-ದೇಶ ಕೋಶ

ದೇಶದ ಸುರಕ್ಷಿತ ನಗರಗಳ ಪೈಕಿ ನಮ್ಮ ಬೆಂಗಳೂರು ನಂಬರ್ ವನ್| ಹೈದರಾಬಾದ್ ವಿವಿ ಸರ್ವೆ ರಿಪೋರ್ಟ್ ನಲ್ಲಿ ಮಾಹಿತಿ…

ಸಮಗ್ರ ನ್ಯೂಸ್: ಭಾರತದ ಜನಸಂಖ್ಯೆ, ಶಿಕ್ಷಣ, ಕಾನೂನು ಸುವ್ಯವಸ್ಥೆ, ಆರ್ಥಿಕ ಸ್ಥಿತಿಗತಿ ಸೇರಿದಂತೆ ಹಲವು ಕಾರಣಗಳಿಂದ ಆಡಳಿತಾತ್ಮಕ ಸವಾಲು ಹೆಚ್ಚು. ಇದೇ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಸವಾಲಿನ ಕೆಲಸ. ಆದರೆ ಕೆಲ ರಾಜ್ಯಗಳು, ನಗರಗಳು ಈ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತದೆ. ನಾಗರೀತರಿಗೆ ಸುರಕ್ಷತೆ ಒದಗಿಸಲು ಹೆಚ್ಚಿನ ಶ್ರಮವಹಿಸುತ್ತದೆ. ಇದೀಗ ಭಾರತದಲ್ಲಿ ಅತೀ ಹೆಚ್ಚು ಸುರಕ್ಷಿತವಾಗಿರುವ ನಗರ ಯಾವುದು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹೈದರಾಬಾದ್ ಯುನಿವರ್ಸಿಟಿ ನಡೆಸಿದ ಅಧ್ಯಯನ ವರದಿಯಲ್ಲಿ ಬೆಂಗಳೂರು ಭಾರತದ ಗರಿಷ್ಟ […]

ದೇಶದ ಸುರಕ್ಷಿತ ನಗರಗಳ ಪೈಕಿ ನಮ್ಮ ಬೆಂಗಳೂರು ನಂಬರ್ ವನ್| ಹೈದರಾಬಾದ್ ವಿವಿ ಸರ್ವೆ ರಿಪೋರ್ಟ್ ನಲ್ಲಿ ಮಾಹಿತಿ… Read More »

ಭಾರತದ ದಾಳಿ ಬಳಿಕ ಪಾಕಿಗಳು ಗೂಗಲ್‌ನಲ್ಲಿ ತಡಕಾಡಿದ ಆ ಒಂದು ಪದ ಯಾವುದು ಗೊತ್ತಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಆ ವಿಚಾರ!!

ಸಮಗ್ರ ನ್ಯೂಸ್: ಭಾರತೀಯ ಸೇನೆಯು ಆಪರೇಷನ್‌ ಸಿಂಧೂರ ಕಾರ್ಯಾಚರಣೆಯನ್ನು ನಡೆಸಿದ ಮೇಲೆ ಗೂಗಲ್‌ನಲ್ಲಿ ಪಾಕಿಸ್ತಾನಿಗಳು ಏನು ಹುಡುಕಿದ್ದಾರೆ ಎನ್ನುವುದು ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಭಾರತದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿದ್ದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಭಾರತವು ಮೊದಲಿನಿಂದಲೂ ಎಚ್ಚರಿಕೆಯ ಸಂದೇಶವನ್ನು ನೀಡುತ್ತಲ್ಲೇ ಬಂದಿದೆ. ಭಾರತವು ಪಾಕ್‌ನ ಮೇಲೆ ಪ್ರತೀಕಾರವನ್ನು ತೆಗದುಕೊಳ್ಳುತ್ತಿದ್ದಂತೆಯೇ ಪಾಕಿಸ್ತಾನಿಗಳು ಗೂಗಲ್‌ನಲ್ಲಿ ಭಾರತದ ಆ ಒಂದು ಪದವನ್ನು ಸಿಕ್ಕಾಪಟ್ಟೆ ಹುಡುಕಾಡಿದ್ದಾರೆ. ದೇಶದಲ್ಲಿ ಏನಾಗುತ್ತಿದೆ ಹಾಗೂ ಭಾರತವು ಏನು ಮಾಡಿದೆ ಎನ್ನುವುದನ್ನು ಪಾಕಿಸ್ತಾನಿ

ಭಾರತದ ದಾಳಿ ಬಳಿಕ ಪಾಕಿಗಳು ಗೂಗಲ್‌ನಲ್ಲಿ ತಡಕಾಡಿದ ಆ ಒಂದು ಪದ ಯಾವುದು ಗೊತ್ತಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಆ ವಿಚಾರ!! Read More »

ಕೊಂಚ ಕುಸಿತ ಕಂಡ ಬಂಗಾರದ ದರ| ಇಂದಿನ ಬೆಲೆ ಎಷ್ಟು?

ಸಮಗ್ರ ನ್ಯೂಸ್: ಸತತ ಏರಿಕೆ ಆಗುತ್ತಾ ಹೋಗಿದ್ದ ಚಿನ್ನದ ಬೆಲೆ ಕೊಂಚ ಇಳಿಕೆ‌ ಕಂಡಿದೆ. ಇಂದು ಗ್ರಾಮ್​​ಗೆ ಬರೋಬ್ಬರಿ 160 ರೂಗಳಷ್ಟು ಇಳಿಕೆ ಕಂಡಿದೆ. ಅಂದರೆ ನೂರು ಗ್ರಾಮ್ ಚಿನ್ನದ ಬೆಲೆ 16,000 ರೂಗಳಷ್ಟು ತಗ್ಗಿದೆ. 8,560 ರೂ ಇದ್ದ ಆಭರಣ ಚಿನ್ನದ ಬೆಲೆ 8,400 ರೂಗೆ ಇಳಿಕೆ ಆಗಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆಯೂ ಚಿನ್ನದ ಬೆಲೆ ತಗ್ಗಿದೆ. ಬೆಳ್ಳಿ ಬೆಲೆಯಂತೂ ಇನ್ನೂ ವೇಗವಾಗಿ ಕುಸಿತ ಕಂಡಿದೆ. ಒಮ್ಮೆಗೇ ಗ್ರಾಮ್​​ಗೆ 4 ರೂನಷ್ಟು ಇಳಿಕೆ ಆಗಿದೆ. ನಿನ್ನೆ

ಕೊಂಚ ಕುಸಿತ ಕಂಡ ಬಂಗಾರದ ದರ| ಇಂದಿನ ಬೆಲೆ ಎಷ್ಟು? Read More »

ಸ್ವಿಟ್ಜರ್ಲೆಂಡ್ ಪ್ರವಾಸಿಗರ ಆಟೋಸಫಾರಿ: 7,000 ಕಿ.ಮೀ. ದಕ್ಷಿಣ ಭಾರತ ಸಂಚಾರ!

ಸಮಗ್ರ ನ್ಯೂಸ್: ಭಾರತದ ಸಂಸ್ಕೃತಿ, ಪ್ರಕೃತಿ ಸೌಂದರ್ಯ, ಮತ್ತು ಊಟದ ರುಚಿಯ ಆಶಯದಲ್ಲಿ ಸ್ವಿಟ್ಜರ್ಲೆಂಡ್‌ನ ಮೂವರು ಪ್ರವಾಸಿಗರು ಆಟೋದಲ್ಲಿ 7,000 ಕಿ.ಮೀ. ಪ್ರಯಾಣ ನಡೆಸಿದ್ದಾರೆ. ಗೋವಾದಿಂದ ಆಟೋ ಬಾಡಿಗೆ ತೆಗೆದುಕೊಂಡ ಈ ವಿದೇಶಿ ಪ್ರವಾಸಿಗರು, ತಾವೇ ವಾಹನ ಓಡಿಸುತ್ತಾ ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಮತ್ತು ಗೋವಾದ ದಟ್ಟ ಅರಣ್ಯ, ಕಡಲು, ಬೆಟ್ಟ ಮತ್ತು ನಗರ ಜೀವರಾಸಿಕೆಯನ್ನು ಅನುಭವಿಸಿದ್ದಾರೆ. ಚಿಕ್ಕಮಗಳೂರಿಗೂ ಭೇಟಿ:ಪ್ರಕೃತಿಯ ಸೌಂದರ್ಯದ ಗುಂಗಿನಲ್ಲಿ, ಈ ಪ್ರವಾಸಿಗರು ಕರ್ನಾಟಕದ ಪ್ರಸಿದ್ಧ ಹಿಲ್‌ಸ್ಟೇಷನ್‌ ಚಿಕ್ಕಮಗಳೂರಿಗೂ ಭೇಟಿ ನೀಡಿದ್ದಾರೆ. ಇಲ್ಲಿನ

ಸ್ವಿಟ್ಜರ್ಲೆಂಡ್ ಪ್ರವಾಸಿಗರ ಆಟೋಸಫಾರಿ: 7,000 ಕಿ.ಮೀ. ದಕ್ಷಿಣ ಭಾರತ ಸಂಚಾರ! Read More »

ದೇಶಕ್ಕಾಗಿ ಹೋರಾಡಿ ಮೃತಪಟ್ಟ ಸೈನಿಕರ ದೇಹಗಳನ್ನು ಕತ್ತೆ ಮೇಲೆ ಹೊತ್ತೊಯ್ದ ಪಾಕಿಸ್ತಾನ ಸೇನೆ!

ಸಮಗ್ರ ನ್ಯೂಸ್ : ಪಾಕಿಸ್ತಾನದ ಆಡಳಿತವು ಭಯೋತ್ಪಾದಕರ ವಿರುದ್ಧ ಹೋರಾಡಿ ಮಡಿದ ಪಾಕ್ ಸೈನಿಕರ ದೇಹಗಳನ್ನು ವಾಹನಗಳ ಬದಲಿಗೆ ಕತ್ತೆಗಳ ಮೇಲೆ ಸಾಗಿಸಿದೆ. ಪಾಕಿಸ್ತಾನಿ ಸೇನೆಯ ಉನ್ನತ ಕಮಾಂಡರ್‌ಗಳನ್ನು ಕತ್ತೆಗಳ ಮೇಲೆ ಹೊತ್ತೊಯ್ಯುವ ವಿಡಿಯೋ ಹೊರಬಿದ್ದ ನಂತರ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪಾಕಿಸ್ತಾನದ ಪರ ಹೋರಾಡಿ ಪ್ರಾಣತೆತ್ತ ಸೈನಿಕರಿಗೆ ಅಲ್ಲಿನ ಸರ್ಕಾರ ತೋರುತ್ತಿರುವ ಅಗೌರವದ ಬಗ್ಗೆ ಟೀಕೆ ವ್ಯಕ್ತವಾಗಿದೆ. ಪಾಕಿಸ್ತಾನದ ಬಲೂಚಿಸ್ತಾನ್ ಮತ್ತು ಖೈಬರ್ ಪುಂಖ್ಯಾ ಪ್ರದೇಶಗಳಲ್ಲಿ ಪಾಕಿಸ್ತಾನ ಸೇನೆಯ 100ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದಾರೆ. ಈ

ದೇಶಕ್ಕಾಗಿ ಹೋರಾಡಿ ಮೃತಪಟ್ಟ ಸೈನಿಕರ ದೇಹಗಳನ್ನು ಕತ್ತೆ ಮೇಲೆ ಹೊತ್ತೊಯ್ದ ಪಾಕಿಸ್ತಾನ ಸೇನೆ! Read More »

ಚುನಾವಣೆ ಹೊಸ್ತಿಲಲ್ಲಿ ಟ್ರಂಪ್ ನ 43 ಅಡಿ‌ ಎತ್ತರದ ಬೆತ್ತಲೆ ಪ್ರತಿಮೆ| ಅಮೇರಿಕಾ ರಾಜಕೀಯದಲ್ಲಿ ಕೋಲಾಹಲ

ಸಮಗ್ರ ನ್ಯೂಸ್: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸಮಯ ಸಮೀಪಿಸುತ್ತಿದೆ. ನವೆಂಬರ್‌ನಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವೆ ಕಠಿಣ ಸ್ಪರ್ಧೆ ನಡೆಯಲಿದೆ. ಈ ನಡುವೆ ಲಾಸ್ ವೇಗಾಸ್‌ನಲ್ಲಿ ಡೊನಾಲ್ಡ್ ಟ್ರಂಪ್ ಅವರ ನಗ್ನ ಪ್ರತಿಮೆ ಕೋಲಾಹಲವನ್ನು ಸೃಷ್ಟಿಸಿದೆ. ಸೆಪ್ಟೆಂಬರ್ 29 ರಂದು ಕಮಲಾ ಹ್ಯಾರಿಸ್ ನೆವಾಡಾದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು. ಇದೇ ಸಂದರ್ಭದಲ್ಲಿ ಟ್ರಂಪ್‌ ಪ್ರತಿಮೆ ಗಮನ ಸೆಳೆದಿದೆ. ನಗರದ ಮುಖ್ಯ ಹೆದ್ದಾರಿಯಾದ ಇಂಟರ್‌ಸ್ಟೇಟ್ 15ರಲ್ಲಿ ಟ್ರಂಪ್‌ರ ಹೊಸ ನಗ್ನ

ಚುನಾವಣೆ ಹೊಸ್ತಿಲಲ್ಲಿ ಟ್ರಂಪ್ ನ 43 ಅಡಿ‌ ಎತ್ತರದ ಬೆತ್ತಲೆ ಪ್ರತಿಮೆ| ಅಮೇರಿಕಾ ರಾಜಕೀಯದಲ್ಲಿ ಕೋಲಾಹಲ Read More »

ಡೋರ್ ಮ್ಯಾಟ್ ಗು ಇದೆ ವಾಸ್ತು! ಹೀಗೆ ಫಾಲೋ ಮಾಡಿ

ಮನೆಯ ಸ್ವಚ್ಛತೆಗಾಗಿ ಮುಖ್ಯವಾಗಿ ಬಾಗಿಲ ಬಳಿ ವಿವಿಧ ವಿನ್ಯಾಸದ ಡೋರ್ ಮ್ಯಾಟ್ ಗಳನ್ನು ಬಳಸುತ್ತಾರೆ. ಇದರಿಂದ ಮನೆಯ ಸ್ವಚ್ಛತೆ ಹೆಚ್ಚುತ್ತದೆ. ಈ ಡೋರ್ ಮ್ಯಾಟ್‌ಗಳನ್ನು ಮುಖ್ಯ ದ್ವಾರದ ಬಳಿ ಮಾತ್ರವಲ್ಲದೆ ಹೊರಗಿನ ಕೋಣೆಗಳು ಮತ್ತು ಸ್ನಾನಗೃಹಗಳ ಬಳಿಯೂ ಇರಿಸಲಾಗುತ್ತದೆ. ಆದರೆ ಈ ಡೋರ್ ಮ್ಯಾಟ್‌ಗಳನ್ನು ಜೋಡಿಸುವಲ್ಲಿ ವಾಸ್ತು ಶಾಸ್ತ್ರದ ನಿಯಮಗಳನ್ನು ಬಹಳ ಎಚ್ಚರಿಕೆಯಿಂದ ಅನುಸರಿಸಲು ಸೂಚಿಸಲಾಗುತ್ತದೆ. ಅದನ್ನು ಈಗ ತಿಳಿಯೋಣ. ಪ್ರಸ್ತುತ, ಜನರು ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ವಸ್ತುಗಳನ್ನು ಇಡಲು ಜಾಗರೂಕರಾಗಿದ್ದಾರೆ. ಡೋರ್ಮ್ಯಾಟ್ಗಳು ಅವುಗಳಲ್ಲಿ ಒಂದು.

ಡೋರ್ ಮ್ಯಾಟ್ ಗು ಇದೆ ವಾಸ್ತು! ಹೀಗೆ ಫಾಲೋ ಮಾಡಿ Read More »

ಆಂಟಿಯರ ಮೇಲೆ ‌ಹುಡುಗರಿಗೆ ಲವ್ ಆಗೋದ್ಯಾಕೆ ಗೊತ್ತಾ?

ಸಮಗ್ರ ನ್ಯೂಸ್: ತಮಗಿಂತ ಹಿರಿಯ ಮಹಿಳೆಯರನ್ನು ಕೆಲ ಗಂಡಸರು ಇಷ್ಟ ಪಡುತ್ತಾರೆ. ಅನುಭವ, ಹೊಂದಾಣಿಕೆ, ಅರ್ಥ ಮಾಡಿಕೊಂಡು ಹೋಗುವಂತಹ ಸಂಗಾತಿಯನ್ನು ಹುಡುಕುವ ಪುರುಷರಿಗೆ ತಮಗಿಂತ ಹಿರಿಯ ಮಹಿಳೆಯರೇ ಹೆಚ್ಚು ಗಮನ ಸೆಳೆಯುತ್ತಾರೆ. ಅವರ ಮಾತು, ವರ್ತನೆ, ಕಾಳಜಿ ಪುರುಷರಿಗೆ ಹಿತ ಎನಿಸುತ್ತದೆ. ಚಿಕ್ಕ ವಯಸ್ಸಿನ ಪುರುಷರು ಆತ್ಮವಿಶ್ವಾಸ ಇರುವ ಸ್ತ್ರೀಯರನ್ನು ಇಷ್ಟ ಪಡುತ್ತಾರೆ. ಏಕೆಂದರೆ ಆತ್ಮವಿಶ್ವಾಸ ಇರುವ ಹೆಣ್ಣುಮಕ್ಕಳು ಎಲ್ಲದರಲ್ಲೂ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಹಾಗೂ ಬೇರೊಬ್ಬರಿಗಾಗಿ ತಮ್ಮನ್ನು ತಾವು ಬದಲಿಸಿಕೊಳ್ಳುವ ಬಗ್ಗೆ ಅರಿತುಕೊಳ್ಳುತ್ತಾರೆ. ಪ್ರಬುದ್ಧತೆ ಅಂದರೆ

ಆಂಟಿಯರ ಮೇಲೆ ‌ಹುಡುಗರಿಗೆ ಲವ್ ಆಗೋದ್ಯಾಕೆ ಗೊತ್ತಾ? Read More »

ತುಳಸಿ ಗಿಡಗಳನ್ನು ನೆಡಬೇಕಾದರೆ ಈ ಟಿಪ್ಸ್ ಗಳನ್ನು ಫಾಲೋ ಮಾಡಬೇಕು! ಇಲ್ಲಿದೆ ನೋಡಿ ಆಸ್ಟ್ರೋ ಟಿಪ್ಸ್

ಸಮಗ್ರ ನ್ಯೂಸ್ :ತುಳಸಿ ಮಾತೆ ವಿಷ್ಣುವಿಗೆ ತುಂಬಾ ಪ್ರಿಯವಾಗಿದೆ ಏಕೆಂದರೆ ಇದನ್ನು ತಾಯಿ ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗಿದೆ. ತುಳಸಿ ಗಿಡ ಹಸಿರಿನಿಂದ ಕೂಡಿರುವ ಮನೆಯವರು ಸದಾ ಸಂತೋಷದಿಂದ ಇರುತ್ತಾರೆ ಮತ್ತು ಅಂತಹ ಮನೆಗಳಲ್ಲಿ ಲಕ್ಷ್ಮಿ ದೇವಿಯೂ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ. ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಖಚಿತಪಡಿಸಿಕೊಳ್ಳಲು, ತುಳಸಿ ಸರಿಯಾದ ದಿಕ್ಕಿನಲ್ಲಿರುವುದು ಮುಖ್ಯ. ವಾಸ್ತುವಿನಲ್ಲಿ ಕೂಡ ತುಳಸಿಗೆ ವಿಶೇಷ ಮಹತ್ವವಿದೆ ಎಂದು ಹೇಳಲಾಗುತ್ತದೆ. ತುಳಸಿ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇರಿಸಿದರೆ,

ತುಳಸಿ ಗಿಡಗಳನ್ನು ನೆಡಬೇಕಾದರೆ ಈ ಟಿಪ್ಸ್ ಗಳನ್ನು ಫಾಲೋ ಮಾಡಬೇಕು! ಇಲ್ಲಿದೆ ನೋಡಿ ಆಸ್ಟ್ರೋ ಟಿಪ್ಸ್ Read More »

ಹೀಲ್ಸ್ ಸ್ಲಿಪ್ಪರ್ ಧರಿಸುತ್ತೀರ? ಹಾಗಾದ್ರೆ ಈ ವಿಷ್ಯ ನೆನಪಿರಲಿ

ಸಮಗ್ರ ನ್ಯೂಸ್: ಹೀಲ್ಡ್ಸ್ ಧರಿಸುವುದರಿಂದ ನೀವು ಎತ್ತರವಾಗಿ ಮತ್ತು ಸುಂದರವಾಗಿ ಕಾಣುತ್ತೀರಿ. ಆದಾಗ್ಯೂ, ಹೆಚ್ಚಿನ ಪಾದದ ಸಮಸ್ಯೆಗಳು ಎತ್ತರದ ಹಿಮ್ಮಡಿಗಳಿಂದ ಉಂಟಾಗುತ್ತವೆ. ಎತ್ತರದ ಹಿಮ್ಮಡಿಯ ಬೂಟುಗಳನ್ನು ಧರಿಸುವುದರಿಂದ ನಿಮ್ಮ ಪಾದಗಳ ಕೆಳಭಾಗದಲ್ಲಿ ಹೆಚ್ಚಿನ ಒತ್ತಡ ಬೀಳುತ್ತದೆ. ಹಿಮ್ಮಡಿಯ ಎತ್ತರ ಹೆಚ್ಚಾದಷ್ಟೂ ಒತ್ತಡ ಹೆಚ್ಚುತ್ತದೆ. ಹೈ ಹೀಲ್ಸ್ ಇಡೀ ದೇಹದ ತೂಕವು ನಿಮ್ಮ ಪಾದಗಳ ಮೇಲೆ ಒತ್ತಡವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಇದು ಸಾಮಾನ್ಯವಾಗಿ ದೀರ್ಘಕಾಲದ ಹಿಮ್ಮಡಿ ನೋವು ಮತ್ತು ಇತರ ಕಾಲು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಿಮ್ಮಡಿ ನೋವಿನ ಬೆಳವಣಿಗೆಗೆ

ಹೀಲ್ಸ್ ಸ್ಲಿಪ್ಪರ್ ಧರಿಸುತ್ತೀರ? ಹಾಗಾದ್ರೆ ಈ ವಿಷ್ಯ ನೆನಪಿರಲಿ Read More »