ

ದ್ವಾದಶ ರಾಶಿಗಳ ವಾರಭವಿಷ್ಯ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್:ರಾಶಿಯ ಮೇಲೆ ನಗ್ರಹಗಳ ಸ್ಥಾನವು ತುಂಬಾನೇ ಪ್ರಭಾವಬೀರಲಿದೆ, ಜ್ಯೋತಿಷ್ಯ ಶಾಸ್ತ್ರ ಗ್ರಹಗತಿಗಳ ಸ್ಥಾನದ ಪ್ರಕಾರ ಈ ವಾರದ ಭವಿಷ್ಯ ಹೇಳಿದ್ದು, ಜೂನ್ 4-ಜೂನ್ 10ರವರೆಗೆ ದ್ವಾದಶ ರಾಶಿಗಳ ರಾಶಿಫಲ ನೀಡಲಾಗಿದೆ. ಅದರ ಪ್ರಕಾರ ಈ ವಾರ ನಿಮ್ಮ ರಾಶಿಗೆ ಹೇಗಿರಲಿದೆ, ಇಲ್ಲಿದೆ ನೋಡಿ.. ಮೇಷ ರಾಶಿ:ಈ ವಾರ ನೀವು ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದಿರಿ. ವಿಶೇಷವಾಗಿ ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಆತುರದ ನಿರ್ಧಾರ ಬೇಡ. ಹೆಚ್ಚುತ್ತಿರುವ ಕೆಲಸದ ಹೊರೆಯು ನಿಮಗೆ ತುಂಬಾ ಆಯಾಸವನ್ನುಂಟು ಮಾಡುತ್ತದೆ.

ದ್ವಾದಶ ರಾಶಿಗಳ ವಾರಭವಿಷ್ಯ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಗ್ರಹಗತಿಗಳ ಆಧಾರದ ಮೇಲೆ ಮೇ.28ರಿಂದ ಜೂನ್ 3ರವರೆಗಿನ ದ್ವಾದಶ ರಾಶಿಫಲ ನೀಡಲಾಗಿದ್ದು ಈ ವಾರ ನಿಮ್ಮ ರಾಶಿಗೆ ಹೇಗಿದೆ ಎಂದು ನೋಡೋಣ ಬನ್ನಿ: ಮೇಷ ರಾಶಿ: ನೀವು ಬಹಳ ದಿನಗಳಿಂದ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ವಾರ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಹಣಕಾಸು ಸುಧಾರಿಸುತ್ತದೆ, ಆದರೆ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ. ಆದ್ದರಿಂದ, ನೀವು ಜಾಗರೂಕರಾಗಿದ್ದರೆ, ನೀವು ಯಾವುದೇ ನಷ್ಟವನ್ನು ಭರಿಸುವುದಿಲ್ಲ. ನೀವು ತಮಾಷೆ ಮಾಡುವುದರಿಂದ ದೂರವಿರಬೇಕು ಮತ್ತು ನಿಮ್ಮ ನಾಲಿಗೆಯ ಮೇಲೆ

ದ್ವಾದಶ ರಾಶಿಗಳ ವಾರಭವಿಷ್ಯ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಗ್ರಹಗತಿಗಳ ಆಧಾರದ ಮೇಲೆ ಭವಿಷ್ಯ ಹೇಳಲಾಗುವುದು. ಈ ವಾರ ಅಂದರೆ ಮೇ 21ರಿಂದ 27ರವರೆಗಿನ ವಾರಭವಿಷ್ಯ ಇಲ್ಲಿ ನೀಡಲಾಗಿದೆ. ನಿಮ್ಮ ರಾಶಿಗೆ ಶುಭವೋ ಅಥವಾ ಜಾಗ್ರತೆವಹಿಸಬೇಕಾ ನೋಡೋಣ ಬನ್ನಿ… ಮೇಷ: ಈ ವಾರ ಸೂರ್ಯ ಹಾಗೂ ಕುಜ ತಮ್ಮ ಸ್ಥಾನವನ್ನು ಬದಲಿಸಿದ್ದಾರೆ. ಸೂರ್ಯ ಉಚ್ಚಸ್ಥಾನದಿಂದ ಮುಂದೆ ಹೋಗಿದ್ದಾನೆ. ಕುಜನು ತನ್ನ ನೀಚಸ್ಥಾನದಲ್ಲಿ ಇದ್ದಾನೆ. ಆದ್ದರಿಂದ ಭೂಮಿಗೆ ಸಂಬಂಧಿಸಿದ ಕಾರ್ಯಗಳು ಸಫಲವಾಗದು. ದ್ವಿತೀಯದ ಸೂರ್ಯನು ತಂದೆಯಿಂದ ಲಾಭವನ್ನು ಮಾಡಿಸಿಕೊಡುವನು. ಗುರು, ಬುಧ, ರಾಹುಗಳು ನಿಮ್ಮ ಗೃಹದಲ್ಲಿ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಸುಳ್ಯ: ಕೋಲ್ಚಾರು ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ವಿಧ್ಯುಕ್ತ ತೆರೆ| ಮೂರು ದಿನಗಳ ಭಕ್ತಿ ಸಂಭ್ರಮಕ್ಕೆ ಸಾಕ್ಷಿಯಾದ ಭಕ್ತಗಣ

ಸಮಗ್ರ ನ್ಯೂಸ್: ಕಲಿಯುಗದ ಪ್ರತ್ಯಕ್ಷ ದೈವನೆನಿಸಿದ ಶ್ರೀ ವಯನಾಟ್ ಕುಲವನ್ ಕೋಲ ರೂಪದಲ್ಲಿ ಅವತರಿಸಿ, ನೆರೆದ ಭಕ್ತ ಸಮೂಹಕ್ಕೆ ಚೈತನ್ಯ ಮೂರ್ತಿ ಪರಮಶಿವನ ಅಂಶಾವತಾರ ಶ್ರೀ ವಯನಾಟ್ ಕುಲವನ್ ದೈವ ಅಭಯ ನೀಡಿದ್ದು, ಕೋಲ್ಚಾರಿನಲ್ಲಿ ಮೂರು ದಿನಗಳ ದೈವಂಕಟ್ಟು ಮಹೋತ್ಸವ ಸಂಪನ್ನವಾಯಿತು. ವಯನಾಟ್ ಕುಲವನ್, ಶ್ರೀ ವಿಷ್ಣುಮೂರ್ತಿ ದೈವಗಳ ಕೊಲಗಳ ಸಮಾಗಮವಾಗುವುದರೊಂದಿಗೆ ಕೋಲ್ಚಾರು ಕುಟುಂಬಸ್ಥರ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಡೆದ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮೂರು ದಿನಗಳ ಕಾಲ ನಡೆದ ಶ್ರೀ ವಯನಾಟ್ ಕುಲವನ್

ಸುಳ್ಯ: ಕೋಲ್ಚಾರು ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ವಿಧ್ಯುಕ್ತ ತೆರೆ| ಮೂರು ದಿನಗಳ ಭಕ್ತಿ ಸಂಭ್ರಮಕ್ಕೆ ಸಾಕ್ಷಿಯಾದ ಭಕ್ತಗಣ Read More »