ಸಂಸತ್ತಿನ ಮೇಲೆ ದಾಳಿ/ ನಾಲ್ವರ ಬಂಧನ, ಇಬ್ಬರು ಪರಾರಿ
ಸಮಗ್ರ ನ್ಯೂಸ್: ಸಂಸತ್ತಿನ ಮೇಲೆ ದಾಳಿ ಪ್ರಕರಣದ ಯೋಜನೆ ಮತ್ತು ಕಾರ್ಯಗತಗೊಳಿಸುವಲ್ಲಿ ಆರು ಜನರು ಭಾಗಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಭಾಗಿಯಾದವರಲ್ಲಿ ಇಬ್ಬರು ಸಾಗರ್ ಶರ್ಮಾ ಮತ್ತು ಡಿ ಮನೋರಂಜನ್. ಸಂಸತ್ತಿನ ಹೊರಗಡೆಯ ಘಟನೆಯಲ್ಲಿ ಭಾಗಿಯಾದವರು ನೀಲಂ ದೇವಿ ಮತ್ತು ಅಮೋಲ್ ಶಿಂಧೆ. ಐದನೆಯ ವ್ಯಕ್ತಿಯನ್ನು ಲಲಿತ್ ಝಾ ಎಂದು ಹೆಸರಿಸಲಾಗಿದ್ದು, ಆತನ ಗುರುಗ್ರಾಮದ ಮನೆಯಲ್ಲಿ ಐವರು ಉಳಿದುಕೊಂಡಿದ್ದರು ಎನ್ನಲಾಗಿದೆ. ಆರನೇ ವ್ಯಕ್ತಿಯ ಹೆಸರು ವಿಕ್ರಂ ಎನ್ನಲಾಗಿದೆ. ಲಲಿತ್ ಝಾ ಜೊತೆ ಆತನೂ ಪರಾರಿಯಾಗಿದ್ದಾನೆ. ಲೋಕಸಭೆಯೊಳಗೆ […]
ಸಂಸತ್ತಿನ ಮೇಲೆ ದಾಳಿ/ ನಾಲ್ವರ ಬಂಧನ, ಇಬ್ಬರು ಪರಾರಿ Read More »