ಕ್ರೀಡೆ

ಟಿ.20 ವಿಶ್ವಕಪ್| ಪಾಕಿಸ್ತಾನವನ್ನು ಮಣಿಸಿದ ಆಸ್ಟ್ರೇಲಿಯಾ ಪೈನಲ್ ಗೆ ಲಗ್ಗೆ|

ದುಬೈ: ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್​​​​​​ ಸೆಮಿಫೈನಲ್-​​​2 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿದೆ. ಪಾಕ್​​ ನೀಡಿದ ರನ್​​ಗಳ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ನಿಗದಿತ 19 ಓವರ್​​ನಲ್ಲಿ 5 ವಿಕೆಟ್​​ ನಷ್ಟಕ್ಕೆ 177 ರನ್​​​​ ಗಳಿಸಿ ಗೆದ್ದು ಬೀಗಿದೆ. ಟಾಸ್​​ ಸೋತರೂ ಮೊದಲು ಬ್ಯಾಟಿಂಗ್​​ ಮಾಡಿದ ಪಾಕ್​​​ 4 ವಿಕೆಟ್​​ ನಷ್ಟಕ್ಕೆ 176 ರನ್​​ ಗಳಿಸಿತ್ತು. ಈ ಮೂಲಕ ಆಸ್ಟ್ರೇಲಿಯಾಗೆ 177 ರನ್​​ಗಳ ಟಾರ್ಗೆಟ್​ ನೀಡಿತ್ತು. ಪಾಕ್​​​ ಪರ ಆರಂಭಿಕ […]

ಟಿ.20 ವಿಶ್ವಕಪ್| ಪಾಕಿಸ್ತಾನವನ್ನು ಮಣಿಸಿದ ಆಸ್ಟ್ರೇಲಿಯಾ ಪೈನಲ್ ಗೆ ಲಗ್ಗೆ| Read More »

ಟಿ.20 ವಿಶ್ವಕಪ್ ನಿಂದ ಹೊರಕ್ಕೆ ಬಿದ್ದ ಭಾರತ| ಸೆಮೀಸ್ ಗೆ ಲಗ್ಗೆ ಇಟ್ಟ ಕಿವೀಸ್|

ದುಬೈ : ಟಿ20 ವಿಶ್ವಕಪ್ ಪಂದ್ಯಾವಳಿಯ ಭಾನುವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಅಫ್ಘಾನಿಸ್ಥಾನವನ್ನು ಅಧಿಕಾರಯುತವಾಗಿ ಸೋಲಿಸಿ ಸೆಮಿ ಫೈನಲ್ ಪ್ರವೇಶಿಸಿದ್ದು, ಭಾರತ ತಂಡದ ಕನಸು ಭಗ್ನಗೊಂಡಿದೆ. ಅಫ್ಘಾನ್ ತಂಡದ ಗೆಲುವನ್ನು ನಂಬಿಕೊಂಡಿದ್ದ ಭಾರತಕ್ಕೆ ಮೊದಲೆರಡು ಪಂದ್ಯಗಳ ಸೋಲು ಮತ್ತೆ ಕಾಡುವಂತೆ ಮಾಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫ್ಘಾನಿಸ್ಥಾನ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿ ಭಾರತೀಯ ಆಶಾವಾದಿಗಳಿಗೆ ನಿರಾಸೆ ಮೂಡಿಸಿತು. ಗುರಿ ಬೆನ್ನಟ್ಟಿದ ಕಿವೀಸ್ ಪಡೆ

ಟಿ.20 ವಿಶ್ವಕಪ್ ನಿಂದ ಹೊರಕ್ಕೆ ಬಿದ್ದ ಭಾರತ| ಸೆಮೀಸ್ ಗೆ ಲಗ್ಗೆ ಇಟ್ಟ ಕಿವೀಸ್| Read More »

ಟಿ.20 ವಿಶ್ವಕಪ್| ಸ್ಕಾಟ್ಲೆಂಡ್ ‌ವಿರುದ್ದ 8 ವಿಕೆಟ್ ಭರ್ಜರಿ ಜಯ|

ಅಬುದಾಬಿ: ಯುಎಇಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ 37ನೇ ಪಂದ್ಯದಲ್ಲಿ ಭಾರತ ಮತ್ತು ಸ್ಕಾಟ್ಲೆಂಡ್ ತಂಡಗಳು ಇಂದು ( ನವೆಂಬರ್‌ 5 ) ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಕಾಟ್ಲೆಂಡ್ ವಿರುದ್ಧ 8 ವಿಕೆಟ್‍ಗಳ ಅಮೋಘ ಗೆಲುವನ್ನು ಸಾಧಿಸುವುದರ ಮೂಲಕ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ತನ್ನ ದ್ವಿತೀಯ ಗೆಲುವನ್ನು ದಾಖಲಿಸಿತು. ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ

ಟಿ.20 ವಿಶ್ವಕಪ್| ಸ್ಕಾಟ್ಲೆಂಡ್ ‌ವಿರುದ್ದ 8 ವಿಕೆಟ್ ಭರ್ಜರಿ ಜಯ| Read More »

ಟೀಂ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ

ನವದೆಹಲಿ : ಟೀಮ್ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕಗೊಂಡಿದ್ದಾರೆ. ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಈ ಹಿಂದೆ ಅರ್ಜಿ ಸಲ್ಲಿಸಿದ್ದರು. ಇದೀಗ ಟೀಮ್ ಇಂಡಿಯಾ ಕೋಚ್ ಆಗಿ ಬಿಸಿಸಿಐ ರಾಹುಲ್ ದ್ರಾವಿಡ್ ಅವರನ್ನು ಅಧಿಕೃತವಾಗಿ ನೇಮಿಸಿದೆ. ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಅವರ ಕಾರ್ಯಾವಧಿ ಪೂರ್ಣಗೊಂಡಿತ್ತು. ಹೀಗಾಗಿ ಹೊಸ ಕೋಚ್ ಹುದ್ದೆಗಾಗಿ ಇತ್ತೀಚೆಗಷ್ಟೇ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಇದೀಗ ಟೀಮ್ ಇಂಡಿಯಾ ಕೋಚ್

ಟೀಂ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ Read More »

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ| ನೀರಜ್ ಛೋಪ್ರಾ ಗೆ ಖೇಲ್ ರತ್ನ

ನವದೆಹಲಿ : ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಮಂಗಳವಾರದಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಪ್ರಮುಖ ಖೇಲ್ ರತ್ನ ವಿಜೇತರ ಪಟ್ಟಿಯಲ್ಲಿ ಒಲಿಂಪಿಯನ್ ನೀರಜ್ ಚೋಪ್ರಾ, ಲೊವ್ಲಿನಾ ಬೊರ್ಗೊಹೈನ್ ಮತ್ತು ರವಿ ದಹಿಯಾ ಸೇರಿದ್ದಾರೆ. 35 ಅರ್ಜುನ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಭಾರತದ ಹೆಚ್ಚಿನ ಪ್ಯಾರಾಲಿಂಪಿಕ್ ಪದಕ ವಿಜೇತರು ಮತ್ತು ಕ್ರಿಕೆಟಿಗರಾದ ಶಿಖರ್ ಧವನ್ ಮತ್ತು ಮಿಥಾಲಿ ರಾಜ್ ಸೇರಿದ್ದಾರೆ. ಪ್ರಶಸ್ತಿ ಪುರಸ್ಕೃತರು ನವೆಂಬರ್ 13, 2021ರಂದು (ಶನಿವಾರ) ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ವಿಶೇಷವಾಗಿ

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ| ನೀರಜ್ ಛೋಪ್ರಾ ಗೆ ಖೇಲ್ ರತ್ನ Read More »

ನ್ಯೂಜಿಲೆಂಡ್ ವಿರುದ್ದವೂ ಹೀನಾಯವಾಗಿ ಸೋತ ಭಾರತ| ಅಪ್ಘನ್ನರ ವಿರುದ್ದ ಗೆದ್ದರಷ್ಟೇ ಸೆಮೀಸ್ ಪ್ರವೇಶ

ದುಬೈ: ಟಾಸ್ ಸೋಲು, ಕಳಪೆ ಬ್ಯಾಟಿಂಗ್ ಕಾರಣದಿಂದ ಟೀಮ್ ಇಂಡಿಯಾ ಮತ್ತೊಂದು ಹೀನಾಯ ಸೋಲು ಅಪ್ಪಿತು. ದುಬೈ ಇಂಟರ್​ನ್ಯಾಷನಲ್ ಗ್ರೌಂಡ್​ನಲ್ಲಿ ಅ. 24ರಂದು ಪಾಕಿಸ್ತಾನ ವಿರುದ್ಧ ಇವೇ ಕಾರಣದಿಂದ ಭಾರೀ ಸೋಲನುಭವಿಸಿದ್ದ ಭಾರತ ತಂಡ ಇಂದು ಅದೇ ಪಿಚ್​ನಲ್ಲಿ ನ್ಯೂಜಿಲೆಂಡ್ ಎದುರು ಇನ್ನೂ ಹೀನಾಯ ಸೋಲುಂಡಿತು. ನ್ಯೂಜಿಲೆಂಡ್ ತಂಡ 8 ವಿಕೆಟ್​ಗಳಿಂದ ಭಾರತವನ್ನು ಪರಾಭವಗೊಳಿಸಿತು. ಟಿ20 ವಿಶ್ವಕಪ್​ನ ಎರಡನೇ ಗುಂಪಿನ ಪಂದ್ಯದಲ್ಲಿ ಟಾಸ್ ಸೋತು ಭಾರತ ಕೇವಲ 110 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ನ್ಯೂಜಿಲೆಂಡ್ 33

ನ್ಯೂಜಿಲೆಂಡ್ ವಿರುದ್ದವೂ ಹೀನಾಯವಾಗಿ ಸೋತ ಭಾರತ| ಅಪ್ಘನ್ನರ ವಿರುದ್ದ ಗೆದ್ದರಷ್ಟೇ ಸೆಮೀಸ್ ಪ್ರವೇಶ Read More »

ಮೊದಲ ಪಂದ್ಯದಲ್ಲಿ ಭಾರತಕ್ಕೆ ಹತಾಶೆ, ಗೆಲುವಿನ ನಗೆ ಬೀರಿದ ಪಾಕಿಸ್ತಾನ

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ದುಬೈಯಲ್ಲಿ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋಲುಂಡಿದೆ. ಮೊದಲು ಬ್ಯಾಟಿಂಗ್ ನಡೆಸಿರುವ ಭಾರತ, ನಾಯಕ ವಿರಾಟ್ ಕೊಹ್ಲಿ (57) ಸಮಯೋಚಿತ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 151 ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ. ರನ್ ಬೆನ್ನತ್ತಿದ‌ ಪಾಕ್.17.5 ಓವರ್ನಲ್ಲಿ ಗೆಲುವಿನ ನಗೆ ಬೀರಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅತ್ಯಂತ ಕಳಪೆ ಆರಂಭ ಪಡೆಯಿತು. ಆರು

ಮೊದಲ ಪಂದ್ಯದಲ್ಲಿ ಭಾರತಕ್ಕೆ ಹತಾಶೆ, ಗೆಲುವಿನ ನಗೆ ಬೀರಿದ ಪಾಕಿಸ್ತಾನ Read More »

ಕ್ರಿಕೆಟ್ ಅಂಗಳದಲ್ಲಿಂದು ಇಂಡೋ ಪಾಕ್ ಕದನ| ಜಯಗಳಿಸಲು ಟೀಂ ಇಂಡಿಯಾ ‌ಮಾಸ್ಟರ್ ಪ್ಲ್ಯಾನ್

ದುಬೈ: ಟಿ20 ವಿಶ್ವಕಪ್ ನಲ್ಲಿ ಇಂಡಿಯಾ ಇಂದು ಮೊದಲ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಡುತ್ತಿದೆ. ಸಾಂಪ್ರದಾಯಿಕ ಎದುರಾಳಿಗಳು ಎದಿರುಬದಿರಾದಾಗ ಸಹಜವಾಗಿಯೇ ಆಟದ ಉತ್ಸಾಹವೂ ಹೆಚ್ಚಾಗುತ್ತದೆ. ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಇದುವರೆಗೆ 5 ಬಾರಿ ಪಾಕ್ ವಿರುದ್ಧ ಸೆಣಸಾಡಿತ್ತು. ಈ ಪೈಕಿ ಐದರಲ್ಲೂ ಭಾರತ ಗೆಲುವು ಕಂಡಿದೆ. 2007 ರ ಚೊಚ್ಚಲ ಟಿ20 ವಿಶ್ವಕಪ್ ನಲ್ಲಿ ಲೀಗ್ ಹಂತದಲ್ಲಿ ಮತ್ತು ಫೈನಲ್ ನಲ್ಲಿ ಭಾರತ-ಪಾಕ್ ಎದುರಾಗಿತ್ತು. ಈ ಎರಡೂ ಪಂದ್ಯಗಳನ್ನು ಭಾರತ ಗೆದ್ದಿದ್ದವು. ಮತ್ತೆ 2012

ಕ್ರಿಕೆಟ್ ಅಂಗಳದಲ್ಲಿಂದು ಇಂಡೋ ಪಾಕ್ ಕದನ| ಜಯಗಳಿಸಲು ಟೀಂ ಇಂಡಿಯಾ ‌ಮಾಸ್ಟರ್ ಪ್ಲ್ಯಾನ್ Read More »

ರಾಷ್ಟ್ರೀಯ ‌ಮೋಟಾರ್‌ಸೈಕಲ್ ರೇಸಿಂಗ್‌| ರಾಹಿಲ್ ಶೆಟ್ಟಿಗೆ ಜಯ

ಚೆನ್ನೈ: ಹೈದರಾಬಾದಿನ ರಾಹಿಲ್ ಶೆಟ್ಟಿ ಮತ್ತು ಕೆ.ವೈ. ಅಹಮದ್ ಇಲ್ಲಿ ನಡೆಯುತ್ತಿರುವ ಎಂಆರ್‌ಎಫ್ ಎಂಎಂಎಸ್‌ಸಿ ಎಫ್‌ಎಂಎಸ್‌ಸಿಐ ರಾಷ್ಟ್ರೀಯ ಮೋಟಾರ್ ಸೈಕಲ್ ರೇಸಿಂಗ್ ಚಾಂಪಿಯನ್‌ಷಿಪ್‌ನ ಪ್ರೀಮಿಯರ್ ಪ್ರೊ ಸ್ಟಾಕ್ ವಿಭಾಗದಲ್ಲಿ ಜಯಿಸಿದರು. ಶನಿವಾರ ಶ್ರೀಪೆರಂಬುದೂರು ಬಳಿಯ ಎಂಎಂಆರ್‌ಟಿಯಲ್ಲಿ ನಡೆದ ಸ್ಪರ್ಧೆಯಲ್ಲಿ 23 ವರ್ಷದ ರಾಹಿಲ್ ಪ್ರೊ ಸ್ಟಾಕ್‌ 301-400 ಸಿಸಿ ವಿಭಾಗದಲ್ಲಿ ಆರ್‌ಎಸಿಆರ್ ಕ್ಯಾಸ್ಟ್ರಾಲ್ ಪವರ್ ರೇಸಿಂಗ್‌ನ ರಜಿನಿ ಕೃಷ್ಣನ್ ಅವರನ್ನು ಮೀರಿಸಿದರು. ಗಸ್ಟೊ ರೇಸಿಂಗ್‌ನ ರಾಹಿಲ್ ಅವರು ದೀರ್ಘ ಕಾಲದ ವಿಶ್ರಾಂತಿಯ ನಂತರ ರೇಸಿಂಗ್ ಮರಳಿದ್ದಾರೆ. ಟಿವಿಎಸ್‌

ರಾಷ್ಟ್ರೀಯ ‌ಮೋಟಾರ್‌ಸೈಕಲ್ ರೇಸಿಂಗ್‌| ರಾಹಿಲ್ ಶೆಟ್ಟಿಗೆ ಜಯ Read More »

ಮುಂಬೈನ ಬಗ್ಗುಬಡಿದ ಬೆಂಗಳೂರು ಹುಡುಗರು| ಆರ್ಸಿಬಿ ಗೆ 55ರನ್ ಜಯ|

ಐಪಿಎಲ್ 2021 ರ 39 ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 54 ರನ್ಗಳಿಂದ ಮುಂಬೈ ಇಂಡಿಯನ್ಸ್ (ಎಂಐ) ತಂಡವನ್ನು ಸೋಲಿಸಿತು. ಹರ್ಷಲ್ ಪಟೇಲ್ ಹ್ಯಾಟ್ರಿಕ್ ಪಡೆದರು ಮತ್ತು ಇಡೀ ಆಟವನ್ನು ಆರ್ಸಿಬಿ ಕಡೆಗೆ ತಿರುಗಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ (51 ರನ್) ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ (56 ರನ್) ಗಳ ಅರ್ಧ ಶತಕಗಳ ನೆರವಿನಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಆರು ವಿಕೆಟ್ ನಷ್ಟಕ್ಕೆ

ಮುಂಬೈನ ಬಗ್ಗುಬಡಿದ ಬೆಂಗಳೂರು ಹುಡುಗರು| ಆರ್ಸಿಬಿ ಗೆ 55ರನ್ ಜಯ| Read More »