ಪ್ರವಾಸಿ ತಾಣ

ವ್ಯಾಪಕ‌ ಮಳೆ ಹಿನ್ನೆಲೆ| ದ.ಕ ಜಿಲ್ಲೆಯಲ್ಲಿ ಎಲ್ಲಾ‌ ಮಾದರಿಯ ಟ್ರಕ್ಕಿಂಗ್ ನಿಷೇಧಿಸಿ ಡಿಸಿ‌ ಆದೇಶ

ಸಮಗ್ರ ನ್ಯೂಸ್: ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣಾರ್ಭಟ ಜೋರಾಗಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಮಳೆರಾಯ ಅವಾಂತರಗಳನ್ನು ಸೃಷ್ಟಿಸಿದ್ದಾನೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಮಳೆಗಾಲ ಮುಗಿಯುವವರೆಗೆ ಜಿಲ್ಲೆಯಲ್ಲಿ ಟ್ರೆಕ್ಕಿಂಗ್ ನಿಷೇಧಿಸಿ ಮತ್ತು ಜಿಲ್ಲೆಯ ಜಲ ಪ್ರದೇಶಗಳಲ್ಲೂ ಅನಧಿಕೃತ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ. ಭಾರಿ ಮಳೆಯಿಂದ ಭೂಕುಸಿತ, ಗುಡ್ಡ ಕುಸಿತ, ಮರ ಬೀಳುವ ಸಾಧ್ಯತೆ ಇರುವುದರಿಂದ ಮುಂಜಾಗೃತ ಕ್ರಮವಾಗಿ ಜಿಲ್ಲೆಯ ಶಿಖರಗಳ ಟ್ರೆಕ್ಕಿಂಗ್, ಸಾಹಸ ಚಟುವಟಿಕೆಗಳಿಗೆ ನಿಷೇಧ ಹೇರಲಾಗಿದೆ. ಅದರಂತೆ […]

ವ್ಯಾಪಕ‌ ಮಳೆ ಹಿನ್ನೆಲೆ| ದ.ಕ ಜಿಲ್ಲೆಯಲ್ಲಿ ಎಲ್ಲಾ‌ ಮಾದರಿಯ ಟ್ರಕ್ಕಿಂಗ್ ನಿಷೇಧಿಸಿ ಡಿಸಿ‌ ಆದೇಶ Read More »

ಡೋರ್ ಮ್ಯಾಟ್ ಗು ಇದೆ ವಾಸ್ತು! ಹೀಗೆ ಫಾಲೋ ಮಾಡಿ

ಮನೆಯ ಸ್ವಚ್ಛತೆಗಾಗಿ ಮುಖ್ಯವಾಗಿ ಬಾಗಿಲ ಬಳಿ ವಿವಿಧ ವಿನ್ಯಾಸದ ಡೋರ್ ಮ್ಯಾಟ್ ಗಳನ್ನು ಬಳಸುತ್ತಾರೆ. ಇದರಿಂದ ಮನೆಯ ಸ್ವಚ್ಛತೆ ಹೆಚ್ಚುತ್ತದೆ. ಈ ಡೋರ್ ಮ್ಯಾಟ್‌ಗಳನ್ನು ಮುಖ್ಯ ದ್ವಾರದ ಬಳಿ ಮಾತ್ರವಲ್ಲದೆ ಹೊರಗಿನ ಕೋಣೆಗಳು ಮತ್ತು ಸ್ನಾನಗೃಹಗಳ ಬಳಿಯೂ ಇರಿಸಲಾಗುತ್ತದೆ. ಆದರೆ ಈ ಡೋರ್ ಮ್ಯಾಟ್‌ಗಳನ್ನು ಜೋಡಿಸುವಲ್ಲಿ ವಾಸ್ತು ಶಾಸ್ತ್ರದ ನಿಯಮಗಳನ್ನು ಬಹಳ ಎಚ್ಚರಿಕೆಯಿಂದ ಅನುಸರಿಸಲು ಸೂಚಿಸಲಾಗುತ್ತದೆ. ಅದನ್ನು ಈಗ ತಿಳಿಯೋಣ. ಪ್ರಸ್ತುತ, ಜನರು ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ವಸ್ತುಗಳನ್ನು ಇಡಲು ಜಾಗರೂಕರಾಗಿದ್ದಾರೆ. ಡೋರ್ಮ್ಯಾಟ್ಗಳು ಅವುಗಳಲ್ಲಿ ಒಂದು.

ಡೋರ್ ಮ್ಯಾಟ್ ಗು ಇದೆ ವಾಸ್ತು! ಹೀಗೆ ಫಾಲೋ ಮಾಡಿ Read More »

ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ| ಕೈಬೀಸಿ ಕರೆಯುತ್ತಿವೆ ಪ್ರವಾಸಿ ತಾಣಗಳು

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳು ವಿಶ್ವ ಮನ್ನಣೆ ಪಡೆದಿವೆ. ಗಗನಚುಂಬಿ ಬೆಟ್ಟಗುಡ್ಡಗಳು, ಹಸಿರ ರಾಶಿ. ಮುತ್ತಿಕ್ಕುವ ಮಂಜಿನ ಹನಿ ಎಲ್ಲವೂ ಪ್ರವಾಸಿಗರಿಗೆ ಬಹಳ ಇಷ್ಟ. ಹಾಗಾಗಿಯೇ ಪ್ರವಾಸ ಬರಲು ಬಹಳಷ್ಟು ಮಂದಿ ಕೊಡಗು ಜಿಲ್ಲೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. 2023ರಲ್ಲಿ ಕೊಡಗು ಪ್ರವಾಸೋದ್ಯಮ ಇನ್ನಿಲ್ಲದಂತೆ ಚೇತರಿಸಿಕೊಂಡಿತ್ತು. ಸ್ವತಃ ಪ್ರವಾಸೋದ್ಯಮಗಳೇ ಅಚ್ಚರಿ ಪಡುವಷ್ಟು ಜಿಲ್ಲೆ ವೃದ್ಧಿಯಾಗಿತ್ತು. ಜಿಲ್ಲೆಯ ಆರ್ಥಿಕತೆ ಬಹಳಷ್ಟು ಪ್ರವಾಸೋದ್ಯಮವನ್ನೂ (tourism) ನೆಚ್ಚಿಕೊಂಡಿದೆ. ಆದರೆ ಈ ವರ್ಷ ಇಡೀ ದೇಶವನ್ನ ಕಾಡಿದ್ದ ಬರ ಹಾಗೂ ಬಿಸಿಲಿನ

ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ| ಕೈಬೀಸಿ ಕರೆಯುತ್ತಿವೆ ಪ್ರವಾಸಿ ತಾಣಗಳು Read More »

ಗೋವಾಕ್ಕೆ ಹೋಗುವವರಿಗೆ ಬಿಗ್ ಶಾಕ್! ಇಲ್ಲಿದೆ ನೋಡಿ ನ್ಯೂ ರೂಲ್ಸ್

ಸಿನಿಮಾದಲ್ಲಷ್ಟೇ ಅಲ್ಲ ನಿಜ ಜೀವನದಲ್ಲೂ ಗೋವಾಕ್ಕೆ ಹೋಗಬೇಕು ಅಂತ ಬ್ಯಾಚುಲರ್ಸ್ ಅಂದುಕೊಳ್ಳುವುದು ಸಹಜ. ಕೇರಳದ ಜತೆಗೆ ವಿದೇಶಿ ಪ್ರವಾಸಿಗರೂ ಗೋವಾಕ್ಕೆ ಬರುತ್ತಾರೆ. ಆದರೆ, ಇತ್ತೀಚೆಗಷ್ಟೇ ಗೋವಾ ಸರ್ಕಾರ ಕೈಗೊಂಡಿರುವ ನಿರ್ಧಾರ ಪ್ರವಾಸಿಗರಿಗೆ ಶಾಕ್ ನೀಡುವಂತಿದೆ. ಗೋವಾ ಸರ್ಕಾರವು ಜಲಪಾತಗಳು, ನದಿಗಳು ಮತ್ತು ಇತರ ಜಲಮೂಲಗಳಲ್ಲಿ ಈಜುವುದನ್ನು ನಿಷೇಧಿಸಿದೆ. ಮುಂಗಾರು ಆರಂಭಕ್ಕೂ ಮುನ್ನ ಜಲಮೂಲಗಳಲ್ಲಿ ಈಜುವುದನ್ನು ಸರ್ಕಾರ ನಿಷೇಧಿಸಿದೆ. ಹೀಗಾಗಿ ಯಾವುದೇ ಪ್ರವಾಸಿಗರು ಗೋವಾಕ್ಕೆ ಹೋದರೆ ಅಲ್ಲಿ ಈಜಲು ಬಿಡುವುದಿಲ್ಲ. ತಪ್ಪಿ ಈಜಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಉತ್ತರ

ಗೋವಾಕ್ಕೆ ಹೋಗುವವರಿಗೆ ಬಿಗ್ ಶಾಕ್! ಇಲ್ಲಿದೆ ನೋಡಿ ನ್ಯೂ ರೂಲ್ಸ್ Read More »

ಆಂಟಿಯರ ಮೇಲೆ ‌ಹುಡುಗರಿಗೆ ಲವ್ ಆಗೋದ್ಯಾಕೆ ಗೊತ್ತಾ?

ಸಮಗ್ರ ನ್ಯೂಸ್: ತಮಗಿಂತ ಹಿರಿಯ ಮಹಿಳೆಯರನ್ನು ಕೆಲ ಗಂಡಸರು ಇಷ್ಟ ಪಡುತ್ತಾರೆ. ಅನುಭವ, ಹೊಂದಾಣಿಕೆ, ಅರ್ಥ ಮಾಡಿಕೊಂಡು ಹೋಗುವಂತಹ ಸಂಗಾತಿಯನ್ನು ಹುಡುಕುವ ಪುರುಷರಿಗೆ ತಮಗಿಂತ ಹಿರಿಯ ಮಹಿಳೆಯರೇ ಹೆಚ್ಚು ಗಮನ ಸೆಳೆಯುತ್ತಾರೆ. ಅವರ ಮಾತು, ವರ್ತನೆ, ಕಾಳಜಿ ಪುರುಷರಿಗೆ ಹಿತ ಎನಿಸುತ್ತದೆ. ಚಿಕ್ಕ ವಯಸ್ಸಿನ ಪುರುಷರು ಆತ್ಮವಿಶ್ವಾಸ ಇರುವ ಸ್ತ್ರೀಯರನ್ನು ಇಷ್ಟ ಪಡುತ್ತಾರೆ. ಏಕೆಂದರೆ ಆತ್ಮವಿಶ್ವಾಸ ಇರುವ ಹೆಣ್ಣುಮಕ್ಕಳು ಎಲ್ಲದರಲ್ಲೂ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಹಾಗೂ ಬೇರೊಬ್ಬರಿಗಾಗಿ ತಮ್ಮನ್ನು ತಾವು ಬದಲಿಸಿಕೊಳ್ಳುವ ಬಗ್ಗೆ ಅರಿತುಕೊಳ್ಳುತ್ತಾರೆ. ಪ್ರಬುದ್ಧತೆ ಅಂದರೆ

ಆಂಟಿಯರ ಮೇಲೆ ‌ಹುಡುಗರಿಗೆ ಲವ್ ಆಗೋದ್ಯಾಕೆ ಗೊತ್ತಾ? Read More »

ತುಳಸಿ ಗಿಡಗಳನ್ನು ನೆಡಬೇಕಾದರೆ ಈ ಟಿಪ್ಸ್ ಗಳನ್ನು ಫಾಲೋ ಮಾಡಬೇಕು! ಇಲ್ಲಿದೆ ನೋಡಿ ಆಸ್ಟ್ರೋ ಟಿಪ್ಸ್

ಸಮಗ್ರ ನ್ಯೂಸ್ :ತುಳಸಿ ಮಾತೆ ವಿಷ್ಣುವಿಗೆ ತುಂಬಾ ಪ್ರಿಯವಾಗಿದೆ ಏಕೆಂದರೆ ಇದನ್ನು ತಾಯಿ ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗಿದೆ. ತುಳಸಿ ಗಿಡ ಹಸಿರಿನಿಂದ ಕೂಡಿರುವ ಮನೆಯವರು ಸದಾ ಸಂತೋಷದಿಂದ ಇರುತ್ತಾರೆ ಮತ್ತು ಅಂತಹ ಮನೆಗಳಲ್ಲಿ ಲಕ್ಷ್ಮಿ ದೇವಿಯೂ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ. ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಖಚಿತಪಡಿಸಿಕೊಳ್ಳಲು, ತುಳಸಿ ಸರಿಯಾದ ದಿಕ್ಕಿನಲ್ಲಿರುವುದು ಮುಖ್ಯ. ವಾಸ್ತುವಿನಲ್ಲಿ ಕೂಡ ತುಳಸಿಗೆ ವಿಶೇಷ ಮಹತ್ವವಿದೆ ಎಂದು ಹೇಳಲಾಗುತ್ತದೆ. ತುಳಸಿ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇರಿಸಿದರೆ,

ತುಳಸಿ ಗಿಡಗಳನ್ನು ನೆಡಬೇಕಾದರೆ ಈ ಟಿಪ್ಸ್ ಗಳನ್ನು ಫಾಲೋ ಮಾಡಬೇಕು! ಇಲ್ಲಿದೆ ನೋಡಿ ಆಸ್ಟ್ರೋ ಟಿಪ್ಸ್ Read More »

ಹೀಲ್ಸ್ ಸ್ಲಿಪ್ಪರ್ ಧರಿಸುತ್ತೀರ? ಹಾಗಾದ್ರೆ ಈ ವಿಷ್ಯ ನೆನಪಿರಲಿ

ಸಮಗ್ರ ನ್ಯೂಸ್: ಹೀಲ್ಡ್ಸ್ ಧರಿಸುವುದರಿಂದ ನೀವು ಎತ್ತರವಾಗಿ ಮತ್ತು ಸುಂದರವಾಗಿ ಕಾಣುತ್ತೀರಿ. ಆದಾಗ್ಯೂ, ಹೆಚ್ಚಿನ ಪಾದದ ಸಮಸ್ಯೆಗಳು ಎತ್ತರದ ಹಿಮ್ಮಡಿಗಳಿಂದ ಉಂಟಾಗುತ್ತವೆ. ಎತ್ತರದ ಹಿಮ್ಮಡಿಯ ಬೂಟುಗಳನ್ನು ಧರಿಸುವುದರಿಂದ ನಿಮ್ಮ ಪಾದಗಳ ಕೆಳಭಾಗದಲ್ಲಿ ಹೆಚ್ಚಿನ ಒತ್ತಡ ಬೀಳುತ್ತದೆ. ಹಿಮ್ಮಡಿಯ ಎತ್ತರ ಹೆಚ್ಚಾದಷ್ಟೂ ಒತ್ತಡ ಹೆಚ್ಚುತ್ತದೆ. ಹೈ ಹೀಲ್ಸ್ ಇಡೀ ದೇಹದ ತೂಕವು ನಿಮ್ಮ ಪಾದಗಳ ಮೇಲೆ ಒತ್ತಡವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಇದು ಸಾಮಾನ್ಯವಾಗಿ ದೀರ್ಘಕಾಲದ ಹಿಮ್ಮಡಿ ನೋವು ಮತ್ತು ಇತರ ಕಾಲು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಿಮ್ಮಡಿ ನೋವಿನ ಬೆಳವಣಿಗೆಗೆ

ಹೀಲ್ಸ್ ಸ್ಲಿಪ್ಪರ್ ಧರಿಸುತ್ತೀರ? ಹಾಗಾದ್ರೆ ಈ ವಿಷ್ಯ ನೆನಪಿರಲಿ Read More »

ಕಾಗೆಯು ಮನೆ ಹತ್ತಿರ ಬಂದು ಕೂಗಿದರೆ ಇದೇ ಸಂಕೇತವಂತೆ! ಇಲ್ಲಿದೆ ನೋಡಿ ಟಿಪ್ಸ್

ಸಮಗ್ರ ನ್ಯೂಸ್: ಕಾಗೆಯು ಅನೇಕ ಪಕ್ಷಿಗಳಲ್ಲಿ ಒಂದಾಗಿದೆ, ಇದರ ಬಗ್ಗೆ ಅನೇಕ ಪುರಾಣಗಳಿವೆ. ನಿಮ್ಮ ಮನೆಯ ಹತ್ತಿರ ಬಹಳಷ್ಟು ಕಾಗೆಗಳು ಕೂಗುತ್ತಾ ಇದ್ದರೆ, ನೀವು ಜಾಗರೂಕರಾಗಿರಬೇಕು. ವಾಸ್ತವವಾಗಿ, ಈ ಕಾಗೆಗಳು ಕೆಲವು ಅಹಿತಕರ ಘಟನೆಗಳನ್ನು ಪ್ರತಿನಿಧಿಸುತ್ತವೆ. ನಿಮ್ಮ ಕುಟುಂಬಕ್ಕೆ ದೊಡ್ಡ ಬಿಕ್ಕಟ್ಟು ಅಥವಾ ದೊಡ್ಡ ಅನಾರೋಗ್ಯವು ಬರುತ್ತಿದೆ ಎಂಬುದರ ಸಂಕೇತವೂ ಆಗಿರಬಹುದು. ವಿಶೇಷವಾಗಿ ಅಂತಹ ಚಿಹ್ನೆಗಳು ಮನೆ ಮಾಲೀಕರಿಗೆ ಒಳ್ಳೆಯದಲ್ಲ. ಇನ್ನಷ್ಟು ಮಾಹಿತಿ ಕೆಳಗಿದೆ. ಉತ್ತರ ಅಥವಾ ಪೂರ್ವದಲ್ಲಿರುವ ನಿಮ್ಮ ಮನೆಗೆ ಮುಂಜಾನೆಯೇ ಕಾಗೆಯು ಕೂಗಿದರೆ, ಅದು

ಕಾಗೆಯು ಮನೆ ಹತ್ತಿರ ಬಂದು ಕೂಗಿದರೆ ಇದೇ ಸಂಕೇತವಂತೆ! ಇಲ್ಲಿದೆ ನೋಡಿ ಟಿಪ್ಸ್ Read More »

ಚಾರಣಿಗರೇ ಗಮನಿಸಿ/ ಒಂದು ತಿಂಗಳಲ್ಲಿ ಆನ್ ಲೈನ್ ಬುಕ್ಕಿಂಗ್ ಗೆ ವ್ಯವಸ್ಥೆ

ಸಮಗ್ರ ನ್ಯೂಸ್: ಕಳೆದ ಜನವರಿಯಲ್ಲಿ ಪುಷ್ಪಗಿರಿ ಅರಣ್ಯ ವ್ಯಾಪ್ತಿಯ ಕುಮಾರಪರ್ವತಕ್ಕೆ ಒಂದೇ ದಿನ ಸಾವಿರಾರು ಚಾರಣಿಗರು ಭೇಟಿ ನೀಡಿ ಪರಿಸರ ಹಾನಿಗೆ ಕಾರಣವಾದ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ಸಫಾರಿ ಸೇರಿದಂತೆ ಎಲ್ಲ ರೀತಿಯ ಹಣ ಸ್ವೀಕೃತಿಗೆ ಆನ್‍ಲೈನ್ ಮತ್ತು ಕಂಪ್ಯೂಟರೈಸ್ಡ್ ಬಿಲ್ ನೀಡಲು ಹಾಗೂ ಚಾರಣ ತಾಣಗಳಿಗೆ ಹೋಗಲು ಆನ್‍ಲೈನ್ ಬುಕ್ಕಿಂಗ್ ಮಾಡಿಕೊಳ್ಳಲು ಹೊಸ ತಂತ್ರಾಂಶ ಸಿದ್ಧಪಡಿಸಲು ಇಲಾಖೆ ಮುಂದಾಗಿದೆ. ಪುಷ್ಪಗಿರಿ ಅರಣ್ಯ ವ್ಯಾಪ್ತಿಯ ಕುಮಾರಪರ್ವತಕ್ಕೆ ಒಂದೇ ದಿನ ಸಾವಿರಾರು ಚಾರಣಿಗರು ಭೇಟಿ ನೀಡಿದ ಸಂದರ್ಭದಲ್ಲಿ ವನ್ಯಜೀವಿಗಳಿಗೆ

ಚಾರಣಿಗರೇ ಗಮನಿಸಿ/ ಒಂದು ತಿಂಗಳಲ್ಲಿ ಆನ್ ಲೈನ್ ಬುಕ್ಕಿಂಗ್ ಗೆ ವ್ಯವಸ್ಥೆ Read More »

ಥೈರಾಯ್ಡ್ ಇದ್ದ ಮಹಿಳೆಯರು ಗರ್ಭಿಣಿ ಆಗಲ್ವಾ? ಇಲ್ಲಿದೆ ನೋಡಿ ಡೀಟೇಲ್ಸ್

ಥೈರಾಯ್ಡ್ ಗ್ರಂಥಿಯು ಕುತ್ತಿಗೆಯ ತಳದಲ್ಲಿ (ಧ್ವನಿ ಪೆಟ್ಟಿಗೆ) ಗಂಟಲಕುಳಿನ ಕೆಳಗೆ ಇರುವ ಚಿಟ್ಟೆ-ಆಕಾರದ ಗ್ರಂಥಿಯಾಗಿದೆ. ಇದು ಅಂತಃಸ್ರಾವಕ ವ್ಯವಸ್ಥೆಯ ಒಂದು ಭಾಗವಾಗಿದ್ದು, ಇದು T3, T4 ನಂತಹ ಹಾರ್ಮೋನ್‌ಗಳನ್ನು ಸ್ರವಿಸುವ, ಸಂಗ್ರಹಿಸುವ ಮತ್ತು ರಕ್ತಪ್ರವಾಹಕ್ಕೆ ಬಿಡುಗಡೆ ಮಾಡುವ ಗ್ರಂಥಿಗಳನ್ನು ಒಳಗೊಂಡಿದೆ. THS, T3, T4 ಹಾರ್ಮೋನ್‌ಗಳ ಉತ್ಪಾದನೆಯು ಅಧಿಕವಾಗಿ ಅಥವಾ ಸಾಕಷ್ಟಿಲ್ಲದಿದ್ದಾಗ ಥೈರಾಯ್ಡ್ ಸಮಸ್ಯೆಗಳು ಉಂಟಾಗುತ್ತವೆ. ಇದು ವ್ಯಕ್ತಿಯ ಫಲವತ್ತತೆಯ ದರದ ಮೇಲೆ ದುಷ್ಪರಿಣಾಮ ಬೀರಬಹುದು. ಥೈರಾಯ್ಡ್ ಅಸಮತೋಲನವು ಅನಿಯಮಿತ ಅವಧಿಗಳು, ಅಂಡೋತ್ಪತ್ತಿ ಅಸ್ವಸ್ಥತೆಗಳು, ಹೆಚ್ಚಿದ ಗರ್ಭಧಾರಣೆಯ

ಥೈರಾಯ್ಡ್ ಇದ್ದ ಮಹಿಳೆಯರು ಗರ್ಭಿಣಿ ಆಗಲ್ವಾ? ಇಲ್ಲಿದೆ ನೋಡಿ ಡೀಟೇಲ್ಸ್ Read More »